ನ್ಯೂ ಇಯರ್‌ ವಾರ್ಡ್‌ರೋಬ್‌


Team Udayavani, Dec 27, 2017, 6:05 AM IST

wardrob.jpg

ಹೊಸ ವರ್ಷವನ್ನು ಹಳೆಬಟ್ಟೆಗಳಿಂದ ಸ್ವಾಗತಿಸುವಿರೇಕೆ? ಹೊಸ ಬಟ್ಟೆ ಧರಿಸಿ, ಹೊಸ ಸ್ಟೈಲ್‌ ಮೂಲಕವೇ 2018ಕ್ಕೆ ಹೆಜ್ಜೆ ಇಡಿ. ಅಷ್ಟಕ್ಕೂ ನ್ಯೂ ಇಯರ್‌ ವೇಳೆ ನಿಮ್ಮ ಕಪಾಟಿನಲ್ಲಿ ಇರಬೇಕಾದ ವಸ್ತುಗಳು ಯಾವುವು?

ಹೊಸ ವರ್ಷ ಬರುತಿದೆ. ಹೊಸ ಹರುಷ ತರುತ್ತಿದೆ. ಹಾಗಿ¨ªಾಗ, ಈ ಜನ್ಮದಲ್ಲಿ ಮುಂದೆ ಎಂದೂ ಉಡಲು ಸಾಧ್ಯವಾಗದ ಹಳೇ ಫ್ಯಾಷನ್‌ನ ಉಡುಪುಗಳನ್ನು ಕಪಾಟಿನಲ್ಲಿ ಇನ್ನೂ ಯಾಕೆ ಇಟ್ಟುಕೊಂಡಿದ್ದೀರಾ? ಹಳೇ ಬಟ್ಟೆಗಳನ್ನು ದಾನ ಮಾಡಿ. ಹೊಸ ಬಟ್ಟೆಗಳನ್ನು ಸ್ವಾಗತಿಸಿ. ಇಲ್ಲವೇ ಹಳೇ ಬಟ್ಟೆಯನ್ನು ಎಕ್ಸ್‌ಚೇಂಜ… ಮಾಡಿ, ಹೊಸ ಬಟ್ಟೆ ಕೊಳ್ಳಿ. ಹಾಗೆಂದ ಮಾತ್ರಕ್ಕೆ ವರ್ಷ ಮುಗಿಯುವಷ್ಟರಲ್ಲಿ ದುಡ್ಡನ್ನೆÇÉಾ ಬಟ್ಟೆ ಖರೀದಿಗೆ ಖರ್ಚು ಮಾಡಿ ಕೈ ಖಾಲಿ ಮಾಡಿಕೊಳ್ಳಿ ಎಂದಲ್ಲ! ಹೊಸ ವರ್ಷಕ್ಕೆ ನಿಮ್ಮ ಕಪಾಟಿನಲ್ಲಿ ಇರಬೇಕಾದ ವಸ್ತುಗಳು ಯಾವುವು ಎಂಬುದರ ಪಟ್ಟಿ ಇಲ್ಲಿದೆ. ಹೊಸ ವರ್ಷವನ್ನು ಹೊಸ ಸ್ಟೈಲ… ನೊಂದಿಗೆ ಆರಂಭಿಸಿ. 

