ಸೆಲ್ಫಿ ಎಂಬ ಮಾಯೆ


Team Udayavani, Apr 19, 2019, 6:00 AM IST

11

ಸೆಲ್ಫಿ ಹುಚ್ಚು ಎಲ್ಲರಲ್ಲಿಯೂ ಇರುವುದು ಸಾಮಾನ್ಯ. ಅದಕ್ಕೆ ಅವರಿವರು ಎಂಬ ಹಂಗಿಲ್ಲ. ನಮ್ಮ ಪ್ರಧಾನಿ ಮೋದೀಜಿಯಿಂದ ಹಿಡಿದು ನಾವು ಕೂಡ ಸೆಲ್ಫಿ ಪ್ರಿಯರೇ. ಇದೊಂದರಿಂದಲೇ ಹೌಸ್‌ ಬ್ಯೂಟಿಫ‌ುಲ್‌ ವರ್ಲ್ಡ್ ಅನಿಸಿಕೊಳ್ಳುವುದು ! ಮುಖ ಕಪ್ಪಗಿರಲಿ ಅಥವಾ ಎಷ್ಟೇ ಚಿತ್ರವಿರಲಿ ಮೊಬೈಲ್‌ ಅಪ್ಲಿಕೇಷನ್‌ ಮೂಲಕ ಸಖತ್‌ ಆಗಿ ಕಾಣಬಹುದು.

ಒಂದೊಂದು ಸಂದರ್ಭದಲ್ಲಿ ಪ್ರತಿಯೊಬ್ಬನೂ ಸೆಲ್ಫಿಗನಾಗಿಯೇ ಬಿಡುತ್ತಾನೆ. ಅದು ದುಃಖವೇ ಇರಲಿ, ಸುಖವೇ ಇರಲಿ ಇವರ ಕೈಯಲ್ಲೊಂದು ಬಣ್ಣ ಬದಲಿಸೋ ಅಪ್ಲಿಕೇಷನ್‌ ಜೊತೆಗಿದ್ದರೆ ಅಲ್ಲೇ ಸೆಲ್ಫಿ ಹುಟ್ಟಿ ಬಿಡುತ್ತದೆ. ಕಾಲೇಜಿನ ಹುಡುಗ-ಹುಡುಗಿಯರಂತೂ ಇದಕ್ಕೆ ಕಡಿಮೆ ಇಲ್ಲ. ಅವರಿಗೆ ಸೆಲ್ಫಿಯದೇ ಹುಚ್ಚು. ನಮ್ಮ ಕಾಲೇಜ್‌ ಕ್ಯಾಂಪಸ್‌ನ ಯಾವುದೇ ಕಡೆ ನೋಡಿದರೂ ಅಂಗೈ ಉದ್ದದ ಮೊಬೈಲ್‌ ಹಿಡಿದು ಸೆಲ್ಫಿ ಕ್ಲಿಕ್ಕಿಸುವವರು ಪ್ರತ್ಯೇಕವಾಗಿರುತ್ತಾರೆ.

ಇನ್ನೂ ಕೆಲವು ಕಡೆ ಬರ್ತ್‌ಡೇ ಪಾರ್ಟಿ, ಮೆಹಂದಿ, ಮದುವೆ ಸಮಾರಂಭಗಳಲ್ಲಂತೂ ಹಿರಿಯರು-ಕಿರಿಯರು ಎಂಬ ತಾರತಮ್ಯವಿಲ್ಲದೇ ಎಲ್ಲರೂ ಸೆಲ್ಫಿಗರಾಗಿರುತ್ತಾರೆ. ಕ್ರೀಮ್‌ ಪಾರ್ಲರ್‌ನಲ್ಲಿ ಎದುರಿಗಿರುವ ಐಸ್‌ಕ್ರೀಮ್‌ ಕರಗಿದರೂ ಸೆಲ್ಫಿಲೋಕದಲ್ಲಿ ಮುಳುಗಿರುವವರೂ ಅದೆಷ್ಟೋ ಮಂದಿ. ಅಪಘಾತವಾದರೂ ಅಲ್ಲಿ ಸೆಲ್ಫಿಯೇ. ಎಲ್ಲೆಲ್ಲೂ ಸೆಲ್ಫಿ ಹುಚ್ಚರು.

ಮೊಬೈಲ್‌ ಎಂಬ ಜಂಗಮ ಗಂಟೆ ಅದು ಯಾವಾಗ ಮಾನವನ ಕೈ ಸೇರಿತೋ ಅಂದಿಗೆ ದಿನದ ಅರ್ಧ ಸಮಯ ವ್ಯರ್ಥವಾಗುವ ಪರಿಪಾಠ ಶುರುವಾಯಿತು. ಮೊದಲೆಲ್ಲ ಒಂದು ಫೋಟೊ ತೆಗೆಯಬೇಕು ಎಂದಾದರೆ ಸ್ಟುಡಿಯೋವನ್ನೋ ಅಥವಾ ಫೋಟೊಗ್ರಾಫ‌ರ್‌ನನ್ನೋ ಹುಡುಕಿಕೊಂಡು ಅಲೆದಾಡಬೇಕಾಗಿತ್ತು. ಆದರೆ, ಈಗ ಕಾಲ ಬದಲಾಗಿದೆ.

ಕಡಲಿನ ಅಬ್ಬರದ ತೆರೆಯ ಎಡೆಯಲ್ಲಿ, ಬೆಟ್ಟದ ಇಳಿಜಾರಿನಲ್ಲಿ, ಬಹುಮಹಡಿ ಕಟ್ಟಡದ ತುದಿಯಲ್ಲಿ ಸೆಲ್ಫಿ ಸಾಹಸಕ್ಕೆ ಹೋಗಿ ತಮ್ಮ ಪ್ರಾಣವನ್ನು ಕಳೆದುಕೊಂಡವರು ಅದೆಷ್ಟೋ ಜನ. ಸಾವಿರ ರೂಪಾಯಿಯಿಂದ ಲಕ್ಷಗಟ್ಟಲೆ ಮೌಲ್ಯದ ಮೊಬೈಲ್‌ ಫೋನ್‌ಗಳು ಮಾರುಕಟ್ಟೆಯಲ್ಲಿವೆ. ಏನೇ ಇರಲಿ, ಈ ಸೆಲ್ಫಿ ಹುಚ್ಚು ಇತರರಿಗೆ ಕಿರಿಕಿರಿ ಎನಿಸದೇ ಜೀವಕ್ಕೆ ಕುತ್ತಾಗದೆ ಇದ್ದರೆ ಸಾಕು ಅಷ್ಟೇ.

ಸುಶ್ಮಿತಾ ಎಮ್‌. ಸಾಮಾನಿ
ಎಂಸಿಜೆ ವಿಭಾಗ, ಮಂಗಳಗಂಗೋತ್ರಿ

ಟಾಪ್ ನ್ಯೂಸ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.