ಸಂತೆಯಲ್ಲಿ ಅರ್ಥಶಾಸ್ತ್ರ


Team Udayavani, Jul 19, 2019, 5:11 AM IST

economics

ಮಾರುಕಟ್ಟೆ ಎನ್ನುವುದು ಒಂದು ಅದ್ಭುತ ಪರಿಕಲ್ಪನೆ. ಮಾನವ ನಾಗರಿಕನಾಗುತ್ತ ಸಾಗಿದಂತೆ ತಾನು ಕಂಡುಕೊಂಡ ಹೊಸ ವಿನಿಮಯ ಪದ್ಧತಿಯೇ ಮಾರುಕಟ್ಟೆ. ಇದು ಬಹಳ ಹಿಂದಿನ ಕಾಲದಿಂದಲೂ ಮಾನವ ನಾಗರೀಕತೆಯೊಂದಿಗೆ ಬೆಳೆದುಬಂದಿತ್ತು.

ಈ ಮಾರುಕಟ್ಟೆಯನ್ನು ಜನಸಾಮಾನ್ಯರು ಒಂದು ದೃಷ್ಟಿಕೋನದಿಂದ ನೋಡಿದರೆ ಅರ್ಥಶಾಸ್ತ್ರದ ವಿದ್ಯಾರ್ಥಿಗಳ ದೃಷ್ಟಿಕೋನ ವಿಭಿನ್ನವಾಗಿರುತ್ತದೆ. ಏಕೆಂದರೆ, ನಮಗೆ ಮಾರುಕಟ್ಟೆ ಎನ್ನುವುದು ಒಂದು ವ್ಯವಹಾರ ನಡೆಯುವ ಜಾಗವಾಗಿ ಕಾಣದೆ ಅದೊಂದು ವಿಶ್ವವಿದ್ಯಾಲಯದ ರೀತಿ ಕಾಣುತ್ತದೆ.

ಏಕೆಂದರೆ, ಅರ್ಥಶಾಸ್ತ್ರ ಎನ್ನುವುದು ನಿಂತಿರುವುದೇ ವ್ಯವಹಾರದ ಪರಿಕಲ್ಪನೆಯ ಮೇಲೆ ಈ ಎಲ್ಲ ದೃಷ್ಟಿಕೋನದಿಂದ ಇದೇ ಕಳೆದ ಜುಲೈ 10ರಂದು ನಾವು ಹೆಬ್ರಿಯಲ್ಲಿನ ಮಾರುಕಟ್ಟೆಯನ್ನು ವಿಶ್ಲೇಷಣೆ ಮಾಡಲು ಹೊರಟೆವು.

ಅಂದು ನಾವು ಮಾರುಕಟ್ಟೆಯನ್ನು ನೋಡಿದ ರೀತಿ ಹಿಂದಿನ ದಿನಗಳಲ್ಲಿ ನೋಡಿದಂತೆ ಇರಲಿಲ್ಲ. ಅಂದು ನಮ್ಮ ಕಣ್ಣಿಗೆ ಹೆಬ್ರಿಯ ವಾರದ ಸಂತೆ ಒಂದು ಅರ್ಥ ಲೋಕದಂತೆ ಕಂಡಿತ್ತು. ಅಲ್ಲಿ ನಡೆಯುವ ಪ್ರತಿಯೊಂದು ವ್ಯಾಪಾರವನ್ನು ಅದರ ಹಿಂದಿನ ವ್ಯಾವಹಾರಿಕ ಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸುವ ಹಂಬಲ ನಮ್ಮೆಲ್ಲರಲ್ಲಿತ್ತು.