ಸ್ಟೈಲೂ ಇರಲಿ, ಆರಾಮವೂ ಸಿಗಲಿ
ಬಿಸಿಲು, ಧೂಳು ಅಥವಾ ಚಳಿಯಿಂದ ಕಣ್ಣುಗಳನ್ನು ರಕ್ಷಿಸಲು ನಮ್ಮ ಮುಖಕ್ಕೆ ಒಪ್ಪುವ ಒಳ್ಳೆಯ ಆಕಾರ ಮತ್ತು ಗಾತ್ರದ ಕನ್ನಡಕ ಇಟ್ಟುಕೊಂಡರೆ ಉತ್ತಮ. ತಂಪು ಕನ್ನಡಕ ಕಪ್ಪು ಬಣ್ಣದ್ದೇ ಆಗಬೇಕೆಂದು ಏನೂ ಇಲ್ಲ. ಕಂದು, ನೀಲಿ, ಗುಲಾಬಿ, ಸ್ವರ್ಣ, ಹೀಗೆ ಬಗೆ- ಬಗೆಯ ಆಯ್ಕೆಗಳಿವೆ. ಫ್ಲಿಪ್‌- ಪ್ಲಾ±Õ…, ಸ್ಯಾಂಡಲ್ಸ್‌, ಓಪನ್‌ ಶೂನಂಥ ಪಾದರಕ್ಷೆಗಳು ಇರಲಿ. ಇವು ಪಾಶ್ಚಾತ್ಯ ಮತ್ತು ಭಾರತೀಯ ಉಡುಗೆಗಳ ಜೊತೆ ಮ್ಯಾಚ್‌ ಆಗುತ್ತವೆ. ಪಾದರಕ್ಷೆಗಳು ನೋಡಲು ಮಾತ್ರವೇ ಅಂದವಿದ್ದು, ತೊಡಲು ಕಷ್ಟ ಎನಿಸಿದರೆ ಅಂಥವನ್ನು ತಿರಸ್ಕರಿಸಿ. ಏಕೆಂದರೆ, ಅಂಥ ಪಾದರಕ್ಷೆಗಳು ಪಾದಗಳಿಗೆ ಗಾಯವನ್ನು ಉಂಟುಮಾಡಬಲ್ಲವು. ಸ್ಟೈಲ್‌ ಜೊತೆ ಕಂಫ‌ರ್ಟ್‌ ಕೂಡ ಮುಖ್ಯ ಎಂಬುದು ನೆನಪಿದ್ದರೆ ಸಾಕು. 

ಹೊಸ ವರ್ಷಕ್ಕೆ ಹೊಸ ಸ್ಟೈಲ್‌
ಇನ್ನು ಹೊಸ ವರ್ಷದಾರಂಭದ ಪಾರ್ಟಿ, ಪಿಕ್ನಿಕ್‌, ಸಮಾರಂಭಗಳು, ಕ್ಯಾಶುಯಲ… ಔಟಿಂಗ್‌ ಎಲ್ಲವಕ್ಕೂ ಸೇರಿದಂತೆ ಒಂದು ದಿರಿಸನ್ನು ಮೀಸಲಿಡಿ. ಫ್ಲೋರಲ್‌ (ಹೂವಿನ ಮುದ್ರೆಯುಳ್ಳ) ಪ್ರಿಂಟ್‌ ಇರುವ ಅಥವಾ ಸಾಲಿಡ್‌ ಕಲರ್‌x (ಒಂದೇ ಬಣ್ಣದ) ದಿರಿಸು ಇಟ್ಟುಕೊಳ್ಳಿ. ಫ್ಲೋರಲ್‌, ಅನಿಮಲ… ಪ್ರಿಂಟ್‌ ಮತ್ತು ಸಾಂಪ್ರದಾಯಿಕ ವಿನ್ಯಾಸದ 3, 4 ಸ್ಕಾಫ್ìಗಳು ಬೋರಿಂಗ್‌ ಬಟ್ಟೆ ತೊಟ್ಟರೂ ನೀವು ಇಂಟೆರೆಸ್ಟಿಂಗ್‌ ಆಗಿ ಕಾಣುವಂತೆ ಮಾಡುತ್ತವೆ!

