ಹಳ್ಳಿಗಳ ವಾಸ್ತವತೆಗೆ ಹಿಡಿದ ಕೈಗನ್ನಡಿ ವಡ್ಡಾರಾಧಕ


Team Udayavani, Feb 21, 2020, 4:50 AM IST

chitra-1

ಓದು ಮುಗಿದ ಮೇಲೆ ಹಳ್ಳಿಗಳಲ್ಲಿ ಹೆತ್ತವರನ್ನು ಬಿಟ್ಟು ಊರು ತೊರೆದ ಯುವ ಜನಾಂಗ. ಇದರಿಂದ ಬದುಕಿನ ಕೊನೆ ದಿನಗಳಲ್ಲಿ ವಯಸ್ಸಾದ ಹೆತ್ತವರು ಎದುರಿಸುತ್ತಿರುವ ಕಷ್ಟದ ಜೀವನ. ಇದನ್ನು ಚಿತ್ರಿಸುವ ಕಥಾಹಂದರ ಹೊಂದಿದ ಚಿತ್ರ ವಡ್ಡಾರಾಧಕ ಅಂದರೆ ವೃದ್ಧರ ಆರಾಧಕ ಎಂದರ್ಥ.

ತಾನು ಓದಿ ಉತ್ತಮ ಕೆಲಸ ಹಿಡಿದು ಹಣ ಸಂಪಾದಿಸಬೇಕೆಂಬ ಆಶಯ ಎಲ್ಲರಿಗೂ ಇರುತ್ತದೆ. ಆದರೆ, ಬುದುಕಿನ ಆಸೆಗಳನ್ನು ಪೂರೈಸಿಕೊಳ್ಳುವ ತರಾತುರಿಯಲ್ಲಿ ನಮ್ಮವರನ್ನು ಮರೆತು ಬದುಕು ಸಾಗಿಸುವುದಲ್ಲ. ಈ ಚಿತ್ರದಲ್ಲಿ ಕಥಾ ನಾಯಕ ಅನೀಶ್‌, “ಪಿಯುಸಿ ಫೇಲ್‌ ಆದರೂ ಪರವಾಗಿಲ್ಲ , ನನ್ನವರೊಂದಿಗೆ ನಾನೂ ಇರಬೇಕು’ ಎನ್ನುವ ಮನಃಸ್ಥಿತಿಯ ಹುಡುಗ. ಈತ ಪ್ರತಿದಿನ ಕಾಲೇಜಿಗೆ ಹೊರಡುವ ಸಮಯವದಲ್ಲಿ ದಾರಿಯಲ್ಲಿ ಸಿಗುವ ತನ್ನೂರಿನ ಹಿರಿಯ ಜೀವಗಳು ಹೇಳುವ ಬೇಡಿಕೆಯನ್ನು ಪೂರೈಸುವ ಪರಿಯನ್ನು ಚಿತ್ರದುದ್ದಕ್ಕೂ ಕತೆಯ ರೂಪದಲ್ಲಿ ಉತ್ತಮವಾಗಿ ಹಣೆಯಲಾಗಿದೆ. ಹಳ್ಳಿಗಳಲ್ಲಿ ವಾಸಿಸುವ ವಯಸ್ಸಾದ ಜೀವಗಳ ಕಷ್ಟವನ್ನು, ಹೆತ್ತ ಮಕ್ಕಳು ಆಸರೆಯಾಗಬೇಕಾದ ಜಾಗದಲ್ಲಿ ಇನ್ನಾರೋ ಬಂದು ಸಹಾಯ ಮಾಡುವ ಸ್ಥಿತಿಯನ್ನು ಮನಮುಟ್ಟವಂತೆ ನಿರ್ದೇಶಕ ಅನೀಶ್‌ ಎಸ್‌. ಶರ್ಮ ತೋರಿಸಿದ್ದಾರೆ. ಅಲ್ಲದೆ ಓದಿ ದೊಡ್ಡ ಮನುಷ್ಯ ಎನಿಸಿಕೊಂಡ ಮಗ ಕೊನೆಗಾಲದಲ್ಲಿ ಹೆತ್ತ ತಂದೆಯ ಮೇಲೆಯೇ ಜಮೀನಿನ ವಿಷಯವಾಗಿ ಕೇಸ್‌ ಹಾಕುವ ಪರಿ ನೋಡುಗರಲ್ಲಿ ಕಣ್ಣೀರು ತರಿಸುತ್ತದೆ. ಯಾವುದೇ ಅದ್ದೂರಿ ಸೆಟ್‌ಗಳಿಲ್ಲದೆ, ನೈಜತೆಯಂದ ಕೂಡಿದ ಚಿತ್ರ ಇದಾಗಿದೆ. ನಿಜಬದುಕಿನ ಕತೆಯನ್ನು ಹೊತ್ತು ಸಾಗುವ ಚಿತ್ರ 10 ನಿಮಿಷಗಳದು. ಆದರೆ, ಅದು ಪ್ರೇಕ್ಷಕರ ಹೃದಯವನ್ನು ತಟ್ಟುವುದರಲ್ಲಿ ಎರಡು ಮಾತಿಲ್ಲ.

ಹಳ್ಳಿಗಳ ಈಗಿನ ಪರಿಸ್ಥಿತಿಗೆ ಈ ವಡ್ಡಾರಾಧಕ ಚಿತ್ರ ಕೈಗನ್ನಡಿಯಂತಿದೆ. ಪ್ರತಿಯೊಬ್ಬರಲ್ಲೂ ತನ್ನವರು, ತನ್ನೂರು ಎನ್ನುವ ಮನೋಭಾವ ಹುಟ್ಟಿಕೊಂಡರೆ ಯಾವ ಊರುಗಳೂ ವೃದ್ಧಾಶ್ರಮಗಳಾಗುವುದಿಲ್ಲ. ಸಂಬಂಧಗಳ ಬೆಲೆ ಅರಿವಾಗಬೇಕಾದರೆ ಈ ಚಿತ್ರವನ್ನು ನೋಡಬೇಕಾದ ಅನಿವಾರ್ಯತೆ ಇದೆ. ಚಿತ್ರದಲ್ಲಿ ನಾಯಕನಾಗಿ ನಿದೆೇìಶಕ ಅನೀಶ್‌ ಎಸ್‌. ಶರ್ಮ ಅವರೇ ನಟಿಸಿದ್ದಾರೆ.

ಪವಿತ್ರಾ ಭಟ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.