ಛೋಟಾ ಭೀಮ್‌ ನೋಡುತ್ತಾ, ಸೀರೆಗೆ ಫಾಲ್ಸ್ ಹಚ್ಚುತ್ತಾ..


Team Udayavani, Apr 29, 2020, 8:11 AM IST

ಛೋಟಾ ಭೀಮ್‌ ನೋಡುತ್ತಾ, ಸೀರೆಗೆ ಫಾಲ್ಸ್ ಹಚ್ಚುತ್ತಾ..

ಲಾಕ್‌ಡೌನ್‌ನ ಮೊದಲೆರಡು ದಿನ ತಲೆ ಕೆಟ್ಟು, ಹೇಗಪ್ಪಾ ದಿನ ಕಳೆಯುವುದು ಅಂತ ಗೊಣಗಿಕೊಳ್ಳುವಂತಾದರೂ, ಅನಿವಾರ್ಯವಾಗಿ ಅದಕ್ಕೆ ಹೊಂದಿಕೊಳ್ಳಲೇಬೇಕಾಯ್ತು. ಅದರಲ್ಲೂ, ಪರೀಕ್ಷೆ ಬರೆಯದೆಯೇ ಪಾಸಾದ, ಪರೀಕ್ಷೆ ಬರೆಯಬೇಕಾದ ಮಕ್ಕಳು ಮನೆಯಲ್ಲಿ ಇರುವುದರಿಂದ, ನಾಜೂಕಾಗಿ ದಿನದೂಡಬೇಕಾದ ಸಂಕಟ. ರಜೆಯ ಹಿಗ್ಗು ಒಬ್ಬರಿಗಾದರೆ, ಓದಿನ ಜವಾಬ್ದಾರಿ ಮತ್ತೂಬ್ಬರಿಗೆ. ಇವರ ಮದ್ಯೆ ಹೈರಾಣಾಗುವ ಪರಿಸ್ಥಿತಿ ನನ್ನದು.

ಇಲ್ಲಿ ನನ್ನ ಸಹಾಯಕ್ಕೆ ಬಂದದ್ದು, ಮರೆತುಹೋಗಿದ್ದ ಹೊಲಿಗೆ, ಕಸೂತಿ ಮತ್ತು ದೂರದರ್ಶನದಲ್ಲಿ ಮರುಪ್ರಸಾರವಾಗುತ್ತಿರುವ ರಾಮಾಯಣ, ಮಹಾಭಾರತ ಧಾರಾವಾಹಿಗಳು. ಮಕ್ಕಳೊಂದಿಗೆ ಕೂತು ನೋಡುತ್ತಾ, ಅವರಿಗೆ ಅರ್ಥವಾಗುವಂತೆ ಕಥೆ ಹೇಳುವುದು, ಈಗ ನನ್ನಿಷ್ಟದ ಕೆಲಸ. ನನ್ನ ದೈನಂದಿನ ಕೆಲಸಗಳಲ್ಲಿ ಕುತೂಹಲ ತೋರುತ್ತ, ಸಹಾಯ ಮಾಡಲು ಮುಂದಾಗುವ ಮೊಮ್ಮಗನ ತುಂಟಾಟವನ್ನು ಸಹಿಸಿಕೊಳ್ಳುವುದರ ಜೊತೆಗೆ, ಅವನೊಂದಿಗೆ ಡೋರಾ, ಛೋಟಾ ಭೀಮ್‌ಗಳನ್ನೂ ನೋಡುತ್ತಿದ್ದೇನೆ. ಅಷ್ಟೇ ಅಲ್ಲ, ಸಾದಾ ರವಿಕೆಗಳ ತೋಳುಗಳಿಗೆ ಹಳೆಯ ಸೀರೆಗಳ ಬಾರ್ಡರ್‌ ಹೊಲಿದು, ಗ್ರ್ಯಾಂಡ್‌ ಲುಕ್‌ ಕೊಡುವಲ್ಲಿ ಯಶಸ್ವಿಯಾಗಿದ್ದೇನೆ. ಸೂಜಿ ದಾರ ಹಿಡಿದು, ಹೊಸ ಸೀರೆಗಳಿಗೆ ಫಾಲ್ಸ್ ಹಚ್ಚುತ್ತಿರುವೆ. ಅಷ್ಟರಮಟ್ಟಿಗೆ, ಹಣ ಉಳಿತಾಯ ಮಾಡಿದ ಸಂತಸವೂ ಸಿಕ್ಕಿದೆ. ಮನೆಯಲ್ಲಿ ತರಕಾರಿಯಿಲ್ಲದಿದ್ದಾಗ, ಬಾಲ್ಕನಿಯಲ್ಲಿ ಬೆಳೆದಿದ್ದ ಬಸಳೆ ಸೊಪ್ಪಿನ ಎಲೆ, ಬಳ್ಳಿಯನ್ನೇ ಉಪಯೋಗಿಸಿ ಅಡುಗೆ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದು ಲಾಕ್‌ಡೌನ್‌ನ ದಿನಗಳ ಹೈಲೈಟ್

– ಕೆ.ವಿ. ರಾಜಲಕ್ಷ್ಮೀ

ಟಾಪ್ ನ್ಯೂಸ್

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.