ಜ್ಯಾಮ್‌ ತಿಂದರೆ ಹೊಟ್ಟೆ ಜಾಮ್‌!


Team Udayavani, Aug 9, 2019, 5:10 AM IST

e-15

ಸಿಟಿ ಮಕ್ಕಳ ಊಟದ ಬಾಕ್ಸ್‌ ತೆರೆದು ನೋಡಿದರೆ, ಕೆಲವರ ಬಾಕ್ಸ್‌ನಲ್ಲಾದರೂ ಬ್ರೆಡ್‌-ಜ್ಯಾಮ್‌ ತುಂಬಿ ಕಳಿಸುವ ಬ್ಯುಸಿ ಅಮ್ಮಂದಿರೂ ಇದ್ದಾರೆ. ಯಾಕಂದ್ರೆ, ನಾಲ್ಕು ಸ್ಲೆ„ಸ್‌ ಬ್ರೆಡ್‌ಗೆ ಎರಡು ಚಮಚ ಜ್ಯಾಮ್‌ ಹಚ್ಚಿ ಡಬ್ಬಿಗೆ ತುಂಬುವುದಕ್ಕೆ ಐದು ನಿಮಿಷವೂ ಬೇಡ. ಬೆಳಗ್ಗಿನ ಗಡಿಬಿಡಿ, ಒತ್ತಡದಲ್ಲಿ ತಿಂಡಿ ತಯಾರಿಸುವುದು, ಆ ತರಕಾರಿ ಹಾಕಬೇಡ, ಈ ತಿಂಡಿ ತಿನ್ನೋದಿಲ್ಲ ಅಂತ ಹಠ ಹಿಡಿಯುವ ಮಕ್ಕಳಿಗೆ ಅದನ್ನು ತಿನ್ನಿಸುವುದು ಕಷ್ಟದ ಕೆಲಸವೇ. ಮಕ್ಕಳೂ ಕೂಡಾ, ಸಿಹಿಯಾದ ಜ್ಯಾಮ್‌ ಜೊತೆಗೆ ಬ್ರೆಡ್‌ ಅನ್ನು ತಕರಾರಿಲ್ಲದೆ ತಿನ್ನುವುದರಿಂದ, ಅಮ್ಮಂದಿರಿಗೆ ಅದೇ ಸುಲಭ ಅನ್ನಿಸುತ್ತದೆ.

ಚಪಾತಿ, ರೊಟ್ಟಿ, ದೋಸೆಯ ಜೊತೆಗೂ ಜ್ಯಾಮ್‌ ಹಾಕುತ್ತಾರೆ. ಆದರೆ ಮಕ್ಕಳಿಗೆ ದಿನವೂ ಜ್ಯಾಮ್‌ ತಿನ್ನಿಸುವುದು ಒಳ್ಳೆಯದಲ್ಲ. ಯಾಕೆ ಗೊತ್ತಾ?

.ತಾಜಾ ಹಣ್ಣಿನದ್ದೆಂದು ಹೇಳಿದರೂ, ಹಣ್ಣುಗಳಿಂದ ಸಿಗುವ ಅರ್ಧದಷ್ಟು ಪೋಷಕಾಂಶವೂ ಜ್ಯಾಮ್‌ನಿಂದ ಸಿಗುವುದಿಲ್ಲ.

.ಹೆಚ್ಚು ದಿನಗಳ ಕಾಲ ಕೆಡದಂತೆ ಇಡಲು ಜ್ಯಾಮ್‌ನಲ್ಲಿ ಕೃತಕ ಸಂರಕ್ಷಕಗಳನ್ನು ಬಳಸಲಾಗುತ್ತದೆ.

.ಆ ಕೃತಕ ರಾಸಾಯನಿಕಗಳಿಂದ ಮಕ್ಕಳ ಹೊಟ್ಟೆ ಕೆಡುತ್ತದೆ.

.ಒಂದು ಚಮಚ ಜ್ಯಾಮ್‌ನಲ್ಲಿ ಎರಡು ಚಮಚದಷ್ಟು ಸಕ್ಕರೆ ಇರುತ್ತದೆ. ಅಷ್ಟು ಪ್ರಮಾಣದ ಸಕ್ಕರೆ ದೇಹಕ್ಕೆ ಒಳ್ಳೆಯದಲ್ಲ.

.ಹೈ ಕ್ಯಾಲೋರಿ ಉಳ್ಳ ಜ್ಯಾಮ್‌ ಅನ್ನು ನಿತ್ಯವೂ ಸೇವಿಸುವ ಮಕ್ಕಳಲ್ಲಿ ಬೊಜ್ಜು ಹಾಗೂ ಅದರಿಂದ ಬರುವ ಕಾಯಿಲೆಗಳು ಕಾಣಿಸಿಕೊಳ್ಳಬಹುದು.

.ಸಕ್ಕರೆ ಪ್ರಮಾಣ ಅಧಿಕವಾಗಿರುವುದರಿಂದ, ಚೂರು ಜ್ಯಾಮ್‌ ತಿಂದರೂ ಮಕ್ಕಳ ಹೊಟ್ಟೆ ತುಂಬಿದಂತೆ ಅನ್ನಿಸುತ್ತದೆ.

.ಜ್ಯಾಮ್‌ ಜೊತೆಗೆ ಎರಡು ಬ್ರೆಡ್‌, ಒಂದು ಚಪಾತಿ ತಿನ್ನುವಷ್ಟರಲ್ಲಿ ಮಕ್ಕಳ ಹೊಟ್ಟೆ ತುಂಬಿ, ಬೇರೇನೂ ಬೇಡ ಅಂದುಬಿಡುತ್ತಾರೆ. ಇದರಿಂದ ಮಕ್ಕಳ ದೇಹಕ್ಕೆ ಅಗತ್ಯ ಪೋಷಕಾಂಶಗಳು ಸಿಗದೇ ಹೋಗಬಹುದು.

ಜ್ಯಾಮ್‌ ಬದಲಿಗೆ?
ಜೇನುತುಪ್ಪವನ್ನು ಬ್ರೆಡ್‌ ಜೊತೆ ಕೊಡಿ.
ಮನೆಯಲ್ಲೇ ಜ್ಯಾಮ್‌ ತಯಾರಿಸಬಹುದು.
ಎಲ್ಲ ತಿನಿಸಿಗೂ ಜ್ಯಾಮ್‌ ಸುರಿಯಬೇಡಿ.

ಟಾಪ್ ನ್ಯೂಸ್

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

Amit Shah: 2024ರ ಚುನಾವಣೆಯಲ್ಲಿ ಎನ್‌ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ

11

ಕ್ರಿಕೆಟ್‌ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್‌11ನಲ್ಲಿ ಒಲಿಯಿತು 1.5 ಕೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

ಭಾರತದಲ್ಲಿ ರಿಲೀಸ್‌ಗೂ ಮುನ್ನ ʼಮಂಕಿ ಮ್ಯಾನ್‌ʼ ಹೆಚ್‌ ಡಿ ಕಾಪಿ ಲೀಕ್: ವಿಳಂಬ ಯಾಕೆ?

3-

Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ

1-wqqwqwe

West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.