ಗ್ಲಿಸರಿನ್‌ ಕಣ್ಣೀರಲ್ಲ, ಪನ್ನೀರು…


Team Udayavani, Oct 30, 2019, 3:00 AM IST

r-6

ಗ್ಲಿಸರಿನ್‌ ಅಂದಕೂಡಲೇ ಮೊದಲು ನೆನಪಾಗುವುದು ಕಣ್ಣೀರು. ಯಾಕಂದ್ರೆ, ಗ್ಲಿಸರಿನ್‌ ಹಚ್ಚಿಕೊಂಡಾಗ ಕಣ್ಣಲ್ಲಿ ಅಯಾಚಿತವಾಗಿ ನೀರು ಸುರಿಯುತ್ತದೆ ಅಂತ ನಮಗೆಲ್ಲರಿಗೂ ಗೊತ್ತಿದೆ. ಆದರೆ, ಗ್ಲಿಸರಿನ್‌ನ ಬಳಕೆ ಅಷ್ಟಕ್ಕೇ ಸೀಮಿತವಾಗಿಲ್ಲ. ಅದನ್ನು ಸೌಂದರ್ಯ ವರ್ಧಕವಾಗಿಯೂ ಬಳಸುತ್ತಾರೆ. ಗ್ಲಿಸರಿನ್‌ನಲ್ಲಿರುವ ಕೆಲವು ಅಂಶಗಳು ತ್ವಚೆ ಮತ್ತು ಕೂದಲಿನ ಆರೋಗ್ಯಕ್ಕೆ ಸಹಕಾರಿ.

– ಪ್ರತಿನಿತ್ಯ ಗ್ಲಿಸರಿನ್‌ ಹಚ್ಚಿದರೆ ಒಣ ಚರ್ಮ ಮೃದುವಾಗುತ್ತದೆ.
-ಕಣ್ಣಿನ ಸುತ್ತಲಿನ ಕಪ್ಪು ವರ್ತುಲ ಹೋಗಲಾಡಿಸಲು ಗ್ಲಿಸರಿನ್‌ ಸಹಕಾರಿ.
-ಎಣ್ಣೆ ಚರ್ಮದವರು ಗ್ಲಿಸರಿನ್‌ ಹಚ್ಚಿದರೆ, ತ್ವಚೆಗೆ ಸಂಬಂಧಿಸಿದ ತೊಂದರೆಗಳು ಗುಣವಾಗುತ್ತವೆ.
-ರಾತ್ರಿ ಮಲಗುವ ಮುನ್ನ ಗ್ಲಿಸರಿನ್‌ ಹಾಗೂ ರೋಸ್‌ವಾಟರ್‌ನ ಮಿಶ್ರಣವನ್ನು ಹಚ್ಚಿದರೆ ತ್ವಚೆಗೆ ಕಾಂತಿ ಸಿಗುತ್ತದೆ.
-ಕೈ-ಕಾಲು, ತುಟಿ ಒಡೆದು ಬಿರುಕು ಬಿಟ್ಟಿದ್ದರೆ, ಅದಕ್ಕೆ ದಿನಾ ರಾತ್ರಿ ಗ್ಲಿಸರಿನ್‌ ಹಚ್ಚಿಕೊಳ್ಳಿ.
-ಗ್ಲಿಸರಿನ್‌ ಜೊತೆಗೆ ಜೇನುತುಪ್ಪ ಬೆರೆಸಿ ಒಡೆದ ಹಿಮ್ಮಡಿಗೆ ಹಚ್ಚಿದರೆ, ಬೇಗ ಗುಣವಾಗುತ್ತದೆ.
-ಧೂಳು, ಮಾಲಿನ್ಯದಿಂದ ಕಾಣಿಸಿಕೊಳ್ಳುವ ತುರಿಕೆಗೆ ಗ್ಲಿಸರಿನ್‌ನಿಂದ ಪರಿಹಾರ ಕಂಡುಕೊಳ್ಳಬಹುದು.
ಕೂದಲಿನ ಆರೋಗ್ಯಕ್ಕೆ
-ಮೈ-ಮುಖದ ಚರ್ಮ ಒಣಗುವಂತೆ ಕೂದಲಿನ ಬುಡವೂ ಸತ್ವ ಕಳೆದುಕೊಳ್ಳುತ್ತದೆ. ಗ್ಲಿಸರಿನ್‌ ಹಚ್ಚುವುದರಿಂದ ಕೂದಲಿನ ಬುಡಕ್ಕೆ ಅಗತ್ಯ ತೇವಾಂಶ ಸಿಗುತ್ತದೆ.
– ಕೂದಲಿನ ಬುಡಕ್ಕೆ ಗ್ಲಿಸರಿನ್‌ ಹಚ್ಚಿ ಮಸಾಜ್‌ ಮಾಡಿ, ಅರ್ಧ ಗಂಟೆಯ ನಂತರ ತಲೆ ತೊಳೆದುಕೊಂಡರೆ ತಲೆಹೊಟ್ಟು ಕಡಿಮೆಯಾಗುತ್ತದೆ.
-ಬೆವರು, ಮಾಲಿನ್ಯದಿಂದ ಕೂದಲು ಉದುರುವುದನ್ನು ತಡೆಯಲು ಗ್ಲಿಸರಿನ್‌ ಸಹಕಾರಿ.
-ಕೊಬ್ಬರಿ ಎಣ್ಣೆ ಜೊತೆಗೆ ಐದಾರು ಹನಿ ಗ್ಲಿಸರಿನ್‌ ಬೆರೆಸಿ ಕೂದಲಿನ ಬುಡಕ್ಕೆ ಹಚ್ಚಿ, ಒಂದೆರಡು ಗಂಟೆಯ ನಂತರ ತಲೆ ತೊಳೆದುಕೊಂಡರೆ ಕೂದಲು ಮೃದುವಾಗುತ್ತದೆ.
-ಗ್ಲಿಸರಿನ್‌ ಹಾಗೂ ಆಲಿವ್‌ ಎಣ್ಣೆಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ತಲೆಗೂದಲಿಗೆ ಹಚ್ಚಿದರೆ ಒಣಹುಲ್ಲಿನಂಥ ಕೂದಲು ಮೃದುವಾಗುತ್ತದೆ.

ಟಾಪ್ ನ್ಯೂಸ್

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.