ಕಾಫಿ ಆ್ಯಂಡ್‌ ಪೇಸ್ಟ್‌


Team Udayavani, Apr 24, 2019, 6:30 AM IST

Avalu-Coffee

ಕಾಫಿ, ಆರೋಗ್ಯಕ್ಕೆ ಒಳ್ಳೆಯದಲ್ಲ. ದಿನಾ ಕಾಫಿ ಕುಡಿದರೆ ಚರ್ಮ ಕಪ್ಪಾಗಿ ಬಿಡುತ್ತದೆ ಅಂತ ಹೇಳುವುದನ್ನು ಕೇಳಿರುತ್ತೀರಿ. ಚರ್ಮತಜ್ಞರು ಕೂಡಾ, ಜಾಸ್ತಿ ಕಾಫಿ-ಟೀ ಕುಡಿಯಬೇಡಿ ಅಂತಲೇ ಹೇಳುತ್ತಾರೆ. ಆದರೂ, ಬೆಳಗ್ಗೆ ಪೇಪರ್‌ ಜೊತೆಗೆ ಸಾಥ್‌ ನೀಡಲು ಕಾಫಿಗಿಂತ ಬೇರೆ ಗೆಳೆಯ ಬೇಕೆ? ಕಾಫಿ, ಕೇವಲ ಪೇಯವಾಗಷ್ಟೇ ಉಳಿದಿಲ್ಲ. ಸೌಂದರ್ಯವರ್ಧಕವಾಗಿಯೂ ಅದು ಕೆಲಸ ಮಾಡುತ್ತದೆ ಅಂತ ನಿಮಗ್ಗೊತ್ತಾ?

ಕೂದಲ ಬುಡಕ್ಕೆ ಮಸಾಜ್‌
ಮುಖದ ಕಾಂತಿ ಹೆಚ್ಚಿಸಲು ಹೇಗೆ ಫೇಶಿಯಲ್‌ ಮಾಡಿಸುತ್ತೀರೋ, ಹಾಗೆಯೇ ಕೂದಲಿನ ಬುಡಕ್ಕೂ ಮಸಾಜ್‌ನ ಅಗತ್ಯ ಇರುತ್ತದೆ. ಕುದಿಸಿದ ಕಾಫಿಯನ್ನು ತಣ್ಣಗಾದ ಮೇಲೆ ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್‌ ಮಾಡಿ, ಹತ್ತು ನಿಮಿಷದ ನಂತರ ತೊಳೆಯಿರಿ. ಹೀಗೆ ಮಾಡುವುದರಿಂದ, ಕೂದಲ ಬುಡದಲ್ಲಿನ ಒಣ ಚರ್ಮ ಉದುರಿ ಹೋಗಿ ಚರ್ಮ ಸ್ವಚ್ಛವಾಗುತ್ತದೆ. ಕೂದಲು ಸೊಂಪಾಗಿ, ಸಧೃಡವಾಗಿ ಬೆಳೆಯಲು ಸಹಕಾರಿಯಾಗುತ್ತದೆ.

ಊದಿದ ಕಣ್ಣಿಗೆ ಹಚ್ಚಿ ಜಾಸ್ತಿ ಹೊತ್ತು ಕಂಪ್ಯೂಟರ್‌ ಎದುರು ಕುಳಿತಿದ್ದರೆ, ರಾತ್ರಿ ಸರಿಯಾಗಿ ನಿದ್ದೆ ಬಾರದಿದ್ದರೆ, ಕಣ್ಣು ಊದಿಕೊಳ್ಳುತ್ತದೆ. ಆಗ, ಕಾಫಿಪುಡಿಯನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ, ಕಣ್ಣಿನ ಸುತ್ತ ಮಸಾಜ್‌ ಮಾಡಿ. ಊದಿಕೊಂಡಿರುವ ರಕ್ತನಾಳಗಳು ಸಡಿಲಗೊಂಡು, ಕಣ್ಣು ಮೊದಲಿನಂತಾಗುತ್ತದೆ.

ಕಾಫಿ ಪುಡಿ ಫೇಸ್‌ ಪ್ಯಾಕ್‌
ಫೇಶಿಯಲ್‌ ಮಾಡಿಸಲು ಪಾರ್ಲರ್‌ಗೇ ಹೋಗಬೇಕಿಲ್ಲ. ಕಾಫಿಪುಡಿಯನ್ನು ಆಲಿವ್‌ ಎಣ್ಣೆಯ ಜೊತೆಗೆ ಬೆರೆಸಿ, ಮುಖಕ್ಕೆ ಮಸಾಜ್‌ ಮಾಡಿಕೊಳ್ಳಿ. ತರಿತರಿಯಾದ ಕಾಫಿ ಪುಡಿ, ಒಣ ಚರ್ಮವನ್ನು ಹೋಗಲಾಡಿಸಿದರೆ, ಆಲಿವ್‌ ಎಣ್ಣೆಯು ಚರ್ಮಕ್ಕೆ ಮೃದುತ್ವ ನೀಡುತ್ತದೆ.

ಕೂದಲ ಬಣ್ಣವಾಗಿ ಬಳಸಿ
ಗಡಿಬಿಡಿಯಲ್ಲಿ ಕೂದಲಿಗೆ ಬಣ್ಣ ಹಚ್ಚಲು ಸಾಧ್ಯವಾಗದಿದ್ದರೆ, ಕಾಫಿಪುಡಿಯನ್ನು ತಾತ್ಕಾಲಿಕ ಕೂದಲ ಬಣ್ಣವಾಗಿ ಬಳಸಬಹುದು. ಒಂದು ಚಮಚ ಕುದಿಸಿದ ಪುಡಿಯನ್ನು, ಕಂಡಿಷನರ್‌ ಜೊತೆಗೆ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ, ಹತ್ತು ನಿಮಿಷದ ನಂತರ ತೊಳೆದರೆ, ಕೂದಲು ಕಪ್ಪಾಗುತ್ತದೆ.

ಟಾಪ್ ನ್ಯೂಸ್

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

10-shirva

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.