ಕಾಡುವ ಪೀಟಿ ಪೀರಿಯೆಡ್‌ ನೆನಪುಗಳು


Team Udayavani, Feb 15, 2019, 12:30 AM IST

13.jpg

ಈಗ ಆಟದ ಪೀರಿಯೆಡ್‌ ಎಂದ ಕೂಡಲೇ ಮಕ್ಕಳು “ಹೋ’ ಎನ್ನುತ್ತ ಮೈದಾನಕ್ಕೆ ಜಿಗಿಯುತ್ತಾರೆ. ಪೀಟಿ ಪೀರಿಯೆಡ್‌ ಎಂದರೆ ಯಾವ ಮಕ್ಕಳಿಗೆ ತಾನೆ ಇಷ್ಟವಿರುವುದಿಲ್ಲ ಹೇಳಿ. ಪ್ರತಿಯೊಂದು ಶಾಲೆಯಲ್ಲೂ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗಾಗಿ ಪೀಟಿ ಪೀರಿಯಡ್‌ ಇದ್ದೇ ಇರುತ್ತದೆ. ಮಕ್ಕಳಿಗೆ ಪಾಠದೊಂದಿಗೆ ಆಟಗಳೂ ಉತ್ಸಾಹವನ್ನು ನೀಡುತ್ತವೆ. ನನಗಂತೂ ಹೈಸ್ಕೂಲ್‌, ಪ್ರೈಮರಿಯಲ್ಲಿರುವಾಗ ಪೀಟಿ ಪೀರಿಯೆಡ್‌ ಎಂದರೆ ಎಲ್ಲಿಲ್ಲದ ಉತ್ಸಾಹ. ಆದರೆ, ನಾನು ಹೈಸ್ಕೂಲ್‌ನಲ್ಲಿ ಓದುವಾಗ ಮೊದಲು ಕೆಲವು ದಿನಗಳಲ್ಲಿ ಪೀಟಿ ಪೀರಿಯೆಡ್‌ಗೆ ಹೋಗುತ್ತಿರಲಿಲ್ಲ. ನಮ್ಮ ತರಗತಿಯಲ್ಲಿ ಆಟ ಆಡಲು ಹೋಗದ ಕೆಲವು ವಿದ್ಯಾರ್ಥಿಗಳ ಒಂದು ಗುಂಪಿತ್ತು. ನಾನು ಸಹ ಆ ಗುಂಪಿನೊಂದಿಗೆ ಸೇರಿಕೊಂಡಿದ್ದೆ. ನಮ್ಮ ಈ ಗುಂಪು ಪೀಟಿ ಪೀರಿಯೆಡ್‌ ಬಂದಾಗ ಆಡಲು ಹೋಗದೆ ತರಗತಿಯಲ್ಲೇ ಕುಳಿತು ಹರಟೆ ಹೊಡೆಯುತ್ತಿತ್ತು. ಆದರೆ, ನನಗೆ ಪೀಟಿ ಎಂದರೆ ತುಂಬಾನೆ ಇಷ್ಟ. ನಾನು ತರಗತಿಯಲ್ಲೇ ಹರಟೆ ಹೊಡೆಯುವ ಆ ಗುಂಪಿಗೆ ಸೇರಿಕೊಳ್ಳಲು ಒಂದು ಕಾರಣವೂ ಇತ್ತು. ಅದೆಂದರೆ, ನನಗೆ ವಾಲಿಬಾಲ್‌, ತ್ರೋಬಾಲ್‌ ಆಟಗಳ ಬಗ್ಗೆ ಏನೂ ಗೊತ್ತಿರಲಿಲ್ಲ. ನಾನು ಅವರೊಂದಿಗೆ ಆಡಲು ಹೋದರೆ “ನಿನಗೆ ಆಟದ ಬಗ್ಗೆ ಏನೂ ಗೊತ್ತಿಲ್ಲ’ ಎಂದು ಅವರೆಲ್ಲ ಗೇಲಿ ಮಾಡುತ್ತಿದ್ದರು. ಹಾಗಾಗಿ, ನಾನು ಅವರೊಂದಿಗೆ ಆಡಲು ಹೋಗುತ್ತಿರಲಿಲ್ಲ. ಆದರೆ, ನನಗೆ ಟೆನ್ನಿಸ್‌ ಆಟ ಆಡಲು ಚೆನ್ನಾಗಿಯೇ ಬರುತ್ತಿತ್ತು. ಅದೇ ಹೊತ್ತಿಗೆ ನಮ್ಮ ಶಾಲೆಯ ಪೀಟಿ ಮಾಸ್ಟರರು ಸ್ಕೂಲಿಗೆ  ಬ್ಯಾಟು, ಕಾಕ್‌ ತರಿಸಿದರು. ಇದರಿಂದ ನನಗೆ ತುಂಬಾ ಸಂತೋಷವಾಯಿತು. ಪೀಟಿಗೆ ಬೆಲ್‌ ಹೊಡೆದಾಗ ನಾನು ಎಲ್ಲರಿಗಿಂತ ಮೊದಲು ಬ್ಯಾಟು ಮತ್ತು ಕಾಕ್‌ ಹಿಡಿದುಕೊಂಡು ಮೈದಾನದೆಡೆಗೆ ಹೆಜ್ಜೆ ಹಾಕುತ್ತಿದ್ದೆ. ಟೆನ್ನಿಸ್‌ ಆಟದಲ್ಲಿದ್ದ ನನ್ನ ಉತ್ಸಾಹ, ಆಟದ ವೈಖರಿ ಕಂಡು ನನ್ನ ಸಹಪಾಠಿಗಳಿಗೂ ಆಶ್ಚರ್ಯವಾಯಿತು. ಮತ್ತೆಂದೂ ಪೀಟಿ ಪೀರಿಯಡ್‌ ಅನ್ನೂ ಮಿಸ್‌ ಮಾಡಿಕೊಳ್ಳಲಿಲ್ಲ. ನನ್ನನ್ನು ಗೇಲಿ ಮಾಡುತ್ತಿದ್ದವರೂ ಅದನ್ನು ನಿಲ್ಲಿಸಿದರು. ಗೇಲಿ ಮಾಡಿದವರ ಬಾಯಿಯಿಂದಲೇ ನನಗೆ ಪ್ರಶಂಸೆಗಳು ಬರತೊಡಗಿದಾಗ ನನಗೆ ಎಲ್ಲಿದ ಸಂತೋಷವಾಯಿತು. 

