ಮನಸ್ಸನ್ನು ಹಿಗ್ಗಿಸಿ…

ವಿಜಯತ್ತೆಯ ವಿವೇಕವಾಣಿ

Team Udayavani, Sep 25, 2019, 5:00 AM IST

r-7

ನಮ್ಮ ಮನಸ್ಸು ಒಂದು ಚೌಕಟ್ಟಿನಂತೆ. ಅದರಲ್ಲಿ ಬೇಡದ, ಮನ ನೋಯಿಸುವ ವಿಚಾರಗಳು , ಆಗಿ ಹೋದ ಕಹಿ ಘಟನೆಗಳು ಕಪ್ಪು ಚುಕ್ಕೆಯಂತೆ ತುಂಬಿಕೊಳ್ಳುತ್ತವೆ.

ನಮ್ಮ ವಿಜಯತ್ತೆ ಅನುಭವಿ. ದೇಶ ವಿದೇಶ ಸುತ್ತಿದವರು. ಅನೇಕ ಪುಸ್ತಕಗಳನ್ನು ಓದಿದವರು. ತಮಗೆ ಸರಿ ಅನಿಸಿದ್ದನ್ನು ಆತ್ಮೀಯವಾದ ಭಾಷೆಯಲ್ಲಿ ಹೇಳಬಲ್ಲವರು. ಅವರು ಆಗಾಗ ಕೆಲವು ಹಿತನುಡಿಗಳನ್ನು ಹೇಳುತ್ತಾರೆ. ಅದನ್ನು ನಾನು, ವಿಜಯತ್ತೆಯ ವಿವೇಕವಾಣಿ ಎಂದು ಪಾಲಿಸುತ್ತೇನೆ.

ಮೊನ್ನೆ ಸಹೋದ್ಯೋಗಿಯೊಬ್ಬರ ಮಾತುಗಳಿಂದ ಬೇಜಾರಾಗಿದ್ದೆ. ಯಾವತ್ತೂ ಉದ್ಯೋಗದ ಟೆನ್ಸ್ ನ್‌ಗಳನ್ನು ಮನೆಗೆ ತರದ ನಾನು, ಆವತ್ತು ಸಪ್ಪೆ ಮುಖ ಹೊತ್ತು ತಿರುಗುತ್ತ ಮನೆಯವರಿಂದ, ಮಗನಿಂದ ಬೈಸಿಕೊಂಡಿದ್ದೆ. ವಿಜಯತ್ತೆ, ಏನಾಯಿತು ಅಂತ ಕೇಳಿದಾಗ- ಸಹೋದ್ಯೋಗಿಯ ನುಡಿಗಳು ಮತ್ತೆ ಮತ್ತೆ ನೆನಪಾಗಿ, ಮನಸ್ಸನ್ನು ಕೊರೆಯುತ್ತಿದೆ ಅಂತ ಹೇಳಿದೆ. ಆಗ ಅವರು ಹೇಳಿದ್ದು- ನಮ್ಮ ಮನಸ್ಸು ಒಂದು ಚೌಕಟ್ಟಿನಂತೆ. ಅದರಲ್ಲಿ ಬೇಡದ, ಮನ ನೋಯಿಸುವ ವಿಚಾರಗಳು , ಆಗಿ ಹೋದ ಕಹಿ ಘಟನೆಗಳು ಕಪ್ಪು ಚುಕ್ಕೆಯಂತೆ ತುಂಬಿಕೊಳ್ಳುತ್ತವೆ. ಬೇರೆಯವರು ನಮ್ಮನ್ನು ನೋಯಿಸಿದಾಗ ಅದನ್ನು ಮರೆತು ಬಿಡಲು ಸಾಧ್ಯವಾಗುವುದಿಲ್ಲ .ಆದರೆ, ಚೌಕಟ್ಟನ್ನು ಹಿಗ್ಗಿಸಿದರೆ ಆ ಕಪ್ಪು ಚುಕ್ಕೆ ಒಂದು ಮೂಲೆಗೆ ಸರಿಯುತ್ತದೆ. ಅಂದರೆ, ನಮ್ಮ ಮನಸ್ಸನ್ನು ವಿಶಾಲ ಮಾಡಿಕೊಂಡರೆ ಇಂಥ ಮನ ನೋಯಿಸುವ ಮಾತುಗಳು ಪಕ್ಕಕ್ಕೆ ಹೋಗಿ, ಸುವಿಚಾರಗಳಿಗೆ ಮನಸ್ಸಿನಲ್ಲಿ ಸ್ಥಳ ದೊರೆಯುತ್ತದೆ.

ಆ ಮಾತು ಕೇಳಿ, ನನ್ನ ದುಗುಡವೆಲ್ಲಾ ಮಾಯವಾಗಿ, ಮನಸ್ಸು ತಿಳಿಯಾಯಿತು.

-ಉಷಾ ರಮೇಶ್‌

ಟಾಪ್ ನ್ಯೂಸ್

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.