ದೀಪಿಕಾ ಮಾಲಾ


Team Udayavani, Nov 9, 2018, 6:00 AM IST

23.jpg

ಬಾಲಿವುಡ್‌ ಈ ವರ್ಷ ಇನ್ನೊಂದು ತಾರಾ ವಿವಾಹಕ್ಕೆ ಸಾಕ್ಷಿಯಾಗಲಿದೆ. ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಈಗಾಗಲೇ ತಮ್ಮ ಮದುವೆ ಸುದ್ದಿಯನ್ನು ಘೋಷಿಸಿಯಾಗಿದೆ. ಈ ಮದುವೆಯಲ್ಲಿ ವಧು ಮತ್ತು ವರ ಇಬ್ಬರೂ ಬಾಲಿವುಡ್‌ನ‌ ಜನಪ್ರಿಯ ತಾರೆಯರೇ ಆಗಿರುವುದರಿಂದ ಮದುವೆಯ ರಂಗು ಇನ್ನಷ್ಟು ಹೆಚ್ಚಲಿದೆ. ನ. 14 ಮತ್ತು 15ರಂದು ಹೀಗೆ ಎರಡು ದಿನ ಮದುವೆ ಸಮಾರಂಭ ನಡೆಯಲಿದೆ. ದೀಪಿಕಾ ಕೂಡ ಮದುವೆಗೆ ಇಟಲಿಯನ್ನು ಆರಿಸಿಕೊಂಡಿದ್ದಾರೆ. ಅರತಕ್ಷತೆ ಮುಂಬಯಿಯಲ್ಲಿ ನಡೆಯಲಿದೆ. 

ದೀಪಿಕಾ ಮತ್ತು ರಣವೀರ್‌ ನಡುವೆ ಅನುರಾಗ ಅರಳಿ ಬರೋಬ್ಬರಿ ಐದು ವರ್ಷವೇ ಆಯಿತು. 2013ರಲ್ಲಿ ಗೋಲಿಯೋಂ ಕಿ, ರಾಸ್‌ಲೀಲಾ ರಾಮ್‌ -ಲೀಲಾ ಚಿತ್ರದ ಶೂಟಿಂಗ್‌ ವೇಳೆ ಅವರು ಪರಸ್ಪರ ಹತ್ತಿರವಾಗಿದ್ದರು. ಐದು ವರ್ಷದ ಒಡನಾಟದಲ್ಲಿ ಪರಸ್ಪರರನ್ನು ಅರಿತುಕೊಂಡ ಬಳಿಕ ಮದುವೆಯ ತೀರ್ಮಾನಕ್ಕೆ ಬಂದಿದ್ದಾರೆ. ಮದುವೆಯಬಗ್ಗೆ ದೀಪಿಕಾ ಹೇಳುವುದು ಹೀಗೆ: “ಹೊಸ ಚಿತ್ರಕ್ಕೆ ಸಹಿ ಹಾಕುವಾಗ ಎಷ್ಟು ರೋಮಾಂಚನವಾಗುತ್ತದೆಯೋ ಅಷ್ಟೇ ರೋಮಾಂಚನ ಮದುವೆ ವಿಚಾರದಲ್ಲೂ ಆಗುತ್ತಿದೆ. ಎಲ್ಲ ಹುಡುಗಿಯರಂತೆ ಮದುವೆಯಾಗಿ ಗೃಹಿಣಿಯಾಗಿ ಬದುಕಬೇಕೆಂದು ಆಶೆ ಪಟ್ಟಿದ್ದೆ. ಅದೀಗ ನೆರವೇರುತ್ತಿದೆ’.
ರಣವೀರ್‌ ಕುರಿತು ಆಕೆಯ ಅಭಿಪ್ರಾಯ ಹೀಗಿದೆ, “ರಣವೀರ್‌ನ ಭಾವನಾತ್ಮಕ ಮತ್ತು ಮುಚ್ಚುಮರೆಯಿಲ್ಲದೆ ಎಲ್ಲವನ್ನೂ ತಿಳಿಸುವ ಗುಣ ಮೆಚ್ಚುಗೆಯಾಗಿದೆ.ಆದರೆ, ಜೀವನಶೈಲಿಯನ್ನು ದ್ವೇಷಿಸುತ್ತೇನೆ ಮತ್ತು ಫ್ಯಾಷನ್‌ ಕುರಿತಾದ ಅಭಿರುಚಿಯನ್ನು ಸಹಿಸಿಕೊಂಡಿದ್ದೇನೆ’. ದೀಪಿಕಾಗೆ ಮದುವೆಯಾಗಲು ಸ್ಫೂರ್ತಿಯಾದದ್ದು ತಂದೆ ಮತ್ತು ತಾಯಿಯಂತೆ. ಹೆತ್ತವರ ದಾಂಪತ್ಯ ಜೀವನವನ್ನು ಹತ್ತಿರದಿಂದ ನೋಡುತ್ತ ಬೆಳೆದವಳು ನಾನು. ಇಷ್ಟೆಲ್ಲ ವರ್ಷ ಅವರು ನೆಮ್ಮದಿಯ ಸಂತೃಪ್ತ ಜೀವನ ನಡೆಸಿದ್ದಾರೆ. ಅವರ ಮಾದರಿಯಲ್ಲೇ ಗೃಹಿಣಿಯಾಗಿ ಬಾಳಬೇಕು ಎನ್ನುವ ಕಲ್ಪನೆ ಇಟ್ಟುಕೊಂಡಿದ್ದೇನೆ ಎಂದು ತನ್ನ ಮನದಾಳವನ್ನು ಬಿಚ್ಚಿಟ್ಟಿದ್ದಾಳೆ ದೀಪಿಕಾ.

ಟಾಪ್ ನ್ಯೂಸ್

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.