ಒಂದು ಟೂರ್‌ನ ಕತೆ


Team Udayavani, Apr 5, 2019, 6:00 AM IST

d-13

ನಮ್ಮದೋ ಸುಮಾರು ಮೂರು ತಿಂಗಳ ಹೋರಾಟ. ನಮ್ಮ ಈ ಹೋರಾಟವನ್ನು ಪುರಾಣದ ಭಗೀರಥನ ಪ್ರಯತ್ನಕ್ಕೆ ಹೋಲಿಸಬಹುದು. ಅಂತೂ ಇಂತೂ ಮಾರ್ಚ್‌ 29ಕ್ಕೆ ಟೂರ್‌ಗೆ ಹೋಗಲು ನಮ್ಮ ಪ್ರಾಂಶುಪಾಲರ ಅನುಮತಿ ಸಿಕ್ಕಿತು. ಅಬ್ಟಾ! ಟೂರ್‌ಗೆ ಹೋಗಲು ಅನುಮತಿ ಸಿಕ್ಕಿತಲ್ಲ ಎಂದು ನಾವೆಲ್ಲ ನಿಟ್ಟುಸಿರು ಬಿಟ್ಟೆವು. ತದ ನಂತರ ನನ್ನ ಗೆಳೆಯನೊಬ್ಬ “ಟೂರ್‌ಗೆ ಯಾರೆಲ್ಲ ಬರುತ್ತೀರಿ?’ ಎಂದು ಕೇಳಿ ಅವರ ಹೆಸರುಗಳನ್ನು ಪಟ್ಟಿ ಮಾಡತೊಡಗಿದ. ಟೂರ್‌ಗೆ ಹೊರಡಲು ಇನ್ನೇನು ಎರಡು ದಿವಸ ಮಾತ್ರ ಇದೆ ಎನ್ನುವಾಗ ಈಗಾಗಲೇ ಹೆಸರು ಕೊಟ್ಟಿದ್ದವರಲ್ಲಿ ಒಬ್ಬೊಬ್ಬರಾಗಿ ಯಾವುದೋ ಕಾರಣ (ಸುಳ್ಳು ನೆಪ)ಗಳನ್ನು ಕೊಟ್ಟು ತಮ್ಮ ಹೆಸರುಗಳನ್ನು ಹಿಂದೆಗೆದುಕೊಳ್ಳಲಾರಂಭಿಸಿದರು. ಇದರಲ್ಲಿ ನಾನೂ ಒಬ್ಬ! ಅತ್ತ ನನ್ನ ಗೆಳೆಯನೋ ಟೂರ್‌ ಹೋಗುವ ತರಾತುರಿಯಲ್ಲಿ ಬಸ್‌ ಬೇರೆ ಅರೇಂಜ್‌ ಮಾಡಿದ್ದ ಮಾತ್ರವಲ್ಲದೆ ಬಸ್‌ ಮಾಲಿಕರಿಗೆ ಅಡ್ವಾನ್ಸ್‌ ಈಗಾಗಲೇ ನೀಡಿದ್ದ.

ಹೀಗೆ, ಒಬ್ಬೊಬ್ಬರು ತಮ್ಮ ಹೆಸರುಗಳನ್ನು ಹಿಂದೆಗೆದು ಕೊಳ್ಳುವಾಗ ನನ್ನ ಗೆಳೆಯನಿಗೆ ತಲೆಬಿಸಿಯಾಗಲಾರಂಭಿಸಿತು. ಜತೆಗೆ ಅವನಿಗೆ ಬಹಳ ಆತಂಕವೂ ಆಯಿತೆ, ಏಕೆಂದರೆ, ಇಷ್ಟೆಲ್ಲಾ ಹೋರಾಟ ಮಾಡಿ ಮಿತ್ರರೆಲ್ಲ ಕೊನೆ ಗಳಿಗೆ ಕೈಕೊಡಲಾರಂಭಿಸಿದರಲ್ಲ ಎಂದು! ಒಂದು ಹಂತದಲ್ಲಂತೂ “ಇವೆಲ್ಲ ನನಗೆ ಬೇಕಿತ್ತಾ?’ ಅನ್ನುವಷ್ಟರ ಮಟ್ಟಿಗೆ ಅವನು ಒತ್ತಡದಲ್ಲಿದ್ದ.

ಈಗಾಗಲೇ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಾಗಿತ್ತು. ಟೂರ್‌ ಕ್ಯಾನ್ಸಲ್‌ ಮಾಡುವಂತಿಲ್ಲ. ಈಗ ಉಳಿದಿರುವುದು ಒಂದೇ ದಾರಿ- ತಮ್ಮ ಹೆಸರುಗಳನ್ನು ಹಿಂದೆಗೆದು ಕೊಂಡವರ ಮನವೊಲಿಸುವುದು. ಕೊನೆಗೂ ಬಗೆ ಬಗೆಯ ಸರ್ಕಸ್‌ಗಳನ್ನು ಮಾಡಿ ಎಲ್ಲರೂ ಟೂರ್‌ಗೆ ಬರಲು ಒಪ್ಪಿಕೊಂಡಾಗ ಅವನಿಗಾದ ಸಂತೋಷದ ಅಷ್ಟಿಷ್ಟಲ್ಲ. ಅಂತೂ ಮಡಿಕೇರಿ-ಮೈಸೂರಿಗೆ ಅಂತಿಮ ವರ್ಷದ ಅಂತಿಮ ಟೂರ್‌ಗೆ ಹೋಗಲು ಸಜ್ಜಾದೆವು.

ಮಂಜುನಾಥ ಬಿ. ವಿ.
ತೃತೀಯ ಬಿ. ಎ. ಸರಕಾರಿ ಪ್ರಥಮ ದರ್ಜೆ ಕಾಲೇಜು, ಹೆಬ್ರಿ

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.