ಸೀಟು ಬಿಟ್ಟುಕೊಡುವುದು!


Team Udayavani, Apr 19, 2019, 6:00 AM IST

9

ಸಾಂದರ್ಭಿಕ ಚಿತ್ರ

ಅದೊಂದು ದಿನ ಕಾಲೇಜಿಗೆ ಹೋಗಬೇಕಿದ್ದರೆ ಬಸ್‌ನಲ್ಲಿ ಜನ ತುಂಬಿಕೊಂಡಿದ್ದರು. ನಾನು ಯಾವಾಗಲೂ ಬಸ್ಸಿನ ಮೊದಲ ಸೀಟಿನಲ್ಲೇ ಕುಳಿತುಕೊಳ್ಳುತ್ತೇನೆ. ಆ ಸೀಟು ಬಾಗಿಲಿನ ಬಳಿಯೇ ಇರುವುದರಿಂದ ಹತ್ತಿದ ತಕ್ಷಣ ಸೀಟು ಖಾಲಿಯಿದ್ದರೆ ಅಲ್ಲೇ ಕುಳಿತುಬಿಡುತ್ತೇನೆ. ನಾನು ಕುಳಿತಿರುವಾಗ ಯಾರಾದರೂ ವಯಸ್ಸಾದವರು ಬಸ್ಸು ಹತ್ತಿದ ಕೂಡಲೇ ಒಮ್ಮೆ ನಾನು ಅವರ ಮುಖವನ್ನು ನೋಡುತ್ತೇನೆ. ಹತ್ತಿದವರು ನನ್ನ ಮುಖವನ್ನೇ ನೋಡಿ ನಗುತ್ತಿದ್ದರೆ ನಾನು, “ಕುಳಿತುಕೊಳ್ಳುತ್ತೀರಾ?’ ಎಂದು ಕೇಳುತ್ತೇನೆ. “ಹಾಂ’ ಎಂದವರಿಗೆ ಸೀಟು ಬಿಟ್ಟುಕೊಡುವುದೇ ನನಗೊಂಥರ ಖುಷಿ.

ಒಂದು ದಿನ ಒಬ್ಬರು ನಡುವಯಸ್ಕರು ಹತ್ತಿದರು. ಅಕಿವರು ನನ್ನನ್ನೇ ನೋಡಿ ನಗುತ್ತಿದ್ದರು. “ಕುಳಿತುಕೊಳ್ಳುತ್ತೀರಾ?’ ಎಂದು ಕೇಳಿದೆ. ಆಗ ಅವರು, “ಬನ್ನಿ , ಬನ್ನಿ ನಿಮಗಾಗಿಯೇ ಇಲ್ಲಿ ಸೀಟು ಸಿದ್ಧವಾಗಿದೆ ಬನ್ನಿ’ ಎಂದು ಅವರಿಗಿಂತ ಸ್ವಲ್ಪ ವಯಸ್ಸಾದವರನ್ನು ಆ ನಡುವಯಸ್ಕ ಕರೆದು ಅಲ್ಲಿ ಕುಳ್ಳಿರಿಸಿದರು. ನಾನು ಎದ್ದು ನನ್ನ ಗೆಳೆಯರ ಬಳಿ ಹೋಗಿ ಕುಳಿತುಕೊಂಡೆ. ನನ್ನ ಗೆಳೆಯರು ನಾನು ಆ ವೃದ್ಧರಿಗೆ ಸೀಟು ಬಿಟ್ಟುಕೊಟ್ಟಿದ್ದಕ್ಕೆ ಹೊಗಳಿ ಅಟ್ಟಕ್ಕೇರಿಸಿದರು. ನನಗಂತೂ ಆವತ್ತು ತುಂಬ ಖುಷಿಯಾಯಿತು. ಮುಂದಿನ ಸ್ಟಾಪ್‌ನಲ್ಲಿ ಈ ಮೊದಲು ಬಸ್ಸು ಹತ್ತಿದವರಿಗಿಂತಲೂ ಇನ್ನೂ ವಯಸ್ಸಾದವರು ಬಸ್ಸು ಹತ್ತಿದರು. ಆಗ ಆ ಸೀಟಿನಲ್ಲಿ ಕುಳಿತಿದ್ದವರು ಎದ್ದು ವಯಸ್ಸಾದ ಅವರಿಗೆ ಸೀಟು ಬಿಟ್ಟು ಕೊಟ್ಟರು. ಆಗ ನಾನಂದುಕೊಂಡೆ, ಆ ಮಧ್ಯ ವಯಸ್ಕರೇ ವಯಸ್ಸಾದವರಿಗೆ ಸೀಟು ಬಿಟ್ಟು ಕೊಟ್ಟರು. ಒಂದು ವೇಳೆ ನಾನೇನಾದರೂ ನಾನಿದ್ದ ಸೀಟು ಬಿಟ್ಟುಕೊಡದೇ ಇದಿದ್ದದರೆ…? ಎಂದು.

ಧನ್ಯಾ
ಪ್ರಥಮ ಬಿ. ಕಾಂ.
ಡಾ. ಬಿ. ಬಿ. ಹೆಗ್ಡೆ ಫ‌ಸ್ಟ್‌ ಗ್ರೇಡ್‌ ಕಾಲೇಜು, ಕುಂದಾಪುರ

ಟಾಪ್ ನ್ಯೂಸ್

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.