ನಾನು ಅತ್ತರೆ ಸಿಟ್ಟು ಮಾಡ್ಬೇಡಿ


Team Udayavani, Jul 17, 2019, 5:00 AM IST

n-7

ಹಲೋ,
ನಾನು ಜುನೊ. ನಂಗೆ ನಾಲ್ಕು ತಿಂಗಳು. ನಾನಿವತ್ತು, ಅಮ್ಮ ಮತ್ತು ಅಜ್ಜಿ ಜೊತೆ ಅಮೆರಿಕಕ್ಕೆ ಹೊರಟಿದ್ದೇನೆ, ಆಂಟಿಯನ್ನು ನೋಡಲು. ನಂಗೆ ಸ್ವಲ್ಪ ಭಯ, ಆತಂಕ ಆಗ್ತಾ ಇದೆ. ಯಾಕೆ ಗೊತ್ತಾ? ನಾನು ವಿಮಾನ ಹತ್ತುತ್ತಿರೋದು ಇದೇ ಮೊದಲು. ಅಂದ್ರೆ, ನಾನಿವತ್ತು ಅಳಬಹುದು ಅಥವಾ ಗಲಾಟೆ ಕೂಡಾ ಮಾಡಬಹುದು. ನಾನು ಸುಮ್ಮನೆ ಇರೋಕೆ ಟ್ರೈ ಮಾಡ್ತೀನಾದರೂ, ಆ ಬಗ್ಗೆ ನಿಮಗೆ ಪ್ರಾಮಿಸ್‌ ಮಾಡಲಾರೆ. ಆದ್ದರಿಂದ, ನನ್ನಿಂದ ನಿಮಗೆ ಕಿರಿಕಿರಿಯಾದರೆ ಪ್ಲೀಸ್‌, ಎಕ್ಸ್‌ಕ್ಯೂಸ್‌ ಮಿ!

ನಮ್ಮಮ್ಮ ನಿಮಗಾಗಿ ಅಂತ ಸಣ್ಣ ಪ್ಯಾಕೆಟ್‌ಗಳನ್ನು ತಂದಿದ್ದಾಳೆ. ಅದರಲ್ಲಿ ಚಾಕೊಲೇಟ್‌ ಮತ್ತು ಇಯರ್‌ ಪ್ಲಗ್‌ಗಳಿವೆ. ಒಂದುವೇಳೆ ನಾನು ಗಲಾಟೆ ಮಾಡಿ, ಅದರಿಂದ ನಿಮಗೆ ಕಿರಿಕಿರಿ ಆದರೆ ಇಯರ್‌ ಪ್ಲಗ್‌ ಹಾಕಿಕೊಂಡು, ಚಾಕೊಲೇಟ್‌ ತಿನ್ನಿ. ಓಕೆನಾ?
ಎಲ್ಲರೂ ಟ್ರಿಪ್‌ನ ಎಂಜಾಯ್‌ ಮಾಡಿ

ಥ್ಯಾಂಕ್ಯೂ
ತಾಯಿಯೊಬ್ಬಳು, ತನ್ನ ಮಗುವಿನಿಂದ ಸಹ ಪ್ರಯಾಣಿಕರಿಗೆ ಆಗಬಹುದಾದ ತೊಂದರೆಗೆ ಹೀಗೆ ಕ್ಯೂಟ್‌ ಆಗಿ ಪತ್ರ ಬರೆದು, ಕ್ಷಮೆ ಕೋರಿದ್ದಾಳೆ. ಅಷ್ಟೇ ಅಲ್ಲದೆ, ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರಿಗೂ ಚಾಕೊಲೇಟ್‌-ಇಯರ್‌ ಪ್ಲಗ್‌ ಇರುವ ಪ್ಯಾಕೆಟ್‌ಗಳನ್ನು ನೀಡಿದ್ದಾಳೆ. ಪ್ರತಿ ಪ್ಯಾಕೆಟ್‌ ಮೇಲೂ ಈ ಪತ್ರವನ್ನು ಅಂಟಿಸಲಾಗಿತ್ತಂತೆ. ವಿಮಾನದಲ್ಲಿ ಈ ತಾಯಿ- ಮಗುವಿನ ಸಹ ಪ್ರಯಾಣಿಕರಾಗಿದ್ದ ಡೇವ್‌ ಕರೋನ ಎಂಬಾಕೆ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮಗು ಅಲ್ವಾ, ಅಳದೇ ಇರುತ್ತಾ ಅಂತ ಸಬೂಬು ಹೇಳದೆ, ಆ ತಾಯಿ ವಹಿಸಿದ ಕಾಳಜಿ ಮತ್ತು ಆಕೆಯ ಸೃಜನಶೀಲತೆಯನ್ನು ಮೆಚ್ಚಲೇಬೇಕು.

ಟಾಪ್ ನ್ಯೂಸ್

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Election Commission: ಪ್ರಿಯಾಂಕ್‌ ಖರ್ಗೆ, ಡಿಕೆಶಿ ವಿರುದ್ಧ ಚು.ಆಯೋಗಕ್ಕೆ ಬಿಜೆಪಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.