ಮೇರಿ ಸೀರೆ ಉಟ್ಟ ಕತೆ!


Team Udayavani, Aug 16, 2017, 2:51 PM IST

16-AVALU-7.jpg

‘ನಿಮ್ಮನ್ನು ನೋಡಿ ಸಿನಿಮಾದಲ್ಲಿ ಗೌರಿಯೇನೋ ಹೊಟ್ಟೆಕಿಚ್ಚು ಪಟ್ಟಳು. ಆದರೆ, ಗೌರಿಯನ್ನು ನೋಡಿ ನಿಮಗೆ ಹೊಟ್ಟೆ ಕಿಚ್ಚಾಗಿತ್ತೇ?’
‘ನಿಜಕ್ಕೂ ಆಗಿತ್ತು… ಅವಳ ಸೀರೆಯನ್ನು ನೋಡಿ, ಆ ಸೀರೆಯಲ್ಲಿ ಅವಳ ಅಂದವನ್ನು ನೋಡಿ…’! 

‘ಲಗಾನ್‌’ ಚಿತ್ರ ತೆರೆಕಂಡ ಸಂದರ್ಭದಲ್ಲಿ ಬ್ರಿಟಿಷ್‌ ರಾಜಕುಮಾರಿಯಾಗಿ ಕಾಣಿಸಿಕೊಂಡ ರೇಚೆಲ್‌ ಶೆಲ್ಲಿ ಒಮ್ಮೆ ಸಂದರ್ಶನದಲ್ಲಿ ಹೀಗೆ ಹೇಳಿಕೊಂಡಿದ್ದರು. ಅಲ್ಲಿ ದೇಸಿ ನಾಯಕಿಯಾಗಿ ಗೌರಿಯನ್ನು ಕಂಡು ಈ ವಿದೇಶಿ ನಾಯಕಿ ಕರುಬಿದ ಕತೆ ಹಳೆಯದಾಯಿತು ಬಿಡಿ. ಬಿಳಿ ಗೌನು, ಸ್ಕರ್ಟು, ಪ್ಯಾಂಟು, ಬಿಕಿನಿಯಂಥ ಆಕರ್ಷಕ, ಒನಪು ತೋರ್ಪಡಿಸುವ ಉಡುಗೆಗಳನ್ನು ವಿದೇಶಿ ಮಹಿಳೆ ತೊಟ್ಟರೂ, ಆಕೆಯ ಒಂದು ಕಣ್ಣು ಮಾತ್ರ ಸೀರೆ ಮೇಲೆ ಇದ್ದೇ ಇದೆ. ಆ ದೃಷ್ಟಿ ಮತ್ತೆ ಈಗ ಸುದ್ದಿಮಾಡಿದೆ. ಈ ಸಲ ಸೀರೆಯ ಹುಚ್ಚು ಹಿಡಿದಿದ್ದು, ಭಾರತದಲ್ಲಿನ ಅಮೆರಿಕ ರಾಯಭಾರಿ ಮೇರಿ ಕಾರ್ಲ್ಸನ್‌ಗೆ.

ಭಾರತದ ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ಅವರು ಸೀರೆ ಉಡಬೇಕಿತ್ತಂತೆ. ಆದರೆ, ಯಾವ ಸೀರೆ ಉಡುವುದು ಎನ್ನುವ ಕನ್‌ಫ್ಯೂಶನ್‌ ಅವರನ್ನು ಕಾಡಿತ್ತು. ಟ್ವಿಟ್ಟರಿನಲ್ಲಿ ‘ಸಾರಿ ಸರ್ಚ್‌’ ಎಂಬ ಹ್ಯಾಶ್‌ಟ್ಯಾಗ್‌ ಸೃಷ್ಟಿಸಿದ ಅವರು, ಜಮಾªನಿ, ಕಾಂಜೀವರಂ, ತುಸ್ಸಾರ್‌, ಡುಪಿಯಾನ್‌ ಸೀರೆಯುಟ್ಟು ಫೋಟೊ ಅಪ್‌ಲೋಡ್‌ ಮಾಡಿ, “ಇವುಗಳಲ್ಲಿ ನಾನು ಯಾವುದನ್ನು ಧರಿಸಲಿ?’ ಎಂದು ನೆಟ್ಟಿಗರನ್ನು ಕೇಳಿದ್ದಾರೆ. ಸಹಸ್ರಾರು ಅನುಯಾಯಿಗಳು, ಬೇರೆ ಬೇರೆ ಸೀರೆಯ ಹೆಸರು ಹೇಳಿ, “ಇದು ನಿಮ್ಗೆ ಒಪ್ಪುತ್ತೆ’ ಎಂಬ ಸಲಹೆ ಕೊಟ್ಟಿದ್ದಾರೆ. 
ಇದಪ್ಪಾ, ಸೀರೆಯ ಸೆಳೆತ ಅಂದ್ರೆ..!

ಟಾಪ್ ನ್ಯೂಸ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Jamyang Tsering Namgyal missed bjp ticket in ladakh

Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್‌ ಹಾಲಿ ಸಂಸದ ನಮ್‌ಗ್ಯಾಲ್‌ ಗೆ ಕೊಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.