ಶ್ರೀದೇವಿ ಕುಮಾರಿ


Team Udayavani, Jan 24, 2019, 5:37 PM IST

w-17.jpg

ದೊಡ್ಡವರ ಮಕ್ಕಳಾಗಿ ಹುಟ್ಟುವುದು ಕಷ್ಟ ಎಂಬುದು ಸಿನೆಮಾ ಕ್ಷೇತ್ರಕ್ಕೂ ಅನ್ವಯವಾಗುವ ಮಾತು. ಆದರೆ, ಸಿನೆಮಾದಲ್ಲಿ ವಿವಾದಕ್ಕೆ ಒಳಗಾಗುವುದು ಅಥವಾ ಜನರ ಮಾತಿಗೆ ಆಹಾರವಾಗುವುದು ಕೂಡ ಪ್ರಚಾರದ ಒಂದು ವೈಖರಿಯೇ ಆಗಿದೆ. ಉದಾಹರಣೆಗೆ ಜಾನ್ವಿ ಕಪೂರ್‌ಳನ್ನೇ ನೋಡಿ. ಹೇಳಿಕೇಳಿ ಬಾಲಿವುಡ್‌ನ‌ಲ್ಲಿ ಒಂದು ಕಾಲದಲ್ಲಿ ಉನ್ನತ ಸ್ಟಾರಿಣಿಯಾಗಿ ಮೆರೆದು ದಾರುಣ ಸಾವನ್ನಪ್ಪಿದ ಶ್ರೀದೇವಿಯ ಮಗಳು. ಅಪ್ಪ ಬೋನಿ ಕಪೂರ್‌. ಕರಣ್‌ ಜೋಹರ್‌ನ ಧಡಕ್‌ನ ಮೂಲಕ ತೆರೆ ಪ್ರವೇಶವೂ ಆಯಿತು.

ಶ್ರೀದೇವಿಕುಮಾರಿಗೆ ಹೋದಲ್ಲೆಲ್ಲ ಅಭಿಮಾನಿಗಳು, ಸುತ್ತುವರೆಯುವ ಕೆಮರಾಗಳು. ಆದರೆ, ವಿಷಯ ಅದಲ್ಲ, ಅದೇ ಹೊತ್ತಿಗೆ ತೆರೆ ಪ್ರವೇಶ ಮಾಡಿದ ಮತ್ತೂಬ್ಬಳಿದ್ದಾಳೆ. ಸಾರಾ ಅಲಿಖಾನ್‌. ಅವಳು ಕೂಡಾ ಸುಪ್ರಸಿದ್ಧ ಸ್ಟಾರ್‌ ಸೈಫ್ ಅಲಿಖಾನನ ಮಗಳು. ತಾಯಿ ಕರೀನಾ ಕಪೂರ್‌ ಅಲ್ಲ, ಅಮೃತಾ ಸಿಂಗ್‌! ಅವಳು ಕೇದಾರ್‌ನಾಥ್‌ ಮತ್ತು ಸಿಂಬಾ ಚಿತ್ರಗಳ ಮೂಲಕ ತೆರೆಯ ಮೇಲೆ ಉದ್ಭವವಾದವಳು. ಈಗ ಚಿತ್ರಾಭಿಮಾನಿಗಳು ಇಬ್ಬರನ್ನು ತೌಲನಿಕವಾಗಿ ನೋಡುತ್ತಾರೆ. ಕೆಲವರು ಅವಳನ್ನು ಇವಳೆಂದೂ, ಇವಳನ್ನು ಅವಳೆಂದೂ ಭಾವಿಸಿ ಎಡವಟ್ಟು ಮಾಡಿಕೊಳ್ಳುತ್ತಾರೆ.

ಉದಾಹರಣೆಗೆ ನೋಡಿ, ಜಾನ್ವಿ ಕಪೂರ್‌ ನೇಹಾ ದೂಫಿಯಾಳ ಟಾಕ್‌ ಶೋಗೆ ಬಂದಿದ್ದಳು. ವಾಹನದಿಂದ ಇಳಿದದ್ದೇ ಅವಳನ್ನು ಕೆಮರಾಗಳು ಸುತ್ತುವರಿದವು. ಒಬ್ಬ ಫೊಟೋಗ್ರಾಫ‌ರ್‌ನಂತೂ “ಹಲೊ ಸಾರಾ ಅಲಿಖಾನ್‌’ ಎಂದುಬಿಟ್ಟ. ಜಾನ್ವಿಗೆ ಸಿಟ್ಟು ಬರಲಿಲ್ಲ. ಕಸಿವಿಸಿಯಾಯಿತು. ನಗುವನ್ನು ತೋರಿಸುತ್ತ ಒಳಗೆ ನಡೆದಳು. ಇಬ್ಬರನ್ನೂ ತೆರೆಯ ಮೇಲೆ ಪರಿಚಯಿಸಿದ ಕರಣ್‌ ಜೋಹರ್‌ ಈ ಬಗ್ಗೆ ಹೇಳುವುದು ಹೀಗೆ: ಇಬ್ಬರೂ ಅಭಿನೇತ್ರಿಯರು. ಅವರವರ ವ್ಯಕ್ತಿತ್ವ ಅವರವರಿಗೆ. ವೃಥಾ ಗೊಂದಲ ಏಕೆ?

ಟಾಪ್ ನ್ಯೂಸ್

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.