ಅಮ್ಮಾ, ಇಲ್ಕೇಳಮ್ಮಾ…

ಅಮ್ಮಂದಿರಿಗೆ ಅಮೂಲ್ಯ ಟಿಪ್ಸ್‌...

Team Udayavani, Sep 25, 2019, 5:00 AM IST

r-3

ಚಿತ್ರಪಟದಲ್ಲಿನ ದೇವರಿಗೆ ಎಂಟು ಕೈಗಳಾದರೆ, ಅಮ್ಮನಿಗೆ ಎರಡೇ ಕೈ. ಆದರೂ, ಅಮ್ಮ ಒಟ್ಟಿಗೇ ಹತ್ತಾರು ಕೆಲಸಗಳನ್ನು ನಿರ್ವಹಿಸಬಲ್ಲ ಚತುರೆ. ಅದಕ್ಕೇ ಅಲ್ವಾ ಅಮ್ಮನನ್ನು ದೇವರು ಅನ್ನೋದು? ಆದ್ರೆ, ನಾನು ಹೇಳ್ತಾ ಇದ್ದೀನಿ. ಅಮ್ಮ ದೇವರಲ್ಲ! ಯಾಕೆ ಗೊತ್ತಾ? ದೇವರನ್ನು ಕಾಡದ ಸುಸ್ತು, ನಿಶ್ಶಕ್ತಿ, ಚಿಂತೆ, ಖನ್ನತೆಗಳಿಂದ ಆಕೆ ಮುಕ್ತಳಲ್ಲ. ಈ ಎಲ್ಲ ಸಮಸ್ಯೆಗಳು ಕಾಡುತ್ತಿದ್ದರೂ, ಏನೂ ಆಗೇ ಇಲ್ಲ ಅನ್ನೋ ಆಕೆಯ ಗುಣವಿದೆಯಲ್ಲ, ಅದೇ ಅವಳನ್ನು ದೇವರಾಗಿಸಿರೋದು. ಅಮ್ಮ ಯಾವತ್ತೂ ಚೆನ್ನಾಗಿರಬೇಕು ಅನ್ನೋದು ಎಲ್ಲರ ಆಸೆ-ಆಶಯ. ಸದಾ ಖುಷ್‌ ಖುಷಿಯಾಗಿರು ಅನ್ನುತ್ತಲೇ, ಅಮ್ಮಂದಿರಿಗೆ ಹೇಳಬಹುದಾದ ಟಿಪ್ಸ್‌ಗಳು ಇಲ್ಲಿವೆ…

-ನಿನ್ನ ದಿನ ಪ್ರಶಾಂತವಾಗಿ ಶುರುವಾಗಲಿ. ಎದ್ದ ಕೂಡಲೇ, ಇದ್ದಬದ್ದ ಟೆನ್ಸ್ ನ್‌ಗಳನ್ನೆಲ್ಲ ತಲೆ ಮೇಲೆ ಎಳೆದುಕೊಳ್ಳಬೇಡ.
– ಬೆಳಗ್ಗೆ ಅರ್ಧ ಗಂಟೆಯನ್ನು ಧ್ಯಾನ-ವ್ಯಾಯಾಮಕ್ಕೆ ಮೀಸಲಿಡು.
– ಎಷ್ಟೇ ಕೆಲಸವಿದ್ದರೂ, ಸಮಯಕ್ಕೆ ಸರಿಯಾಗಿ ಊಟ-ತಿಂಡಿ ತಿನ್ನುವುದನ್ನು ಮರೆಯಬೇಡ.
– ವಾರದಲ್ಲಿ ಎರಡು ಬಾರಿಯಾದರೂ ಮುಖಕ್ಕೆ ಮಸಾಜ್‌ ಮಾಡು. ಕಣ್ಣು, ಕೆನ್ನೆ, ಹಣೆಗೆ ಮಸಾಜ್‌ ಮಾಡಿದರೆ, ರಕ್ತ ಸಂಚಾರ ಸರಾಗವಾಗಿ ಒತ್ತಡವನ್ನು ತಗ್ಗಿಸುತ್ತದೆ.
– ದಿನಾ ಧೂಳಿನಲ್ಲಿ ಪ್ರಯಾಣಿಸಬೇಕಾದಾಗ, ತ್ವಚೆಯ ಕಡೆಗೆ ಗಮನ ಕೊಡು. ಆಗಾಗ ತಣ್ಣೀರಿನಲ್ಲಿ ಮುಖ ತೊಳೆದುಕೋ.
– ವಾರಕ್ಕೊಮ್ಮೆಯಾದರೂ, ನಿನ್ನ ಪಾದಗಳಿಗೆ ಆರಾಮ ನೀಡು. ಒಂದು ಬಕೆಟ್‌ನಲ್ಲಿ ಉಗುರು ಬೆಚ್ಚಗಿನ ನೀರು ಮತ್ತು ಉಪ್ಪು ಹಾಕಿ, ಕಾಲನ್ನು ಅದ್ದಿ ಕುಳಿತುಕೋ.
– ಟಿ.ವಿ. ನೋಡುವ, ಓದುವ, ಹಾಡು ಕೇಳುವಂಥ ಹವ್ಯಾಸಗಳಿಗಾಗಿ ದಿನದ ಕೆಲ ಗಂಟೆಗಳನ್ನು ಮೀಸಲಿಡು.
-ಮುಂಗೈ ಮಣಿಕಟ್ಟು, ಬೆರಳಿನ ಗಂಟುಗಳಲ್ಲಿರುವ ಅಕ್ಯುಪ್ರಷರ್‌ ಬಿಂದುಗಳನ್ನು ಗುರುತಿಸಿ, ಒತ್ತಿಕೊಳ್ಳುವುದರಿಂದ ಒತ್ತಡ ನಿವಾರಣೆಯಾಗುತ್ತದೆ.
-ಬೆಳಗ್ಗೆಯಿಂದ ದುಡೀತೀಯ. ದೇಹ ದಣಿದಿರುತ್ತೆ. ಸಂಜೆ ಅರ್ಧಗಂಟೆಯಾದರೂ ನಿದ್ರೆ ಮಾಡು.
– ತಿಂಗಳಿನ ಆ ಮೂರು ದಿನಗಳಲ್ಲಾದರೂ ಕೆಲಸ ಕಡಿಮೆ ಮಾಡು.
-ನಿನ್ನ ಶಾಲೆ-ಕಾಲೇಜು ಗೆಳತಿಯರಿಗೆ ಆಗಾಗ್ಗೆ ಫೋನ್‌ ಮಾಡುತ್ತಿರು. ಮೂರ್ನಾಲ್ಕು ತಿಂಗಳಿಗೊಮ್ಮೆಯಾದರೂ ಅವರನ್ನು ಭೇಟಿಯಾಗು.
-ಆರು ತಿಂಗಳಿಗೊಮ್ಮೆ ವೈದ್ಯರ ಬಳಿ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೋ.

-ಜ್ಯೋತಿ ಪುರದ

ಟಾಪ್ ನ್ಯೂಸ್

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.