ನಮ್ಮ ಬಿಂಬ-ಪ್ರತಿಬಿಂಬಗಳು ಯಾವತ್ತೂ ನಮ್ಮ ಆಸಕ್ತಿಯ ವಿಷಯಗಳತ್ತ ತುಂಬಿಕೊಂಡಿರಬೇಕೇ ಹೊರತು ಇನ್ನೊಬ್ಬರ ಆಸಕ್ತಿಯನ್ನು ಅನುಸರಿಸುವಂತಿರಬಾರದು. ಇನ್ನೊಬ್ಬರ ಕಲೆ ನಮ್ಮದಾಗಲು ಸಾಧ್ಯವೂ ಇಲ್ಲ ! ಅಚ್ಚರಿಯ ಸಂಗತಿ ಎಂದರೆ ನಾವು ಶಾಲಾದಿನಗಳಲ್ಲಿ ಎಷ್ಟೊಂದು ಪಾಠಗಳನ್ನು ಓದುತ್ತಿರುತ್ತೇವೆ. ಆದರೆ, ನಮಗೆ ಚೆನ್ನಾಗಿ ನೆನಪಿರುವುದು “ಆಟ’ದ ಪೀರಿಯೆಡ್‌ ಮಾತ್ರ !

ಟಿ. ಸುಶ್ಮಿತಾ
ದ್ವಿತೀಯ ವರ್ಷ
ಕೆನರಾ ಇಂಜಿನಿಯರಿಂಗ್‌ ಕಾಲೇಜು, ಬೆಂಜನಪದವು
 

ಟಾಪ್ ನ್ಯೂಸ್

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ

Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.