ಸಣ್ಣಗಾಗಲು ಸರಳ ಸೂತ್ರಗಳು


Team Udayavani, Oct 23, 2019, 4:00 AM IST

sannagagalu

ದಿನದಿಂದ ದಿನಕ್ಕೆ ದಪ್ಪಗಾಗ್ತಾ ಇದ್ದೇನೆ. ಹೇಗಾದ್ರೂ ಮಾಡಿ ತೂಕ ಇಳಿಸಬೇಕು- ಇದು ಬಹಳಷ್ಟು ಜನರ ಕನವರಿಕೆ. ಅದರಲ್ಲೂ, ದೇಹದ ಆರೋಗ್ಯ, ಸೌಂದರ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸುವ ಮಹಿಳೆಯರು, ದಪ್ಪ ಕಾಣಿಸಲು ಇಷ್ಟಪಡುವುದಿಲ್ಲ. ಯೋಗ, ಜಿಮ್‌, ಡಯಟ್‌ನಂಥ ಹತ್ತಾರು ವಿಧಾನಗಳಿಂದ ತೂಕ ಇಳಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. ದಿನಾಲೂ ವಾಕ್‌ ಹೋಗ್ತಿದೀನಿ. ಸಿಹಿ ಕಡಿಮೆ ತಿಂತಾ ಇದೀನಿ. ಆದ್ರೂ, ತೂಕ ಕಡಿಮೆ ಆಗಿಲ್ಲ. ಹೇಗಾದ್ರೂ ಸರಿ, ಸ್ವಲ್ಪ ಸಣ್ಣ ಆಗ್ಲೆಬೇಕು ಅನ್ನುತ್ತಲೇ ಇರುತ್ತಾರೆ. ಅಂಥವರಿಗೆ, ಇಲ್ಲಿದೆ ಕೆಲವು ಟಿಪ್ಸ್‌.

-ಕಾಫಿ/ಟೀ ಕುಡಿಯುವ ಅಭ್ಯಾಸವಿದ್ದರೆ, ಅದರ ಬದಲು ಗ್ರೀನ್‌ ಟೀ ಕುಡಿಯಲು ಪ್ರಾರಂಭಿಸಿ.

-ಪ್ರತಿದಿನ ಬೆಳಗ್ಗೆ, ಬಿಸಿನೀರಿಗೆ ಲಿಂಬೆರಸ ಮತ್ತು ಜೇನುತುಪ್ಪ ಸೇರಿಸಿ ಕುಡಿಯಿರಿ.

-ಕರಿದ ಪದಾರ್ಥಗಳು/ ಚಾಕೊಲೇಟ್‌/ ಐಸ್‌ಕ್ರೀಂ ತಿನ್ನಬೇಕೆಂದು ಮನಸ್ಸಾದಾಗ, ಹಣ್ಣು-ತರಕಾರಿ ತಿನ್ನಿ. ನಾರಿನ ಅಂಶವುಳ್ಳ ಈ ಪದಾರ್ಥಗಳಿಂದ ಬೇಗ ಹೊಟ್ಟೆ ತುಂಬುವುದಲ್ಲದೆ, ಜೀರ್ಣಶಕ್ತಿಗೂ ಒಳ್ಳೆಯದು.

-ಬೊಜ್ಜನ್ನು ಹೆಚ್ಚಿಸುವ ಅನ್ನ, ಸಕ್ಕರೆ ಮತ್ತು ಉಪ್ಪಿನ ಸೇವನೆಯಲ್ಲಿ ಹಿಡಿತವಿರಲಿ.

-ಈಗ ಸೇವಿಸುತ್ತಿರುವ ಆಹಾರದಲ್ಲಿ 1/3 ಅಷ್ಟನ್ನು ಮಾತ್ರ ಸೇವಿಸಿ. ಹಾಗಂತ, ಹೊಟ್ಟೆ ಖಾಲಿ ಇಡಬೇಕೆಂದಲ್ಲ. ಉಳಿದ ಭಾಗವನ್ನು, ಹಣ್ಣು-ತರಕಾರಿಗಳು ತುಂಬಿಕೊಳ್ಳಲಿ.

-ತೂಕ ಕಳೆದುಕೊಳ್ಳಬೇಕೆಂದು ಊಟ ಬಿಡಬೇಡಿ. ಕಡಿಮೆ ಪ್ರಮಾಣದಲ್ಲಿ ಆಹಾರ ಸೇವಿಸಿ.

-ಅತಿ ಹೆಚ್ಚು ನೀರಿನ ಅಂಶ, ಕಡಿಮೆ ಕ್ಯಾಲೊರಿ ಇರುವ ಹಣ್ಣು-ತರಕಾರಿ (ಕಲ್ಲಂಗಡಿ, ಪಪ್ಪಾಯ, ಸೌತೆಕಾಯಿ) ಸೇವಿಸಿ.

-ಸಂಜೆ ಹೊತ್ತು ಸ್ನ್ಯಾಕ್ಸ್‌ನ ಬದಲು ಮೊಳಕೆ ಕಾಳುಗಳನ್ನು ಸೇವಿಸಿ.

-ಮೂರು ಹೊತ್ತಿಗಿಂತ ಜಾಸ್ತಿ ತಿನ್ನುವ ಅಭ್ಯಾಸ ಒಳ್ಳೆಯದಲ್ಲ. ಬೆಳಗ್ಗೆ- ಮಧ್ಯಾಹ್ನ ಚೆನ್ನಾಗಿ ಊಟ ಮಾಡಿ ದರೂ, ರಾತ್ರಿಯ ಊಟ ಹಿತ- ಮಿತವಾಗಿರಲಿ.

-ಏನನ್ನಾದರೂ ತಿನ್ನಬೇಕು ಅಂತ ಚಪಲ ಆದಾಗೆಲ್ಲಾ, ಸಕ್ಕರೆ ಬೆರೆಸದೆ ಹಣ್ಣಿನ ರಸ ಅಥವಾ ಅರೆ ಬೆಚ್ಚಗಿನ ನೀರು ಕುಡಿಯಿರಿ. ಕ್ರಮೇಣ ಬಾಯಿ ಚಪಲ ನಿಯಂತ್ರಣಕ್ಕೆ ಬರುತ್ತದೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.