ಹೆಬ್ರಿಯ ಮಾರುಕಟ್ಟೆಯನ್ನು ನಾವು ಅಂದು ಬಹಳ ಹೊತ್ತಿನವರೆಗೆ ಗಮನಿಸಿದೆವು. ಅಲ್ಲಿ ನಡೆಯುತ್ತಿದ್ದ ತರಕಾರಿಯ ವ್ಯಾಪಾರದಿಂದ ಹಿಡಿದು ಮೀನಿನ ವ್ಯಾಪಾರದವರೆಗೂ ನಮ್ಮ ಅರ್ಥ ದೃಷ್ಟಿ ಬೀರಿತ್ತು. ಅಲ್ಲಿನ ಪ್ರತಿಯೊಂದು ವಸ್ತುವಿನ ಬೇಡಿಕೆ ಯಾವ ಸಮಯದಲ್ಲಿ ಹೆಚ್ಚುತ್ತದೆ ಹಾಗೂ ಯಾವ ವಸ್ತುವಿನ ಬೇಡಿಕೆ ಎಂದು ಕುಸಿಯುತ್ತದೆ, ಅದರ ಬೆಲೆಯ ನಿರ್ಧಾರಕಗಳೇನು ಎನ್ನುವಂಥ ಹಲವು ವಿಷಯಗಳ ಕುರಿತು ಅಧ್ಯಯನ ನಡೆಸಿದೆವು.

ಅದರೊಂದಿಗೆ ಹೆಬ್ರಿಯ ವಾರದ ಸಂತೆಯು ಹಲವು ಸಮಸ್ಯೆಗಳನ್ನು ಒಳಗೊಂಡಿತ್ತು ಹಾಗೂ ಆ ಮಾರುಕಟ್ಟೆ ನಮಗೆ ಒಂದು ಪರಿಪೂರ್ಣವಾದ ವ್ಯವಸ್ಥಿತವಾದ ಮಾರುಕಟ್ಟೆಯಂತೆ ಕಾಣಲಿಲ್ಲ.

ಅಲ್ಲಿ ಪ್ರಥಮವಾಗಿ ಸ್ವಚ್ಛತೆಗೆ ಯಾವುದೇ ರೀತಿಯ ವ್ಯವಸ್ಥೆಯನ್ನು ಕಂಡಂತಿರಲಿಲ್ಲ . ಅದರೊಂದಿಗೆ ಒಂದು ವ್ಯವಸ್ಥಿತವಾದ ಕಟ್ಟಡವಿರಲಿಲ್ಲ ಹಾಗೂ ಬಹುಪ್ರಮುಖವಾಗಿ ಸಂತೆಯು ಹೆಬ್ರಿಯ ಬಿ.ಸಿ.ಎಮ್‌ ಹಾಸ್ಟೆಲ್ನ ಅಂಗಳದಲ್ಲಿ ನೆರೆದಿತ್ತು. ಇದು ಎಷ್ಟು ದಿನದವರೆಗೆ ಎನ್ನುವ ಪ್ರಶ್ನೆ ನಮ್ಮಲ್ಲಿತ್ತು. ಅನೇಕ ವಿಚಾರಗಳನ್ನು ಸಂಗ್ರಹಿಸಿದೆವು. ಇದು ನಮಗೆ ಉತ್ತಮವಾದ ಕ್ಷೇತ್ರಕಾರ್ಯದ ಅನುಭವವನ್ನು ನೀಡಿತು.

ಈ ಎಲ್ಲ ವಿಷಯಗಳೊಡನೆ ಹಲವಾರು ವಿವರಗಳನ್ನು ತಿಳಿದು ಅಲ್ಲಿಂದ ಹೊರಬೀಳುವಾಗ ಹೆಬ್ರಿಯ ವಾರದ ಸಂತೆ ಒಂದು ಅದ್ಭುತವಾದ ಅರ್ಥಶಾಸ್ತ್ರದ ಕೃತಿಯನ್ನೇ ಓದಿ ಮುಗಿಸಿದ ಸಂತೃಪ್ತಿ ನಮ್ಮೆಲ್ಲರಲ್ಲಿತ್ತು.

– ವಿಷ್ಣುಧರನ್‌ ಶೆಟ್ಟಿ
ದ್ವಿತೀಯ ಬಿ. ಎ., ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.