ಪ್ರಿನ್ಸಿಪಾಲ್‌ ಆಗಿ ನೀವು ಕಸ ಗುಡಿಸ್ತೀರಾ?


Team Udayavani, Nov 18, 2020, 8:20 PM IST

avlu-tdy-2

ಅದೊಮ್ಮೆ, ನಮ್ಮಕಾಲೇಜಿನ ಗ್ರೂಪ್‌ “ಡಿ’ ನೌಕರಳಿಗೆ ಯಾವುದೋ ವಿಚಿತ್ರಕಾಯಿಲೆ ಬಂದು,ಒಂದು ವರ್ಷ ಕಾಲೇಜಿ ಗೆ ಬರದಂತಾಯಿತು. ನಮ್ಮ ವಿದ್ಯಾರ್ಥಿಗಳೇ ಕಾಲೇಜನ್ನು ಸ್ವಚ್ಛ ಮಾಡಿ, ಗಿಡಗಳಿಗೆ ನೀರು ಹಾಕುತ್ತಿದ್ದರು. ಅವರೊಂದಿಗೆ ನಾನೂ, ಉಪನ್ಯಾಸಕರೂ ಆಗಾಗಕೈ ಜೋಡಿಸುತ್ತಿದ್ದೆವು. ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಪರೀಕ್ಷೆ ನಡೆಯುವಾಗ ಯಾರೂ ಇರಲಿಲ್ಲ. ಹಾಗಾಗಿ, ನಾನು ನನ್ನ ಚೇಂಬರ್‌ಕಸ ಗುಡಿಸಿ, ಗಿಡಕ್ಕೆ ನೀರು ಹಾಕಿ, ಆವರಣದಲ್ಲಿಕಸಕಡ್ಡಿಗಳು ಬಿದ್ದಿದ್ದರೆ ತೆಗೆದು ಹಾಕಿ, ಶೌಚಾಲಯಕ್ಕೆ ನೀರು ಹಾಕಿ,ಕೆಲಸ ಮಾಡಲು ಕುಳಿತುಕೊಳ್ಳುತ್ತಿದ್ದೆ.

ಒಂದು ದಿನ ಒಬ್ಬ ಹೆಂಗಸು ಮಗಳನ್ನು ಮೇ ತಿಂಗಳಲ್ಲಿ ದಾಖಲು ಮಾಡಿಸಲು ವಿವರಗಳನ್ನುಕೇಳಲು ಬಂದಿದ್ದಳು. “ಅವರಿಲ್ವಾ?’ ಎಂದಳು. “ಯಾರು?’ ಎಂದೆ. “ಅದೇ ಪ್ರಿನ್ಸಿಪಾಲರು’ ಅಂದಳು. ನನಗೆ ಅಚ್ಚರಿಯಾಯಿತು. “ನಾನೇಕಣಮ್ಮ ಪ್ರಿನ್ಸಿಪಾಲ್’ ಅಂದೆ. ನನ್ನನ್ನೇ ಒಮ್ಮೆ ವಿಚಿತ್ರವಾಗಿ ನೋಡಿ ಹೀಗೆ ಹೇಳಿದಳು. “ಅದೇ, ಮೂರು ದಿನದಿಂದ ಪ್ರಿನ್ಸಿಪಾಲ್‌ ಯಾಕೆ ಬಂದಿಲ್ಲ, ಇವತ್ತು ಕೇಳೇ ಬಿಡೋಣ ಅಂತ ಬಂದೆ. ಈ ಕಾಲೇಜಿನಲ್ಲಿ ಕಸ ಗುಡಿಸುವವರು ನೋಡೋದಕ್ಕೆ ಚೆನ್ನಾಗಿದ್ದಾರೆ, ಎಷ್ಟು ಚೆನ್ನಾಗಿ ಸೀರೆ ಉಟ್ಕೊಂಡಿರ್ತಾರೆ.ಕಸ ಗುಡಿಸುವವರೂ ಹೀಗಿದ್ದ ಮೇಲೆ ಕಾಲೇಜು ಚೆನ್ನಾಗಿರಬೇಕು ಅಂತ ಮಗಳಿಗೆ ಹೇಳ್ತಿದ್ದೆ. “ಅಯ್ಯೋ, ಪ್ರಿನ್ಸಿಪಾಲ್‌ ಆಗಿ ನೀವು ಕಸಗುಡಿಸ್ತೀರಾ? ಆ ಕೆಲಸದವಳು ಯಾಕೆಬಂದಿಲ್ಲ? ಅವಳಿಗೆ ಉಗಿದುಉಪ್ಪು ಹಾಕಬಾರದಾ? ಅವಮಾನ ಆಗಲ್ವಾ ನಿಮಗೆ?ನಾವು ಬಡವರು ಇರಬಹುದು, ಇಂಥ ದರಿದ್ರಕಾಲೇಜಿಗೆ ಮಾತ್ರ ಸೇರಿಸಲ್ಲ’ ಅಂತ ಮಗಳನ್ನು ವಾಪಸ್‌ ಕರೆದುಕೊಂಡುಹೋದಳು! ಸದಾ ಆಳಿಸಿಕೊಳ್ಳಲು ಇಷ್ಟಪಡುವ, ಜೀವನ ನಿರ್ವಹಣೆಗೆ ಮಾಡುವ ವೃತ್ತಿಗಳಲ್ಲಿ ಮೇಲು- ಕೀಳನ್ನು ಸೃಷ್ಟಿಸಿ ಅಗೌರವಿಸುವ ಜನರ ರೀತಿ ನನ್ನನ್ನು ದಂಗುಬಡಿಸಿತು.

 

– ಎಂ.ಆರ್‌. ಕಮಲ

ಟಾಪ್ ನ್ಯೂಸ್

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

ಯತ್ನಾಳ್

Loksabha Election; ಈಶ್ವರಪ್ಪ ಬಂಡಾಯವನ್ನು ರಾಜಾಹುಲಿ ಶಮನ ಮಾಡಲಿ: ಯತ್ನಾಳ್

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು

10

ದ.ಕ: ಬಿಜೆಪಿ ಜತೆಗಿನ ಮೈತ್ರಿಗೆ ವಿರೋಧ: 42 ಮಂದಿ ಜೆಡಿಎಸ್ ಪದಾಧಿಕಾರಿಗಳು ‘ಕೈʼ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿಕಾರಿಪುರದಲ್ಲೇ ಅಪ್ಪ ಮಕ್ಕಳ ಶಿಕಾರಿ ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

ಯತ್ನಾಳ್

Loksabha Election; ಈಶ್ವರಪ್ಪ ಬಂಡಾಯವನ್ನು ರಾಜಾಹುಲಿ ಶಮನ ಮಾಡಲಿ: ಯತ್ನಾಳ್

15

ವೃದ್ಧಾಶ್ರಮ ಸ್ವಚ್ಛತೆ ಬಂದು ಮಾಲೀಕರ ಮನೆಗೇ ಕನ್ನ

Bengaluru: ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ; ನಾಲ್ಕು ವರ್ಷದ ಮಗು ಆಹುತಿ

Bengaluru: ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ; ನಾಲ್ಕು ವರ್ಷದ ಮಗು ಆಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.