ಅಡುಗೆ ಮನೆಯಲ್ಲೊಂದು ದಿನ


Team Udayavani, Feb 21, 2020, 4:53 AM IST

chitra-2

ಪ್ರಥಮ ಎಂಸಿಜೆಯ ಮೊದಲ ಸೆಮಿಸ್ಟರ್‌ ಪರೀಕ್ಷೆ ಮುಗಿಸಿ, ಕಾಲೇಜಿನ ಲೈಬ್ರೆರಿಯಿಂದ ಕಾದಂಬರಿ ಪುಸ್ತಕಗಳನ್ನ ಹೊತ್ತು ಮನೆ ಸೇರಿದ್ದೆ. ಇನ್ನು ಈ ಪುಸ್ತಕ ಓದಿ ಮುಗಿಯುವವರೆಗೂ ಏಳುವುದಿಲ್ಲ ಎಂದು ಶಪಥ ಹಾಕಿ ಹಾಸಿಗೆಯಲ್ಲಿ ಉರುಳಿಕೊಂಡಿದ್ದೆ. ಅಷ್ಟರೊಳಗೆ ಅಮ್ಮ ಅಡುಗೆ ಮನೆಯಿಂದ ಕೂಗು ಹಾಕಿದಳು. “ದೇವರೇ’ ಎಂದುಕೊಂಡು ಅತ್ತ ಕಡೆ ಹೋದೆ. ಅಮ್ಮ ನನಗೆ ಕೆಲಸ ನೀಡಲು ಪಟ್ಟಿಯನ್ನೇ ಸಿದ್ದಪಡಿಸಿಕೊಂಡವಳಂತೆ ಒಂದೊಂದೇ ಕೆಲಸ ಹೇಳಲು ಶುರುಮಾಡಿದಳು. ತೆಂಗಿನಕಾಯಿ ತುರಿ, ಗುಡಿಸು, ನೆಲ ಒರೆಸು- ಹೀಗೆ ಸಣ್ಣಪುಟ್ಟ ಕೆಲಸಗಳು.

ಅಬ್ಟಾ! ಎಂದುಕೊಳ್ಳುತ್ತಾ ಒಂದು ಐದು ನಿಮಿಷ ಮೊಬೈಲ್‌ ಕೈಯಲ್ಲಿ ಹಿಡಿದಿದ್ದೇ ತಡ ಅಮ್ಮನ ಬೈಗುಳ ಶುರು. “ಇಡೀ ದಿನ ಮೊಬೈಲ್‌ನಲ್ಲೇ ನೋಡಿಕೊಂಡು ಇದ್ದರೆ ನಿನ್ನ ಕಣ್ಣು ಏನಾಗಬೇಕು’ ಅಂತ ಶುರು ಮಾಡುತ್ತಾಳೆ. ಆಗ ಮತ್ತೆ ಎದ್ದು ಏನಾದರು ಕೆಲಸ ಮಾಡಲು ಹೊರಡುತ್ತೇನೆ.

ಏನೇ ಕೆಲಸ ಮಾಡಲು ಹೇಳಿದರೂ ಅಮ್ಮ ಅಡುಗೆ ಮಾಡಲು ಹಾಗೂ ಇಸ್ತ್ರಿ ಹಾಕಲು ಮಾತ್ರ ನನ್ನ ಬಳಿ ಹೇಳಲಾರಳು ಎಂಬ ನಂಬಿಕೆ ನನಗಿತ್ತು. ಯಾಕೆಂದರೆ, ಇಸ್ತ್ರಿ ಹಾಕುತ್ತ ಅಪ್ಪನ ಪ್ಯಾಂಟ್‌ ಸುಟ್ಟು ಹಾಕಿ, ಚೆನ್ನಾಗಿ ಬೈಸಿಕೊಂಡಿದ್ದೆ. ಕೆಲವೇ ದಿನಗಳಲ್ಲಿ ನನ್ನ ಅಡುಗೆ ಕೆಲಸ ಪ್ರಾರಂಭವಾಯಿತು. ಮುಂದಿನ “ಮಾಸ್ಟರ್‌ ಶೆಫ್’ ನಾನೇ ಎಂಬ ಭಾವನೆಯೊಂದಿಗೆ ಅಡುಗೆ ತಯಾರಿಸಿಬಿಟ್ಟೆ. ಮಾಡಿದ ಸಾಂಬಾರ್‌ ಮನುಷ್ಯರು ತಿನ್ನುವಷ್ಟರ ಮಟ್ಟಕ್ಕೆ ಚೆನ್ನಾಗಿದೆ ಎಂದು ಅಪ್ಪ ನಗೆಯಾಡುತ್ತ ಹೇಳಿದರು. ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ, ಅಮ್ಮ ಒಂದೂ ಹೊಗಳಿಕೆಯ ಮಾತು ಹೇಳಲಿಲ್ಲ.

ಅಡುಗೆ ಕಲಿಯುವಾಗ ಮನಸ್ಸು ತುಂಬಾ ಏಕಾಗ್ರತೆಯಿಂದ ಇರಬೇಕಾಗುತ್ತದೆ. ಏಕಕಾಲಕ್ಕೆ ಹತ್ತು ಕೆಲಸ ಮಾಡುವ “ಮ್ಯಾನೇಜ್‌ಮೆಂಟ್‌ ಸ್ಕಿಲ್‌’ ಗೊತ್ತಿರಬೇಕು. ಗ್ಯಾಸ್‌ನ ಆ ಒಲೆಯಲ್ಲಿ ನೀರಿಟ್ಟು, ಈ ಒಲೆಯಲ್ಲಿ ಕುಕ್ಕರ್‌ ಇಟ್ಟು, ಎರಡನ್ನೂ ನಿಭಾಯಿಸಿಕೊಂಡು ಹೋಗಬೇಕು. ಅಬ್ಬಬ್ಟಾ!

ಆಶಿಕಾ ಸಾಲೆತ್ತೂರು
ಎಂಸಿಜೆ, ದ್ವಿತೀಯ ವರ್ಷ ವಿವೇಕಾನಂದ ಕಾಲೇಜು, ಪುತ್ತೂರು

ಟಾಪ್ ನ್ಯೂಸ್

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ

12–uv-fusion

Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.