ಬಿಳಿ ಟಾಪ್‌ ನೀಲಿ ಪ್ಯಾಂಟ್‌
ಬಿಳಿ ಶರ್ಟ್‌ ಅಥವಾ ಟಾಪ್‌ಗೆ ನೀಲಿ ಬಣ್ಣದ ಪ್ಯಾಂಟ್‌ ಒಳ್ಳೆ ಕಾಂಬಿನೇಶನ್‌. ಆದ್ದರಿಂದ ಉತ್ತಮ ಫಿಟ್‌ ಮತ್ತು ಕಂಫ‌ರ್ಟ್‌ (ಆರಾಮ) ಇರುವ ಜೀ®Õ… ಪ್ಯಾಂಟ್‌ ಕೊಳ್ಳಬಹುದು. ಖಾದಿ ಕುರ್ತಾ ಚಳಿಗಾಲ, ಬೇಸಿಗೆ, ಎಲ್ಲದರಲ್ಲೂ ಉಪಯುಕ್ತ. ಕುರ್ತಾವನ್ನು ಡೆನಿಮ್ಸ…, ಲೆಗ್ಗಿಂಗ್ಸ್‌, ಪಟಿಯಾಲ ಪ್ಯಾಂಟ್‌, ಪಲಾಝೊà ಅಥವಾ ಲಂಗದ ಮೇಲೂ ಧರಿಸಬಹುದು. ತುಂಬಾ ಬಿಗಿಯಾಗಿರದ, ಸಡಿಲ ಕುರ್ತಾ ತೊಟ್ಟರೆ, ಆರಾಮದಾಯಕವಾಗಿಯೂ ಇರುತ್ತದೆ. ಕಪ್ಪು ಬಣ್ಣದ ಪ್ಯಾಂಟ್‌ ಬಹುತೇಕ ಎಲ್ಲ ಟಾಪ್‌ಗ್ಳ ಜೊತೆ ಹೊಂದುತ್ತದೆ. ಆದ್ದರಿಂದ ಕಪ್ಪು ಬಣ್ಣದ ಲೆಗ್ಗಿಂಗ್ಸ್‌, ಹಾರೆಮ… ಅಥವಾ ಚೂಡಿದಾರ ಪ್ಯಾಂಟ್‌ ಇಟ್ಟುಕೊಳ್ಳಿ. ಗಡಿಬಿಡಿಯಲ್ಲಿ ಹೊರಗಡೆ ಹೋಗುವ ಸಂದರ್ಭದಲ್ಲಿ, ದಿರಿಸುಗಳನ್ನು ಮಿಕÕ…- ಮ್ಯಾಚ್‌ ಮಾಡಲು ಪುರುಸೊತ್ತು ಇಲ್ಲದಿರುವಾಗ, ಕೊನೆ ಕ್ಷಣದಲ್ಲಿ ಟೈಲರ್‌ ಅಂಗಡಿ ಹುಡುಕಿಕೊಂಡು ಹೋಗಲು ಆಗುವುದಿಲ್ಲ. ಅಂಥ ಸಮಯದಲ್ಲಿ ಇವಿಷ್ಟೂ ಉಪಯೋಗಕ್ಕೆ ಬರುತ್ತವೆ.

ಕಪಾಟಿನಲ್ಲಿ ಇವಿದ್ದರೆ ಚೆನ್ನ 
1.    ತಂಪು ಕನ್ನಡಕ (ಸನ್‌ ಗ್ಲಾಸ್‌)
2.    ಪಾದರಕ್ಷೆ 
3.    ಶಾಲು ಅಥವಾ ಸ್ಕಾರ್ಫ್ 
4.    ವೈಟ್‌ ಕಾಟನ್‌ ಶರ್ಟ್‌, ನೀಲಿ ಬಣ್ಣದ ಡೆನಿಮ್ಸ್ (ಜೀನ್ಸ್ ಪ್ಯಾಂಟ್‌)
5.    ಖಾದಿ ಕುರ್ತಾ 
6.    ಕಪ್ಪು ಬಣ್ಣದ ಲೆಗ್ಗಿನ್ಸ್ ಅಥವಾ ಪ್ಯಾಂಟ್‌

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.