ಶಾಪಿಂಗ್‌ ಹೊರಟ್ರಾ?

ಇಲ್‌ ಸ್ವಲ್ಪ ಕೇಳಿ...

Team Udayavani, Jul 10, 2019, 5:00 AM IST

s-1

ಶಾಪಿಂಗ್‌ ಹೋಗೋಕೆ ಇಷ್ಟಪಡದ ಹುಡುಗಿಯರಿದ್ದಾರಾ? ಖಂಡಿತಾ ಇರಲಿಕ್ಕಿಲ್ಲ. ತಿಂಗಳ ಮೊದಲು ಸಂಬಳ ಕೈಗೆ ಬಂದಾಗ ಶಾಪಿಂಗ್‌, ತಿಂಗಳ ಕೊನೆಯಲ್ಲಿ ದುಡ್ಡು ಉಳಿದಿದ್ದರೂ ಶಾಪಿಂಗ್‌… ಹೀಗೆ ಸದಾ ಶಾಪಿಂಗ್‌ ಧ್ಯಾನದಲ್ಲಿರುವ ಸ್ತ್ರೀಯರೇ, ಕಂಟ್ರೋಲ್‌! ನೋಡೋಕೆ ಚಂದ ಇದೆ ಅಂತಲೋ, ಡಿಸ್ಕೌಂಟ್‌ ಸಿಗುತ್ತಿದೆ ಎಂಬ ಕಾರಣಕ್ಕೋ ಅನಗತ್ಯ ವಸ್ತುಗಳನ್ನು ಖರೀದಿಸುವ ಹಚ್ಚು ಈಗ ಎಲ್ಲರಿಗೂ ಅಂಟಿಕೊಂಡಿದೆ. ಈ ಚಟಕ್ಕೆ ಕಡಿವಾಣ ಹಾಕಿಕೊಳ್ಳಿ. ಹೇಗೆ ಅಂತೀರಾ? ಇವಿಷ್ಟನ್ನು ಟ್ರೈ ಮಾಡಿ..

1. ನೀವು ಖರೀದಿಸಬೇಕೆಂದಿರುವ ವಸ್ತುವಿನ ಅಗತ್ಯ ನಿಮಗೆ ಎಷ್ಟಿದೆ ಎಂದು ಲೆಕ್ಕ ಹಾಕಿ.

2. ಯಾವುದೇ ವಸ್ತುವನ್ನಾಗಲಿ ಖರೀದಿಸಬೇಕು ಅನ್ನಿಸಿದ ಕೂಡಲೇ ಖರೀದಿ ಮಾಡಬೇಡಿ. ಒಂದೆರಡು ದಿನ ಕಾಯಿರಿ.

3. ಆನ್‌ಲೈನ್‌ ಶಾಪಿಂಗ್‌ ಸೈಟ್‌ಗಳು ಆಕರ್ಷಕ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತವೆ ಮತ್ತು ಪದೇ ಪದೆ ನೋಟಿಫಿಕೇಶನ್‌ಗಳ ಮೂಲಕ ನಿಮ್ಮನ್ನು ಖರೀದಿಗೆ ಪ್ರಚೋದಿಸುತ್ತವೆ. ಹಾಗಾಗಿ, ಶಾಪಿಂಗ್‌ ಸೈಟ್‌ಗಳ ನೋಟಿಫಿಕೇಶನ್‌ ಅನ್ನು ಆಫ್ ಮಾಡಿ.

4. ಎಲ್ಲ ಶಾಪಿಂಗ್‌ ಆ್ಯಪ್‌ಗ್ಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಡಿ.

5. ಪ್ರತಿ ತಿಂಗಳೂ ಆಯ-ವ್ಯಯದ ಬಜೆಟ್‌ ರೂಪಿಸಿ, ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ.

6. ಶಾಪಿಂಗ್‌ಗೆ ಮುನ್ನ ನಿಮ್ಮ ಬೇಕು-ಬೇಡಗಳ ಕುರಿತು ಪ್ಲಾನ್‌ ರೂಪಿಸಿ.

7. ಶಾಪಿಂಗ್‌ಗೆ ಹೋಗುವಾಗ ಅಗತ್ಯವಿದ್ದಷ್ಟು ಹಣ ಮಾತ್ರ ಕೊಂಡೊಯ್ಯಿರಿ.

8. ಅಗತ್ಯವಿದ್ದರೆ ಮಾತ್ರ ಬ್ಯಾಂಕ್‌ನಿಂದ ಕ್ರೆಡಿಟ್‌ ಕಾರ್ಡ್‌ ಪಡೆಯಿರಿ.

9. ಸ್ನೇಹಿತರ, ಸಂಬಂಧಿಕರ ಬಳಿ ಇದೆ ಎಂಬ ಕಾರಣದಿಂದ
ಅನಗತ್ಯ ವಸ್ತುಗಳ ಮೇಲೆ ಹಣ ಸುರಿಯಬೇಡಿ.

10. ನಿಮ್ಮ ಶಾಪಿಂಗ್‌ ಕ್ರೇಝ್ ಮೇಲೆ ಕಡಿವಾಣ ಹಾಕಬಲ್ಲ ವ್ಯಕ್ತಿಯೊಂದಿಗೆ ಶಾಪಿಂಗ್‌ಗೆ ಹೋಗಿ.

11. ನಿಮ್ಮ ಒಂದು ದಿನದ ಸಂಬಳ ಎಷ್ಟೆಂದು ಲೆಕ್ಕ ಹಾಕಿ (ಒಟ್ಟು ಸಂಬಳ/ 30 ದಿನ) ನಂತರ ನೀವು ಖರೀದಿಸಬೇಕೆಂದಿರುವ ವಸ್ತುವಿನ ಬೆಲೆಯ ಜೊತೆಗೆ ಅದನ್ನು ಹೋಲಿಸಿ. ಆ ಒಂದು ವಸ್ತುವನ್ನು ಪಡೆಯಲು ನೀವು ಎಷ್ಟು ದಿನ ದುಡಿಯಬೇಕು ಅಂತ ಯೋಚಿಸಿ. ಆಗ, ಅನಗತ್ಯ ವಸ್ತುಗಳ ಖರೀದಿಯನ್ನು ನಿಯಂತ್ರಿಸಬಹುದು.

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.