ಬುಲೆಟ್‌ ರಾಜನಾಗೋ ರಾಯಲ್‌ ಆಸೆ


Team Udayavani, Jul 13, 2018, 6:00 AM IST

b-15.jpg

ಈಗಿನ ಕಾಲದಲ್ಲಿ ಸದ್ದುಗದ್ದಲಗಳಿಲ್ಲದೇ ಏನೂ ನಡೆಯುವುದಿಲ್ಲ ಅಂತಾರೆ. ಅದೆಷ್ಟೋ ಜನ ಶಾಂತಿ ಶಾಂತಿ ಅಂತಿದ್ರೂ ಕೂಡ ಸದ್ದಿನಲ್ಲಿರೋ ಮಜಾ ಯಾವುದರ‌ಲ್ಲಿಯೂ ಇಲ್ಲ. ನನ್ನ ರಾಯಲ್‌ ಹೀರೋ ಯಾರು ಗೊತ್ತಾ? ಸದ್ದು ಮಾಡ್ಕೊಂಡೇ ನನ್ನ ಮನಗೆದ್ದ ಹೀರೋ, ನನ್ನ ಪ್ರೀತಿಯ ರಾಯಲ್‌ ಹೀರೋ, ಯಾವಾಗ್ಲೂ ನನ್ನ ಕಾಡ್ತಾ ಇರೋ ಅದೇ “ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌’! ಸದ್ದು ಮಾಡುತ್ತಲೇ ನನ್ನ ಮನಗೆದ್ದು ಬಿಟ್ಟ ರಾಯಲ್‌ ಹೀರೋ ಇವನೇ.

ಎಲ್ಲರನ್ನೂ ಮನ ಸೆಳೆಯೋ ಮಾಯೆ ನನ್ನ ರಾಯಲ್‌ ಹೀರೋನಿಗಿದೆ. ನಾನು ನನ್ನ ಹೀರೋನ ಮೊದಲು ನೋಡಿದ್ದು  ಇಷ್ಟಪಟ್ಟಿದ್ದು ಅಂದರೆ, ನನ್ನ ಗೆಳೆಯನೊಬ್ಬ ರೈಡ್‌ ಮಾಡುತ್ತಿರುವಾಗ. ಅದರ ಲುಕ್‌, ಅದರ ಖದರ್‌, ಅದರ‌ ಆ್ಯಟಿಟ್ಯೂಡ್‌… ಅಬ್ಬಬ್ಟಾ ! ನನಗೂ ಗಾಡಿ ಅಂತ ಬೇಕೆಂದರೆ ಇಂಥದ್ದೇ ಬೇಕು ಎಂದುಕೊಂಡೆ!

ಅಷ್ಟಕ್ಕೂ ಈ ನನ್ನ ಹೀರೋ ಬರೀ ಹುಡುಗರ ಮನಸ್ಸು ಗೆದ್ದಿರೋದಲ್ಲದೇ ಹುಡುಗಿಯರ ಮನಸ್ಸನ್ನೂ ಗೆಲ್ಲುವುದರಲ್ಲಿ  ಎತ್ತಿದ ಕೈ ಅನ್ನಿಸಿಕೊಂಡಿದ್ದಾನೆ. ನನ್ನ ಹೀರೋ ಜೊತೆ ಒಂದ್ಸಾರಿ ಸವಾರಿಗೆ ಹೊರಟ್ರೆ ಸಾಕು, ಅದರ ಮಜಾನೇ ಬೇರೆ. ಅವನ ಹೆಸರಿಗೆ ತಕ್ಕಹಾಗೆ ರಾಯಲ್‌ ಫೀಲ್‌ ಕೊಡುತ್ತಾನೆ. ಲೈಫ್ನಲ್ಲಿ ಒಂದ್ಸಾರಿ ನನ್‌ ಹೀರೋ ಜೊತೆ ಸವಾರಿ ಮಾಡಿದರೆ ಅವನ ಪವರ್‌, ಆ ಖಡಕ್‌ ಎಂಟ್ರಿ ನಿಮಗೇ ಗೊತ್ತಾಗುತ್ತದೆ. ಅವನೊಂದಿಗೆ ನಾನೇನಾದ್ರೂ ರೋಡ್‌ನ‌ಲ್ಲಿ ಎಂಟ್ರಿ ಕೊಟ್ರೆ ಸಾಕು, ಅದೆಂಥ ಮನಃಸ್ಥಿತಿಯಲ್ಲಿದ್ದವರೂ ಒಂದಲ್ಲ ಒಂದು ಬಾರಿ ತಿರುಗಿ ನೋಡಿಯೇ ನೋಡ್ತಾರೆ. ಅಷ್ಟೊಂದು ಪವರ್‌ ರಾಯಲ್‌ ಹೀರೋನಿಗಿದೆ. ಗುಡು ಗುಡುಗಿಸ್ತಾನೇ ಅದೆಷ್ಟೋ ಜನರ ನಿದ್ದೆಗೆಡಿಸಿದ್ದಾನೆೆ ಇವನು. ಇವನು ಪಡ್ಡೆ ಹುಡುಗರ ಹೃದಯ ಗೆದ್ದಂತೆ ತನ್ನ ರಾಯಲ್‌ ಎಂಟ್ರಿಯಿಂದಲೇ  ಹುಡುಗಿಯರನ್ನೂ ಸಹ ಸೆಳೆಯುವ ತುಂಟ!

ಕಾಲೇಜಿನಲ್ಲಂತೂ ಇವ‌ನದ್ದೇ ಹವಾ. ಈ ನನ್ನ ಹೀರೋನನ್ನು ನೋಡಿ ಹೊಟ್ಟೆ ಉರಿಸಿಕೊಳ್ಳುವವರು ಇದ್ದರೂ ನನ್ನದೇ ಆದ ಖಡಕ್‌ ಎಂಟ್ರಿಗೆ ನನ್ನ ರಾಯಲ್‌ ಹೀರೋ ಸಾಥ್‌ ನೀಡುವನು.

ಶ್ರೀನಿಧಿ ರಾವ್‌ ಅಂಡಾರು, ದ್ವಿತೀಯ ಪತ್ರಿಕೋದ್ಯಮ ಪದವಿ,  ಭುವನೇಂದ್ರ ಕಾಲೇಜು, ಕಾರ್ಕಳ
 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.