ಇದೀಗ ಕೆಂದುಟಿಯ ಕಾಲ


Team Udayavani, Mar 10, 2017, 3:45 AM IST

Vidya-Balan.jpg

ಕಾಲೇಜ್‌ ಮುಗ್ಸಿ ಬೇರೇನೂ ಮಾಡ್ಬೇಕಿಲ್ಲ ಗುರೂ, ಲಿಪ್‌ಸ್ಟಿಕ್‌ ಕಂಪೆನಿ ಓಪನ್‌ ಮಾಡಿದ್ರೆ ಸಾಕು, ಬೆಳಗಾಗೋದೊಳಗೆ ಕೋಟಿ ಕೋಟಿ ಎಣಿಸಬಹುದು’ ಹುಡುಗ್ರ ಮಾಮೂಲಿ ಡೈಲಾಗ್‌.

ತನಗೂ ಅದಕ್ಕೂ ಸಂಬಂಧವೇ ಇಲ್ಲ ಅನ್ನೋ ಹಾಗೆ ನಿರ್ಲಿಪ್ತವಾಗಿ ನಡೆದುಬಿಡುತ್ತಾಳೆ ಹುಡುಗಿ,  ಒಳಗೊಳಗೇ ನಗುತ್ತಿರುತ್ತಾಳೆ. ಮರುದಿನ ತುಟಿ ಬಣ್ಣ ಬದಲಾಗಿರುತ್ತದೆ. “ಬದಲಾವಣೆ ಜಗದ ನಿಯಮ’ ಅನ್ನೋದು ಜಗತ್ತಿಗೆ ಎಷ್ಟೇ ಹಳೆಯ ಸ್ಟೇಟ್‌ಮೆಂಟ್‌ ಆದರೂ ಅವಳಿಗೆ ನಿತ್ಯ ಹೊಸತು. ನಿದ್ದೆಯಿಂದೆದ್ದರೆ ಅವಳಿಗೆ ಹೊಸ ದಿನ, ಹೊಸ ಜನ, ಹೊಸ ಮೇಕಪ್‌.

ಈ ಪುರಾಣ ಎಲ್ಲ ಪಕ್ಕಕ್ಕಿಟ್ಟು ನೋಡೋಣ. ಲಿಪ್‌ಸ್ಟಿಕ್‌ ಟ್ರೆಂಡ್‌ ಅತಿ ವೇಗದಲ್ಲಿ ಬದಲಾಗ್ತಾ ಇರೋದು ನಿಮ್ಮ ಗಮನಕ್ಕೂ ಬಂದಿರಬಹುದು. ಕಡು ನೇರಳೆ ಲಿಪ್‌ಸ್ಟಿಕ್‌ ಹಚೊRಂಡು ಐಶ್ವರ್ಯಾ ಕ್ಯಾನ್‌ನಲ್ಲಿ ಸುದ್ದಿಯಾಗಿದ್ದು ಮರೆತು ಹೋಗಿರ್ಲಿಕ್ಕಿಲ್ಲ. ಹೋಗಿದ್ರೆ ಇನ್ನೊಮ್ಮೆ ನೆನಪು ಮಾಡಿಕೊಳ್ಳಿ. ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕೋ ಮಾಡೆಲ್‌ಗ‌ಳನ್ನು ನೋಡ್ಬೇಕು, ಕಂಡರಿಯದ ಚಿತ್ರ ವಿಚಿತ್ರ ಬಣ್ಣಗಳೆಲ್ಲ ಅವರ ತುಟಿಯ ಮೇಲೆ ಚಕ್ಕಲಮಕ್ಕಳ ಹಾಕಿ ಕೂತಿರುತ್ತವೆ. ನೀಲಿ, ನೇರಳೆ, ಚಿನ್ನದ ಬಣ್ಣ, ಪೀಚ್‌ ಕಲರ್‌, ರೇಡಿಯಂ ಬಣ್ಣ ಎಲ್ಲವನ್ನು ಲಿಪ್‌ಸ್ಟಿಕ್‌ ರೂಪದಲ್ಲಿ ಅವರ ತುಟಿಯಲ್ಲೇ ನೋಡ್ಬೇಕು. 

