ಹವ್ಯಾಸಗಳತ್ತ ಹಂಬಲಿಸಿದೆ ಮನ !


Team Udayavani, Jan 18, 2019, 12:30 AM IST

10.jpg

ಹವ್ಯಾಸಗಳನ್ನು ದೇವರು ಕೊಟ್ಟ ವರವೆಂದರೆ ತಪ್ಪಿಲ್ಲ. ಇವುಗಳಿಂದಲೇ ಎಲ್ಲರೂ ಸ್ವತಂತ್ರವಾಗಿ ಚಟುವಟಿಕೆಯಲ್ಲಿ ತೊಡಗಿ, ತೃಪ್ತಿಪಡುವುದನ್ನು ಕಾಣುತ್ತೇವೆ. ಹವ್ಯಾಸಗಳಿಂದ ಸಮಯವು ಯೋಗ್ಯವಾಗಿ ಸದ್ವಿನಿಯೋಗವಾಗುತ್ತದೆ ಎಂಬ ಖುಷಿಯೂ ಸಿಗುತ್ತದೆ.

ನಮ್ಮ ಬಾಲ್ಯದೆಡೆಗೆ ಮನಸ್ಸನ್ನು ಕೊಂಡೊಯ್ದಾಗ ಹವ್ಯಾಸಗಳ ಸರಮಾಲೆಯೇ ಕಣ್ಣಂಚಿಗೆ ಬರುತ್ತದೆ. ಆ ಕಾಲದಲ್ಲಿ- ಓದುವುದು, ಬರೆಯುವುದು, ಹಾಡುವುದು, ರೇಡಿಯೋ ಕೇಳುವುದು, ನಾಟಕ-ಯಕ್ಷಗಾನ, ಈಜುವುದು, ಸೈಕಲ್‌ ಸವಾರಿ, ಮರಹತ್ತುವುದು, ಬೆಟ್ಟ ಹತ್ತುವುದು, ಚಿತ್ರ ಮಾಡುವುದು, ಓಟ, ಮೀನು ಹಿಡಿಯುವುದು, ಕಾಗದದ ಡಿಸೈನ್‌ಗಳು, ಸಂಗೀತ ಉಪಕರಣಗಳ ಅಭ್ಯಾಸ… ಅಬ್ಬಬ್ಟಾ ! ಮುಗಿಯದಷ್ಟಿವೆ. ಆದರೆ, ಈಗ ಮೊಬೈಲ್‌, ಟೀವಿ, ಲ್ಯಾಪ್‌ಟಾಪ್‌ಗ್ಳಿಂದಾಗಿ ಹವ್ಯಾಸಗಳೆಲ್ಲ ನೆನಪಿನಂಚಿಗೆ ಜಾರುತ್ತಿದೆ. ಪ್ರತಿಯೊಂದು ಹವ್ಯಾಸದಲ್ಲೂ ಒಂದು ಚತುರತೆ ಎನ್ನುವುದಿದೆ. ಉದಾಹರಣೆಗೆ- ಚೆಸ್‌ಆಡುವವರಿಗೆ ತಾಳ್ಮೆ ಹಾಗೂ ಮನಸ್ಸನ್ನು ಗೆಲುವಿನೆಡೆಗೆ ಕೊಂಡೊಯ್ಯುವ ಚಾತುರ್ಯ ಸಿಗುತ್ತದೆ. ಇಂಥ ಹತ್ತು ಹಲವು ದೃಷ್ಟಾಂತಗಳಿವೆ. ಹಿರಿಯರು ಚಿಕ್ಕಮಕ್ಕಳಿಗೆ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಪ್ರೋತ್ಸಾಹಿಸುವುದು ಸಸಿಗೆ ಹಾಕುವ ನೀರು, ಗೊಬ್ಬರಗಳಂತೆಯೆ. ಒಳ್ಳೆಯ ಫ‌ಲ ಕೊಡುತ್ತವೆ.  

ನಾವು ಎಷ್ಟೋ ಸಲ ಒಳ್ಳೆಯ ಸಂದರ್ಭ ಬರಲಿ ಎಂದು ಹವ್ಯಾಸವನ್ನು ತಿರಸ್ಕರಿಸಿ ಸಮಯ ಹಾಳು ಮಾಡಿದ್ದೇವೆ. ಆದರೆ, ಕಳೆದು ಹೋದ ಸಮಯ ಮತ್ತ ಬಾರದು. ನಾವೆಲ್ಲ ಸಮಯದ ಅಭಾವವೆಂಬ ನೆಪದಿಂದ ಹವ್ಯಾಸಗಳನ್ನೇ ಮರೆತಿದ್ದೇವೆ. ಒಳ್ಳೆಯ ಹವ್ಯಾಸವು ನೆಮ್ಮದಿ, ಸಂತಸ, ಮನಶ್ಯಾಂತಿ ನೀಡುತ್ತದೆ. ಅದಕ್ಕೆ ನಿರಂತರತೆ ಬೇಕು ಅಷ್ಟೆ. ಹಳೆಯ ನೆನಪಿನೊಂದಿಗೆ ಈಗ ಸಿಗುವ ಬಿಡುನ ಸಮಯದಲ್ಲಿ ಮೊಬೈಲ್‌ ಬದಿಗಿಟ್ಟು ಹವ್ಯಾಸಗಳನ್ನು ಮರೆಯಾಗದಂತೆ ಅನುಭಸೋಣ, ಏನಂತೀರ?
                                       
ಮುಕೇಶ್‌ ನೆಕ್ಕರಡ್ಕ
ಪ್ರಥಮ ಸ್ನಾತಕೋತ್ತರ ಪತ್ರಿಕೋದ್ಯಮ ಭಾಗ
ಮಂಗಳೂರು ಶ್ವದ್ಯಾನಿಲಯ, ಕೋಣಾಜೆ
 

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.