ಜೋಕ್ ಫಾಲ್ಸ್


Team Udayavani, May 29, 2019, 6:10 AM IST

jokes

ನಂಗಿಷ್ಟ ಇಲ್ಲ
ಗುಂಡ: ಮೊನ್ನೆ ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಹೋಗಿದ್ದೆ. ಆಪರೇಷನ್‌ ಮಾಡ್ಬೇಕು ಅಂದ್ರು ಡಾಕ್ಟರ್‌
ಪುಂಡ: ಅಯ್ಯೋ, ಹೌದಾ? ಮತ್ಯಾಕೆ ತಡ, ಇವತ್ತೇ ಹೋಗಿ ಅಡ್ಮಿಟ್‌ ಆಗಿಬಿಡು
ಗುಂಡ: ಇಲ್ಲ, ಆಪರೇಷನ್‌ ಮಾಡಿಸೋದಿಲ್ಲ ಅಂತ ತೀರ್ಮಾನಿಸಿದ್ದೀನಿ
ಪುಂಡ: ಯಾಕೆ?
ಗುಂಡ: ನರ್ಸ್‌ ತುಂಬಾ ಚೆನ್ನಾಗಿದ್ದಾಳೆ, ಅವಳನ್ನ ಸಿಸ್ಟರ್‌ ಅಂತ ಕರೆಯೋಕೆ ನಂಗೆ ಇಷ್ಟ ಇಲ್ಲ

ಎರಡರಲ್ಲಿ ಒಂದು…
ಸಂದರ್ಶಕ: ನಿನಗೆ ಹತ್ತು ಸುಲಭದ ಪ್ರಶ್ನೆ ಕೇಳಲೋ, ಒಂದು ಕಷ್ಟದ್ದು ಕೇಳಲೋ?
ಗುಂಡ: ಒಂದು ಕಷ್ಟದ ಪ್ರಶ್ನೆಯನ್ನೇ ಕೇಳಿ
ಸಂದರ್ಶಕ: ಹಗಲು ಮೊದಲೋ, ರಾತ್ರಿಯೋ
ಗುಂಡ: ಹಗಲು
ಸಂಸರ್ಶಕ: ಅದು ಹೇಗೆ
ಗುಂಡ: ಸಾರಿ ಸರ್‌, ನೀವು ಒಂದು ಪ್ರಶ್ನೆ ಮಾತ್ರ ಕೇಳಬಹುದು!

ನೀನ್‌ ಬಿಡಪ್ಪಾ…
ಮೈ ಉರಿಯುವಷ್ಟು ಸಿಟ್ಟು ಯಾವಾಗ ಬರುತ್ತೆ?
“ಅಯ್ಯೋ, ಜೀವನ ಯಾಕೋ ಹಳಿ ತಪ್ಪಿದ ರೈಲಿನ ಥರ ಆಗಿದೆಯಲ್ಲ’ ಅಂತ ದುಃಖ ಪಡುತ್ತಿರುವಾಗ, ಯಾವನೋ ಬಂದು- “ನೀನ್‌ ಬಿಡಪ್ಪಾ, ಎಷ್ಟು ಆರಾಮಾಗಿ ಇದ್ದೀಯ’ ಅಂತಾರಲ್ಲ, ಆವಾಗ!

ನೆನಪಿಡಿ
ಯಾರಾದರೂ ನಿಮ್ಮತ್ತ ಕಲ್ಲುಗಳನ್ನು ಎಸೆದರೆ, ಅವರತ್ತ ಹೂವುಗಳನ್ನು ಎಸೆಯಿರಿ; ಆದರೆ, ಹೂ ಕುಂಡದ ಜೊತೆಗೆ!

ಎಷ್ಟೊಂದು ಬಾಕಿ ಇದೆ
ಭಿಕ್ಷುಕ: ಸಾರ್‌, ಭಿಕ್ಷೆ ಹಾಕಿ.
ಗುಂಡ: ನಾಳೆ ಬಾರಪ್ಪ.
ಭಿಕ್ಷುಕ: ನಿಮ್ಮ ಏರಿಯಾದಲ್ಲಿ ಎಲ್ಲರೂ ನಾಳೆ, ನಾಳೆ ಅಂತ ಸಾವಿರಾರು ರೂಪಾಯಿ ಬಾಕಿ ಇಟ್ಕೊಂಡಿದ್ದಾರೆ

ಎರಡು ವಿಧಾನ
ಪರೀಕ್ಷೆಗೆ ಓದುವಾಗ ವಿದ್ಯಾರ್ಥಿಗಳು ಅನುಸರಿಸುವ ಎರಡು ವಿಧಾನಗಳು
– ಈ ಟಾಪಿಕ್‌ ತುಂಬಾ ಸುಲಭ ಇದೆ, ಹಾಗಾಗಿ ಓದೋ ಅಗತ್ಯ ಇಲ್ಲ
-ಈ ಟಾಪಿಕ್‌ ತುಂಬಾ ಕಷ್ಟ ಇದೆ, ಹಾಗಾಗಿ ಓದೋ ಅಗತ್ಯ ಇಲ್ಲ

ಎಂಥ ವಿಪರ್ಯಾಸ?
ಗುಂಡ: ಈ ಅಪ್ಪ-ಅಮ್ಮನ್ನ ಅರ್ಥ ಮಾಡ್ಕೊಳ್ಳೋಕೇ ಆಗಲ್ಲ.
ಪುಂಡ: ಯಾಕೆ?
ಗುಂಡ: ಸಣ್ಣವನಿದ್ದಾಗ ನಡೆಯೋಕೆ, ಮಾತಾಡೋಕೆ ಕಲಿಸಿದವರೇ ಈಗ, ಸುಮ್ನೆ ಇರು, ಸುಮ್ನೆ ಕೂತ್ಕೊà ಅಂತಾರೆ, ಏನ್ಮಾಡೋಣ ಹೇಳು?

-ಚೈತ್ರಾ ಗೌಡ

ಟಾಪ್ ನ್ಯೂಸ್

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.