ಎಚ್ಚರದಿಂದ ಓಡಾಡಿ ಮನಸಿನ ಮಾತಿಗೆ ಕಿವಿಗೊಡಿ


Team Udayavani, Feb 15, 2017, 3:45 AM IST

3d.jpg

– ದೂರದ ನಗರದಲ್ಲಿ ಉದ್ಯೋಗಕ್ಕೆ ಬಂದು ಅಥವಾ ಅನಿವಾರ್ಯ ಕಾರಣಗಳಿಂದಾಗಿ ಏಕಾಂಗಿಯಾಗಿ ಬದುಕಬೇಕಾದ ಪರಿಸ್ಥಿತಿ ಕೆಲವರಿಗೆ ಎದುರಾಗಿರಬಹುದು. ಒಬ್ಬರೇ ಮನೆಯಲ್ಲಿರುವುದು ಕಷ್ಟವಲ್ಲ. ಆದರೆ, ಚುಡಾಯಿಸುವವರು, ಕಾಮುಕರು, ದುಷ್ಕರ್ಮಿಗಳ ಕೆಟ್ಟ ಕಣ್ಣು ಬಿದ್ದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಒಂದಲ್ಲ ಒಂದು ಕಡೆ ರಿಸ್ಕ್ಗಳು, ಸಮಸ್ಯೆಗಳು ನಿಮ್ಮನ್ನು ಎಡತಾಕಬಹುದು. ಹಾಗಾಗಿ, ನಿಮ್ಮ ಸುರಕ್ಷತೆ ದೃಷ್ಟಿಯಿಂದ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಒಳ್ಳೆಯದು.

ಕೀಗಳನ್ನು ಇಡುವಾಗ:
ಮನೆಯಿಂದ ಹೊರಹೋಗುವಾಗ ಕೀಗಳನ್ನು ಡೋರ್‌ ಮ್ಯಾಟ್‌ನ ಕೆಳಗೆ, ಹೂಕುಂಡದಲ್ಲಿ, ಕಿಟಕಿ ಬದಿ ಇಟ್ಟು ಹೋಗಬೇಡಿ. ಮನೆಯ ಇತರೆ ಸದಸ್ಯರಿಗೆ ಕೀಯನ್ನು ಕೊಡಬೇಕೆಂದಿದ್ದಲ್ಲಿ, ಒಂದು ನಕಲಿ ಕೀ ಮಾಡಿಸಿಕೊಳ್ಳಿ. ನಕಲಿ ಮಾಡಿಸುವಾಗಲೂ ಅತ್ಯಂತ ಜಾಗ್ರತೆ ವಹಿಸಿ. ಕೀ ಮಾಡಿಕೊಡುವ ವ್ಯಕ್ತಿಗೆ ನಿಮ್ಮ ಮನೆ ಯಾವುದೆಂದು ತಿಳಿಯದಂತೆ ನೋಡಿಕೊಳ್ಳಿ.

ನಿಗಾ ವಹಿಸಿ:
ಬಾಗಿಲು ಹಾಕುವ ವೇಳೆ ಅತ್ತಿತ್ತ ಒಮ್ಮೆ ಕಣ್ಣಾಡಿಸಿ. ನಿಮ್ಮನ್ನು ಯಾರೂ ಗಮನಿಸುತ್ತಿಲ್ಲ ಎಂಬುದು ದೃಢವಾದ ಬಳಿಕವೇ ಮುಂದಿನ ಹೆಜ್ಜೆಯಿಡಿ. ಯಾವಾಗಲೂ ಇಯರ್‌ ಫೋನ್‌ ಹಾಕಿಕೊಂಡು ಲೋಕದ ಪರಿವೆಯೇ ಇಲ್ಲದಂತೆ ಸಂಚರಿಸುವುದು ಬಹಳ ಅಪಾಯಕಾರಿ.

