ಕಳೆದು ಹೋದ ಕ್ಷಣಗಳು ನೆನಪುಗಳಾಗಿ…


Team Udayavani, Nov 10, 2017, 6:25 AM IST

competition.jpg

ನಮ್ಮ ಜೀವನದ ಒಂದೊಂದು ಕ್ಷಣ ನೆನಪುಗಳಾಗಿ ಪರಿವರ್ತನೆಯಾಗುತ್ತವೆ. ಇದನ್ನು ನಂತರ ನೆನಪಿಸಿ ಮುಗುಳ್ನಗುವುದು ಇದೆ.

ನಮ್ಮ ಜೀವನದ ನೆನಪುಗಳ ದಿನಗಳು, ನಮ್ಮ ಶಾಲೆಯ ದಿನಗಳನ್ನು ನೆನಪಿಸುವಾಗ ನಾವು ಗುಂಪುಗಳಲ್ಲಿ ತಿರುಗಾಡುವಾಗ, ನಮ್ಮ ಗೆಳತಿಯರ ಕೈ ಹಿಡಿದು, ಬೇರೆ ಬೇರೆ ಅಂಗಡಿಗಳಲ್ಲಿ ನುಗ್ಗಿ, ಹಲವಾರು ಫ್ಯಾನ್ಸಿ ಐಟಮ್‌ಗಳನ್ನು ಖರೀದಿಸಿ, ಬೇರೆ ಬೇರೆ ರೆಸ್ಟೋರೆಂಟ್‌ಗಳಿಗೆ ನುಗ್ಗಿ ಹೊಸ ಹೊಸ ಖಾದ್ಯಗಳನ್ನು ಸೇವಿಸಿ ನಂತರ ಅದರ 10-15 ಫೋಟೋಗಳನ್ನು ತೆಗೆದು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡಿ ಅದಕ್ಕೆ ಅನೇಕ ಕ್ಯಾಪ್ಶನ್‌ಗಳನ್ನು ಹಾಕಿ, ಮದುವೆ, ಮಾಲ್‌ಗ‌ಳಲ್ಲಿ ತಿರುಗಾಡುವಾಗ, ಬರ್ತ್‌ಡೇ ಪಾರ್ಟಿಗಳಲ್ಲಿ ಹೋದಾಗ ಅನೇಕ ಗೊಂಬೆಗಳ ಜೊತೆ ಸೆಲ್ಫಿ ತೆಗೆಯೋದು ಮತ್ತು ಕೆಲವರಿಗೆ ಬೈಕುಗಳ ಮತ್ತು ಲಕ್ಷುರಿ ಕಾರುಗಳ ಜೊತೆ ನಿಂತು ಫೋಟೋ ತೆಗೆದು ನೂರು-ಇನ್ನೂರು ಲೈಕ್‌ಗಳ ವೈಟ್‌ ಮಾಡೋದು ಉಂಟು. ಇದನ್ನೆಲ್ಲ ಮಾಡಿ ಸಿಗುವುದು ಖುಷಿ ಎನ್ನುವುದು ಅಂತಿಂಥ ಖುಷಿಯಲ್ಲ. ಹೀಗೆ ತುಂಬ ನೆನಪುಗಳು ಮನದಲ್ಲಿ ಓಡುತ್ತವೆ. ಎಲ್ಲ ನನ್ನ ಗೆಳತಿಯರನ್ನು ನೆನಪಿಸುತ್ತಾ ಈ ಲೇಖನವನ್ನು ಬರೆಯುತ್ತಿದ್ದೇನೆ. ಐ ಮಿಸ್‌ ಯು ಸೋ ಮಚ್‌ ಮೈ ಡಿಯರ್‌ ಫ್ರೆಂಡ್ಸ್‌. ನಾವು ಕಳೆದ ಈ ವರುಷಗಳು ಪುನಃ ಬರಲಿ ಎಂದು ನನ್ನ ಅಕಾಂಕ್ಷೆ.

– ಮೆಲಿಸ್ಸಾ ಡಾಯಸ್‌
ಸೈಂಟ್‌ ಮೇರೀಸ್‌ ಪ.ಪೂ. ಕಾಲೇಜು, ಕುಂದಾಪುರ

ಟಾಪ್ ನ್ಯೂಸ್

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.