ಸದ್ಯಕ್ಕೀಗ ಕಡುಗೆಂಪು ಬಣ್ಣದ ಲಿಪ್‌ಸ್ಟಿಕ್‌ ಮತ್ತೆ ಟ್ರೆಂಡ್‌ ಬೋರ್ಡ್‌ ಮೇಲೆ ನಿಂತಿದೆ. ಸೋನಂ ಕಪೂರ್‌ ರೆಡ್‌ ಲಿಪ್‌ಸ್ಟಿಕ್‌ನ್ನು ಮತ್ತೆ ಟ್ರೆಂಡಿಯಾಗಿಸಿದ ಬೆಡಗಿ. ಅಚ್ಚ ಬೆಳ್ಳನೆಯ ಹಾಲಿನಂಥ ಉಡುಪಿಗೆ ಆಕೆ ಅಪ್ಲೆ„ ಮಾಡಿಕೊಂಡಿದ್ದ ರೆಡ್‌ ಲಿಪ್‌ಸ್ಟಿಪ್‌ ಎಲ್ಲ ರೀತಿಯಿಂದಲೂ ಮ್ಯಾಚ್‌ ಆಗ್ತಿತ್ತು. ಜನ ಇದನ್ನು ನೋಡಿದ್ದೇ, “ಅರೆ, ಬಿಳಿ ಬಣ್ಣಕ್ಕೆ ಈ ಲಿಪ್‌ಸ್ಟಿಕ್‌ ಎಷ್ಟು ಚೆನ್ನಾಗಿ ಮ್ಯಾಚ್‌ ಆಗುತ್ತಲ್ಲ’ ಅಂದುಬಿಟ್ಟರು.

ಕಪ್ಪು ಬಟ್ಟೆಗೂ ಕಡುಗೆಂಪು ಲಿಪ್‌ಸ್ಟಿಕ್‌ ಮ್ಯಾಚ್‌ ಯಾಕಾಗಲ್ಲ ಅನ್ನೋದು ಕರಿಶ್ಮಾ ಪ್ರಶ್ನೆ.  ಫ್ಯಾಶನೇಬಲ್‌ ಆಗಿರೋ ಕಡುಗಪ್ಪು ಔಟ್‌μಟ್‌ ಹಾಕ್ಕೊಂಡು ಕಡುಗೆಂಪು ಲಿಪ್‌ಸ್ಟಿಕ್‌ನಲ್ಲಿ ಕರಿಶ್ಮಾ ಥಳ ಥಳ ಹೊಳೆಯೋದು ನೋಡಿದ್ರೆ ಅರೆಗಳಿಗೆ ಎವೆಮುಚ್ಚದೇ ನೋಡ್ಯಾವು ಪಡ್ಡೆಗಳು.

ಇನ್ನು ಹ್ಯೂಮಾ ಖುರೇಶಿ ಸ್ಟೈಲ್‌, ಫ್ಯಾಶನ್‌ಗಿಂತಲೂ ಹೆಚ್ಚಾಗಿ ಡೀಸೆಂಟ್‌ ಹುಡುಗಿಯಾಗಿ ಅಭಿಮಾನಿಗಳ ಅಭಿಮಾನ ಹೆಚ್ಚಿಸಿದವಳು ಕರಿಶ್ಮಾ ರೀತಿ ಕಪ್ಪನೆಯ ಸ್ಪೆಗೆಟಿ ಓವರ್‌  ಕೋಟ್‌ಗೆ ಕಡುಗೆಂಪು ಲಿಪ್‌ಸ್ಟಿಕ್‌ ಮ್ಯಾಚ್‌ ಮಾಡಿದ್ದಾಳೆ. ಸಿಂಪಲ್‌ ಹುಡುಗಿ ಈ ಚೆಂದಕ್ಕೂ ಫ್ಯಾನ್ಸ್‌ ಕಣ್ಣರಳಿಸಿದ್ದಾರೆ. 
 
. ಈ ಮೇಲಿನ ಸ್ಟೇಟ್‌ಮೆಂಟ್‌ಗಳಿಂದ ನಾವು ನೀವೂ ಕಲಿಯೋ ಪಾಠ ಬ್ಲ್ಯಾಕ್‌ ಆ್ಯಂಡ್‌ ವೈಟ್‌ಗೆ ಕಡುಗೆಂಪು ಲಿಪ್‌ಸ್ಟಿಕ್‌ ಸಖತ್ತಾಗಿರುತ್ತೆ.

.ಈವ್ನಿಂಗ್‌ ಪಾರ್ಟಿಗಳಿಗೆ ಹೇಳಿಮಾಡಿಸಿದ್ದು ರೆಡ್‌ ಲಿಪ್‌ಸ್ಟಿಕ್‌.

.ಈ ಲಿಪ್‌ಸ್ಟಿಕ್‌ ರಿಚ್‌ಲುಕ್‌ ಕೊಡುವ ಕಾರಣ ನಿಮ್ಮ ಡ್ರೆಸ್‌ಘನತೆಯಿಂದ ಕೂಡಿರಲಿ. 

ಟಾಪ್ ನ್ಯೂಸ್

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

14-

Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್‌ ಬಿಜೆಪಿಗೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.