ಸ್ಪೀಕಿಂಗ್ ಸ್ತ್ರೀ : ಭಗವಂತನನ್ನು ನೋಡುವುದು ಹೇಗೆ?


Team Udayavani, Aug 12, 2020, 4:15 PM IST

ಸ್ಪೀಕಿಂಗ್ ಸ್ತ್ರೀ :  ಭಗವಂತನನ್ನು ನೋಡುವುದು ಹೇಗೆ?

ಬಾಲಕ ಗೋಪಿಗೆ ದೇವರಲ್ಲಿ ತುಂಬಾ ಭಕ್ತಿ. ದೇವರನ್ನು ನೋಡಬೇಕೆಂಬ ಮಹದಾಸೆ. ದೇವರು ಹೇಗಿರಬಹುದು? ಆಕಸ್ಮಿಕವಾಗಿ ನನಗೆ ಕಂಡರೆ ನಾನು ಅವನನ್ನು ಗುರುತಿಸಲಾಗುವುದೇ? ಮುಂತಾಗಿ ಭಗವಂತನ ಬಗ್ಗೆ ಯೋಚಿಸುತ್ತಾ ನಡೆಯುತ್ತಿದ್ದ. ಇದ್ದಕ್ಕಿದ್ದಂತೆ ಒಂದು ಧ್ವನಿ ಕೇಳಿಸಿತು - ನಾನು ನಿನ್ನ ಜೊತೆಯಲ್ಲೇ ಇದ್ದೇನೆ ಎಂದು. ಆಗ ಗೋಪಿ, ಅದು ತನ್ನ ಭ್ರಮೆ ಇರಬಹುದು ಎಂದುಕೊಂಡ.

ಪುನಃ- “ನಾನು ನಿನ್ನ ಜೊತೆಯಲ್ಲೇ ಇದ್ದೇನೆ’; ಎಂದಿತು ಆ ಧ್ವನಿ. “ನೀನು ನನ್ನ ಜೊತೆಯಲ್ಲಿರುವೆ ಎನ್ನುವುದಕ್ಕೇನು ಸಾಕ್ಷಿ?’ ಎಂದ ಗೋಪಿ. “ನೀನು ಮೂರು ಹೆಜ್ಜೆಯಿಟ್ಟು, ಹಿಂದೆ ತಿರುಗಿನೋಡು’ ಎಂಬ ಉತ್ತರ ಬಂತು ಆ ಕಡೆಯಿಂದ. ಗೋಪಿ ಹಾಗೆಯೇ ಮಾಡಿದ. ಅವನ ಮೂರೂ ಹೆಜ್ಜೆಗಳ ಪಕ್ಕಪಕ್ಕದಲ್ಲಿಯೇ ಮೂರು ಹೆಜ್ಜೆಗಳಿದ್ದವು. ನಂತರ ಅವನು ಅದನ್ನು ಪರೀಕ್ಷಿಸಲು, ಪುನಃ ಹಾಗೆ ಮಾಡಿ ಖಚಿತಪಡಿಸಿಕೊಂಡ. ಗೋಪಿಗೆ ತುಂಬಾ ಸಂತೋಷವಾಯಿತು.

ಹೀಗಿರಲು ಒಂದು ದಿನ ಅವನು ತಿರುಗಿ ನೋಡಿದಾಗ ಅವನ ಹೆಜ್ಜೆಗಳ ಜೊತೆ ಬೇರೆ ಹೆಜ್ಜೆಗಳೇ ಇರಲಿಲ್ಲ. ಅವನಿಗೆ ತುಂಬಾ ದುಃಖವಾಯಿತು. “ನಾನೇನು ತಪ್ಪು ಮಾಡಿದೆ? ನನ್ನನ್ನು ನೀನೇಕೆ ಬಿಟ್ಟುಹೋದೆ? ನಾನು ನಿನ್ನನ್ನು ಬಿಟ್ಟಿರಲು ಸಾಧ್ಯವೇ ಇಲ್ಲ’ ಎನ್ನುತ್ತಾ ಕುಳಿತ. ಆಗ ಅವನ ಮನದಾಳದಿಂದ- “ನಾನು ನಿನ್ನೊಳಗೇ ಇದ್ದೇನೆ’ ಎನ್ನುವ ಧ್ವನಿ ಕೇಳಿಸಿತು. “ನಾನು ನಿನ್ನನು ಹೇಗೆ ನೋಡಲಿ?’ ಎಂದು ಗೋಪಿ ಕೇಳಿದ. ಆಗ ಪುನಃ ಒಳಗಿನಿಂದ ಧ್ವನಿ ಬಂತು- “ಕಣ್ಣುಮುಚ್ಚಿ, ಹೊರಜಗತ್ತನ್ನು ಮರೆತು ನಿನ್ನೊಳಗೆ ನೀನು ನೋಡು. ಆಗ ನನ್ನನ್ನು ನೋಡಬಹುದು. ನಾನು ಎಲ್ಲೆಲ್ಲಿಯೂ ಇದ್ದೇನೆ’… “ಹಾಗಾದರೆ ನೀನು ಯಾರಿಗೂ ಏಕೆ ಕಾಣುವುದಿಲ್ಲ?’ ಗೋಪಿಗೆ ಇನ್ನೂ ಅನುಮಾನ. ಆಗ ಭಗವಂತ ಹೇಳಿದ- “ಕಸದರಾಶಿಯ ಮಧ್ಯದಲ್ಲಿ, ಅಮೂಲ್ಯ ರತ್ನವೊಂದನ್ನಿಟ್ಟು, ಸಾವಿರಾರು ದೀಪಗಳನ್ನೇ ಹಚ್ಚಿರಲಿ ಅಥವಾ ಸೂರ್ಯನ ಬೆಳಕೇ ಇರಲಿ, ಆ ರತ್ನವು ಕಾಣದು. ಹಾಗೆಯೇ ಮನದಲ್ಲಿ ದ್ವೇಷ- ಅಸೂಯೆ- ಅಸಮಾಧಾನ- ಅಹಂಕಾರಗಳು ತುಂಬಿಕೊಂಡಿದ್ದರೆ ಭಗವಂತನನ್ನ ಕಾಣಲು ಸಾಧ್ಯವಿಲ್ಲ. ನಿರ್ಮಲವಾದ ಮನಸ್ಸು, ನೋಡಬೇಕೆಂಬ ಹಂಬಲ, ಅದಕ್ಕನುಗುಣವಾದ ಸಾಧನೆಗಳಿದ್ದರೆ ನನ್ನನ್ನು ನೋಡಬಹುದು…’ ದೇವರನ್ನು ನೋಡುವುದೆಂತು ಎಂಬ ಬಗ್ಗೆ ನಮ್ಮೆಲ್ಲರಿಗೂ ಈ ಕಥೆ ಪಾಠವಾಗಲಿ.­

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.