ಈಗ ಕೃತಿ ವಿಮರ್ಶೆ


Team Udayavani, Aug 18, 2017, 6:30 AM IST

Kriti-Sanon-aa.jpg

ಬಾಲಿವುಡ್‌ನ‌ ಕೆಲವು ಖ್ಯಾತ ಸರ್‌ನೆಮ್‌ಗಳು ಇಲ್ಲದಿದ್ದರೆ ಇಲ್ಲಿ ಗಮನ ಸೆಳೆಯುವುದು ಬಹಳ ಕಷ್ಟ ಎನ್ನುವುದು ಕೃತಿ ಸನೊನ್‌ ಕಂಡುಕೊಂಡಿರುವ ಸತ್ಯ. ಒಂದೋ ಖಾನ್‌, ಕಪೂರ್‌ ಸರ್‌ನೆàಮ್‌ ಇರಬೇಕು, ಇಲ್ಲವೇ ಬಾಲಿವುಡ್‌ಗೆ ಸಂಬಂಧಪಟ್ಟವರಾಗಿರಬೇಕು. ಇವೆರಡೂ ಇಲ್ಲದಿದ್ದರೆ ಕನಿಷ್ಠ ಒಬ್ಬ ಗಾಡ್‌ಫಾದರ್‌ ಆದರೂ ಇರಬೇಕು. ಇದು ಯಾವುದೂ ಇಲ್ಲದಿದ್ದರೆ ಎಷ್ಟೇ ಪ್ರತಿಭೆಯಿದ್ದರೂ ಯಾರೂ ಕರೆದು ಅವಕಾಶ ಕೊಡುವುದಿಲ್ಲ. 

ಇಂಥವರು ತಮ್ಮ ಸರದಿಗಾಗಿ ಬಹಳ ಸಮಯ ಕಾಯಬೇಕಾಗುತ್ತದೆ ಎನ್ನುವುದು ಕೃತಿಯ ಅನುಭವದ ಮಾತು. ಇದಕ್ಕೆ ಕಾರಣವುಂಟು. ಹೀರೊಪಂತಿಯಲ್ಲಿ ಟೈಗರ್‌ಶ್ರಾಫ್ಗೆ ನಾಯಕಿಯಾಗಿ ಬಾಲಿವುಡ್‌ ಅರಂಗೇಟ್ರಂ ಮಾಡಿದ್ದಲ್ಲದೆ ಮೊದಲ ಚಿತ್ರಕ್ಕೆ ಪ್ರಶಸ್ತಿಯನ್ನು ಗಳಿಸಿದರೂ ಕೃತಿಗೆ ಅನಂತರ ಹೇಳಿಕೊಳ್ಳುವಂತಹ ಅವಕಾಶಗಳು ಸಿಗಲಿಲ್ಲ. ಆಗ ಬಾಲಿವುಡ್‌ಗಿಂತ ತೆಲುಗು, ತಮಿಳಿನಂತಹ ಪ್ರಾದೇಶಿಕ ಚಿತ್ರರಂಗವೇ ಲೇಸು ಅನ್ನಿಸುತ್ತಿದೆಯಂತೆ. ಕೃತಿ ಚಿತ್ರರಂಗಕ್ಕೆ ಬಂದಿರುವುದು ತೆಲುಗು ಚಿತ್ರದ ಮೂಲಕ. ಹೀಗಾಗಿ ಈ ಭಾಗದ ಚಿತ್ರರಂಗದ ಮೇಲೆ ಅವಳಿಗೆ ವಿಶೇಷವಾದ ಪ್ರೀತಿ ಇದೆ. ಹೀರೊಪಂತಿಯ ಬಳಿಕ ರಾಬಾr ಎನ್ನುವ ಇನ್ನೊಂದು ಚಿತ್ರದಲ್ಲಿ ನಟಿಸಿದರೂ ಚಿತ್ರ ಹಿಟ್‌ ಆಗಲಿಲ್ಲ. 

ಚಿತ್ರದ ನಾಯಕ ಸುಶಾಂತ ಸಿಂಗ್‌ ರಜಪೂತ್‌ ಜತೆಗೆ ಡೇಟಿಂಗ್‌ ಮಾಡುತ್ತಿದ್ದಾಳೆ ಎಂಬ ಗಾಸಿಪ್‌ ಹರಡಿದ್ದೊಂದೇ ಅವಳಗೆ ಈ ಚಿತ್ರದಿಂದಾಗಿರುವ ಲಾಭ. ಇದೀಗ ಬರೇಲಿ ಕಿ ಬರ್ಫಿ ಎಂಬ ಇನ್ನೊಂದು ಚಿತ್ರದಲ್ಲಿ ಕೃತಿ ಬಹಳ ಭರವಸೆ ಇರಿಸಿಕೊಂಡಿದ್ದಾಳೆ. ಇದಕ್ಕೆ ಹಲವು ಕಾರಣವಿದೆ. ಮೊದಲನೆಯದಾಗಿ ಬರೇಲಿ ಕಿ ಬರ್ಫಿ ಒಂದು ತ್ರಿಕೋನ ಪ್ರೇಮ ಕತೆ. ಕೃತಿ ಇದರಲ್ಲಿ ಸಣ್ಣ ನಗರವೊಂದರ ಗಂಡುಬೀರಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾಳೆ. ಇದೆಲ್ಲ ಅವಳಿಗೆ ಹೊಸ ಅನುಭವವಂತೆ. ಆಯುಷ್ಮಾನ್‌ ಖುರಾನ, ರಾಜ್‌ಕುಮಾರ್‌ ರಾವ್‌ ಅವರಂತಹ ಬಿ ಗ್ರೇಡ್‌ ಹೀರೊಗಳಿರುವ ಸಣ್ಣ ಬಜೆಟ್‌ನ ಚಿತ್ರವಾಗಿದ್ದರೂ ಬರೇಲಿ ಕಿ ಬರ್ಫಿ ಹಿಟ್‌ ಆಗಲಿದೆ ಎಂಬ ವಿಶ್ವಾಸದಲ್ಲಿದ್ದಾಳೆ ಕೃತಿ. 

ಟಾಪ್ ನ್ಯೂಸ್

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.