ಹೊಸ ಜಾಗ ಹೊಸ ಜನ


Team Udayavani, Aug 31, 2018, 6:00 AM IST

11.jpg

ಹೊಸ ಜಾಗ, ಹೊಸ ಜನ, ಹೊಸ ವಾತಾವರಣ ಹೇಗೋ ಏನೋ- ಇದು ಮನೆ ಬದಲಾಯಿಸಿದಾಗ, ಹೊಸ ಶಾಲೆಗೆ ಸೇರಿದಾಗ, ಶಾಲೆಯಿಂದ ಕಾಲೇಜಿಗೆ ಹೋದಾಗ ಮೂಡುವ ಸಾಮಾನ್ಯ ಭಾವನೆಗಳು. ಹೊಸ ಜಾಗಕ್ಕೆ ಹೋಗುವ ಮೊದಲೇ ಅಲ್ಲಿಯ ಜನರು ಇಲ್ಲಿಯ ಜನರ ಹಾಗೆ ಇಲ್ಲದಿದ್ದರೆ, ಅಲ್ಲಿಯ ವಾತಾವರಣ ಹಿಡಿಸದಿದ್ದರೆ ಎಂದು ಯೋಚಿಸಲು ಆರಂಭಿಸುತ್ತೇವೆ. ಶಾಲೆ ಮುಗಿಸಿ, ಕಾಲೇಜಿಗೆ ಸೇರಬೇಕಾದಾಗ ಬೇಜಾರಾಗುತ್ತದೆ. ಅಷ್ಟು ವರ್ಷ ಶಾಲೆಯಲ್ಲಿ ಕಲಿತು, ತಮ್ಮ ಹಳೆಯ ಮಿತ್ರರನ್ನೆಲ್ಲ ಬಿಟ್ಟು, ಕಾಲೇಜಿಗೆ ಸೇರಬೇಕಾದಾಗ ಬೇಸರವಾಗುವುದು ಸರ್ವೇಸಾಮಾನ್ಯ. ಕಾಲೇಜಿಗೆ ಸೇರಿದಾಗ ಹೊಸ ಸಹಪಾಠಿಗಳನ್ನು ಕಾಣುತ್ತೇವೆ. ಮೊದಲು ಬರೀ ಮುಗುಳು ನಗೆಯಿಂದ ಶುರುವಾದ ಪರಿಚಯ ನಂತರ ಗೊತ್ತಿಲ್ಲದೆಯೇ ಎಲ್ಲರೂ ಮಿತ್ರರಾಗಿ ಬಿಡುತ್ತೇವೆ. ಒಬ್ಬೊಬ್ಬರ ಆಸಕ್ತಿ, ಗುರಿ ಇವನ್ನೆಲ್ಲ ಕೇಳು ಕೇಳುತ್ತಾ ಹತ್ತಿರವಾಗುತ್ತೇವೆ. 

ಅದೇ ರೀತಿ ಹಳೆಯ ಮನೆಯನ್ನು ತೊರೆದು ಹೊಸ ಮನೆಗೆ ಬಂದಾಗಲೂ ಅದೇ ರೀತಿ ಬೇಜಾರಾಗುತ್ತದೆ. ಹೊಸ ನೆರೆಮನೆಯವರ ಜೊತೆ ಮೆಲ್ಲನೆ ಮಾತು ಆರಂಭವಾಗುತ್ತದೆ. ನಂತರ ಅವರು, “ನಿಮಗೆ ಏನಾದರೂ ಬೇಕಿದ್ದರೆ ನಮ್ಮಲ್ಲಿ ಹೇಳಿ’ ಎಂದು ಧೈರ್ಯ ತುಂಬುತ್ತಾರೆ. ಹೊಸ ವಠಾರಕ್ಕೆ ಒಂದೆರಡು ತಿಂಗಳಲ್ಲಿ ಹೊಂದಿಕೊಳ್ಳುತ್ತೇವೆ. ಒಂದೆರಡು ತಿಂಗಳು ಕಳೆದ ನಂತರ “ಇಲ್ಲಿಗೆ ಬಂದು ಎರಡೇ ತಿಂಗಳಾದದ್ದು. ಆದರೆ ತುಂಬಾ ದಿನವಾದ ಹಾಗೆ ಅನಿಸುತ್ತೆ’- ಎಂದು ಹೇಳುವಷ್ಟರ ಮಟ್ಟಿಗೆ ಹತ್ತಿರವಾಗುತ್ತೇವೆ.

ಆದರೆ, ನಾವು ಹೊಸ ಜಾಗಕ್ಕೆ ಹೋದಾಗ, ಹೊಸಬರನ್ನು ಕಂಡಾಗ ಅವರನ್ನು ಅರಿಯುವ ಮೊದಲೇ ಅವರ ಬಗ್ಗೆ ಒಂದು ಪರಿಕಲ್ಪನೆಯನ್ನು ಮನಸ್ಸಿನಲ್ಲಿ ನಿರ್ಮಿಸುತ್ತೇವೆ. ಆದರೆ, ಯಾರನ್ನೇ  ಆಗಲಿ ಅವರನ್ನು  ನಾವು ಮಾತನಾಡಿಸದೇ ಅರಿಯಲು ಸಾಧ್ಯವಿಲ್ಲ. ಒಬ್ಬರನ್ನು ಅರಿಯುವ ಮೊದಲೇ ಅವರು ಇಂಥವರಿರಬಹುದು ಎಂದು ತಿಳಿಯುವುದಕ್ಕಿಂತ ಅವರ ಬಳಿ ಮಾತನಾಡಿಸಿ ಅವರನ್ನು ಅರಿಯುವುದು ಒಳ್ಳೆಯದು ಅಲ್ಲವೆ? 

ಖುಷಿ
ಗೋವಿಂದದಾಸ ಪಿಯು ಕಾಲೇಜು, ಸುರತ್ಕಲ್‌

ಟಾಪ್ ನ್ಯೂಸ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ

13-mulleria

Mulleria: ವ್ಯಕ್ತಿಯ ನಿಗೂಢ ಸಾವು : ತಲೆಗೆ ಗಂಭೀರ ಗಾಯ ಮರಣಕ್ಕೆ ಕಾರಣ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

16

Crime: ಸುಳ್ಯ ಭಾಗದ ಅಪರಾಧ ಸುದ್ದಿಗಳು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.