 ಮನಸ್ಸಿನ ಮಾತಿಗೆ ಕಿವಿಗೊಡಿ
ಕೆಲವೊಮ್ಮೆ ಏನೋ ಅಪಾಯದ ಸಾಧ್ಯತೆಯಿದೆ ಎಂಬ ಸುಳಿವನ್ನು ನಿಮ್ಮ ಮನಸ್ಸೇ ನೀಡಬಹುದು. ಆಗ ನಿರ್ಲಕ್ಷÂ ವಹಿಸಬೇಡಿ. ಮನೆಗೆ ನಡೆದುಕೊಂಡು ಹೋಗುವುದು, ಹಿಂದಿನಿಂದ ಆಗಮಿಸುತ್ತಿರುವ ವ್ಯಕ್ತಿ, ಆ ಪ್ರದೇಶ… ಹೀಗೆ ಏನೇ ಆಗಲಿ ಸರಿಯಿಲ್ಲ ಎಂಬ ಭಾವನೆ ಬಂದೊಡನೆ, ಪರ್ಯಾಯ ಮಾರ್ಗದ ಬಗ್ಗೆ ಯೋಚಿಸಿ, ಮುನ್ನೆಚ್ಚರಿಕೆ ಕ್ರಮ ವಹಿಸಿ.

ಸಾಕು ಪ್ರಾಣಿಗಳಿರಲಿ:
ಡಾಗ್‌ ಈಸ್‌ ಮ್ಯಾನ್ಸ್‌ ಬೆಸ್ಟ್‌ ಫ್ರೆಂಡ್‌ ಎಂಬ ಮಾತಿದೆ. ಏಕಾಂಗಿಯಾಗಿ ಇರುವವರಿಗಂತೂ ಸಾಕು ಪ್ರಾಣಿಗಳು ಹೆಚ್ಚು ಹಿತವನ್ನೂ, ರಕ್ಷಣೆಯನ್ನೂ ನೀಡುತ್ತವೆ. ಹಾಗಾಗಿ, ನಾಯಿ, ಬೆಕ್ಕಿನಂಥ ಪ್ರಾಣಿಗಳನ್ನು ಮನೆಯಲ್ಲಿಟ್ಟುಕೊಳ್ಳಿ. ಅವುಗಳ ಸೂಕ್ಷ¾ ಪ್ರಜ್ಞೆ ಹಾಗೂ ವರ್ತನೆಯು ಹೆಚ್ಚಿನ ಸಂದರ್ಭಗಳಲ್ಲಿ ಅಪಾಯವನ್ನು ಗ್ರಹಿಸಲು ಸಹಕಾರಿ.

ಸಣ್ಣ ಪುಟ್ಟ ನಾಟಕಗಳು
ಒಬ್ಬರೇ ಇರುವಾಗ ದುಷ್ಕರ್ಮಿಗಳಿಂದ ರಕ್ಷಿಸಿಕೊಳ್ಳಲು ಕೆಲವೊಂದು ನಾಟಕಗಳನ್ನು ಮಾಡಬೇಕಾಗುತ್ತದೆ. ಮನೆಯಲ್ಲಿ ಒಬ್ಬರೇ ಇದ್ದರೂ, ಹೊರಗೆ ಒಂದೆರಡು ಜೋಡಿ ಶೂಗಳು, ಚಪ್ಪಲಿಗಳನ್ನು ಇಟ್ಟುಬಿಡಿ. ಒಳಗಿರುವುದು ನೀವೊಬ್ಬರೇ ಅಲ್ಲ ಎಂಬ ಭಾವನೆ ಬರುವಂತೆ ಮಾಡಿ. ರಾತ್ರಿ ಹೊತ್ತು ನೀವು ಕುಳಿತಿರುವ ಕೋಣೆಯ ದೀಪವನ್ನಷ್ಟೇ ಹಾಕಿಡಬೇಡಿ. ಅಕ್ಕ-ಪಕ್ಕದ ಕೋಣೆಯಲ್ಲೂ ದೀಪ ಉರಿಯುತ್ತಿರಲಿ. ಹೊರಗೆ ಏನಾದರೂ ಶಬ್ದವಾದರೆ, ಯಾರೋ ನಿಮ್ಮ ಮನೆ ಬಾಗಿಲಿಗೆ ಬಂದಿ¨ªಾರೆ ಎಂದು ಅನಿಸಿದರೆ, ಕೂಡಲೇ ಮನೆಯೊಳಗಿನ ಯಾರನ್ನೋ ಕೂಗಿ ಕರೆದಂತೆ ಸುಮ್ಮನೆ ನಟಿಸಿ. ಇಂಥ ನಾಟಕಗಳು ನಿಮ್ಮನ್ನು ಹಲವು ಬಾರಿ ಅಪಾಯದಿಂದ ರಕ್ಷಿಸಬಲ್ಲವು.

ಟಾಪ್ ನ್ಯೂಸ್

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.