ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಅಂತಾರೆ. ಆದರೆ, ಈ ಮದುವೆ ನಡೆದಿದ್ದು ಟ್ರೆಕಿಂಗ್ನಲ್ಲಿ ಅಂದರೆ ಅಚ್ಚರಿಯಾಗಬಹುದು. ಇದು ದೆಹಲಿಯ ಎನ್ಜಿಓ ಒಂದರಲ್ಲಿ ಕೆಲಸ ಮಾಡುತ್ತಿರುವ ಸೌಮ್ಯಾ ಮತ್ತು ಮೊಬೈಲ್ ಆ್ಯಪ್...
ಮದುವೆ
ಕುಂದಾಪುರ: ಮದುವೆ, ಮೆಹಂದಿ ಕಾರ್ಯಕ್ರಮಗಳಲ್ಲಿ ಮದ್ಯ ನಿಷೇಧ ಮಾಡಬೇಕೆಂಬುದು ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಮತ್ತು ಸಾರ್ವಜನಿಕರ ಆಶಯವಾಗಿದ್ದು ಇದರ ಅನುಷ್ಠಾನಕ್ಕಾಗಿ ಜಿಲ್ಲೆಯ ಪ್ರತಿ...
ಹತ್ತೂಂಬತ್ತು ವರುಷಗಳ ಹಿಂದೆ ಅಪ್ಪಟ ಹಳ್ಳಿಯ ನಾಡಿನಲ್ಲಿದ್ದವಳು ಮದುವೆಯಾಗಿ ಮುಂಬಯಿಗೆ ಬರುವಾಗ, ಸಾವಿರ ಮೈಲಿ ದೂರದ ಪ್ರಯಾಣದ ಜೊತೆಗೆ ಎಲ್ಲವೂ ಹೊಸದು. ಹಿಂದಿ ಅರ್ಥವಾಗುತ್ತಿತ್ತೇ ವಿನಃ ಸರಿಯಾಗಿ ಮಾತನಾಡಲು...
ಈ ಮದುವೆಯಲ್ಲಿ ಇರಲು ಸಾಧ್ಯವೇ ಇಲ್ಲವೆಂದು ಗಂಡ ಸಮೀರ್ (30) ಹಠಾತ್ ಆಗಿ ಮನೆ ಬಿಟ್ಟು ಬಿಟ್ಟು ಹೋಗಿರುವುದು ಲಲಿತಾಳಲ್ಲಿ ಆತಂಕ ಮೂಡಿಸಿದೆ. ಮದುವೆಯಾಗಿ ಇನ್ನೇನು ವರ್ಷವಾಗುತ್ತಾ ಬಂದರೂ, ಲಲಿತಾಗೆ (27) ಗಂಡನ...
ಹೆಣ್ಣು ಮಕ್ಕಳು ಭಯದಿಂದಲೋ, ಕೀಳರಿಮೆಯಿಂದಲೋ ಗಂಡಸರ ಮೇಲೆ ಬಹಳವೇ ಅವಲಂಬಿತರಾಗುತ್ತಾರೆ. ಮದುವೆಗೆ ಮುಂಚೆ ಅಪ್ಪ, ಅಣ್ಣ, ತಮ್ಮನ ಮೇಲೆ, ನಂತರ ಗಂಡ, ಮಗನ ಮೇಲೆ ಅವಲಂಬಿತರಾಗಿ, ಅವರಿಲ್ಲದೆ ನಮ್ಮ ಯಾವ...
ಕಳೆದ ವರ್ಷ, ದಕ್ಷಿಣ ಕನ್ನಡದಲ್ಲಿ ಜೆಸಿಬಿ ಯಂತ್ರಗಳ ಮಾಲೀಕನೊಬ್ಬ ತನ್ನ ಮದುವೆ ದಿನ ಮದುವಣಗಿತ್ತಿಯೊಂದಿಗೆ ಜೆಸಿಬಿ ಯಂತ್ರದಲ್ಲೇ ಮೆರವಣಿಗೆ ಹೋಗಿದ್ದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಈಗ, ಪಶ್ಚಿಮ...
ನಲವತ್ತಾರು ವರ್ಷದ ರೂಪಾ ತೀವ್ರವಾಗಿ ಆಯಾಸಗೊಂಡಿದ್ದರು. ಭ್ರಮನಿರಸನವಾದಂತೆ ಅವರ ವರ್ತನೆಗಳಿದ್ದವು. ಹಾಲು ಉಕ್ಕುತ್ತಿದ್ದರೂ ಒಲೆ ಆರಿಸುವುದರ ಪರಿವೇ ಇಲ್ಲದೇ, ಅಡುಗೆ ಮನೆಯಲ್ಲೇ ಪ್ರಜ್ಞೆ ತಪ್ಪಿ,...
ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ರವಿವಾರ 45 ಜೋಡಿಗಳು ಸರಳ ವಿವಾಹದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಇದು ಈ ವರ್ಷದಲ್ಲಿ ಅತೀ ಹೆಚ್ಚಿನ ವಿವಾಹವಾಗಿದೆ....
ಅವಳು ಬಂದ ಕೂಡಲೇ ಆ ಕುಮಾರಿಯರೆಲ್ಲ ಗಪ್ಚುಪ್. ತುಂಟ ಮಾತುಗಳನ್ನು ನಿಲ್ಲಿಸುತ್ತಾರೆ. ಕೋಳಿ ಜಗಳಕ್ಕೆ ಬ್ರೇಕ್ ಬೀಳುತ್ತೆ. ಅವಳಂದ್ರೆ ಅವರಿಗೆಲ್ಲ ಅದೇನೋ ಗೌರವ. ಅವಳ ಕೊರಳಲ್ಲಿ ತಾಳಿ,...
ಸುಮಾರು ನಾಲ್ಕು ದಶಕಗಳ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಮದುವೆ ಹೇಗೆ ಶಾಸ್ತ್ರೋಕ್ತವಾಗಿ ನಡೆಯುತ್ತಿತ್ತು. ಅದರಲ್ಲಿ ಏನೇನು ವಿಶೇಷತೆಗಳಿದ್ದವು ಎಂಬುದು ಸಿನಿಮಾ ರೂಪದಲ್ಲಿ ತೆರೆಮೇಲೆ ಬಂದರೆ ಹೇಗಿರುತ್ತದೆ? ಅಂದಿನ...
ಬಾಗ್ಧಾದಿನಲ್ಲಿ ಝಯಾನ್ ಎಂಬ ವ್ಯಕ್ತಿ ಇದ್ದ. ಕಡು ಬಡವನಾಗಿದ್ದ ಅವನಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಸಂಪಾದಿಸಬೇಕು, ಇಳಿ ವಯಸ್ಸಿನಲ್ಲಿ ಸುಖದಿಂದ ಜೀವನ ನಡೆಸಬೇಕು ಎಂಬ ಹಂಬಲ ಇತ್ತು. ಹೀಗಾಗಿ ಸಾಹುಕಾರರ ಬಳಿ...
ನಮ್ಮಜ್ಜಿ ಕಾಲದಿಂದಲೇ, ಪ್ರತಿಯೊಬ್ಬ ಯಶಸ್ವೀ ಪುರುಷನ ಹಿಂದೆ ಒಬ್ಬ ಹೆಣ್ಣಿರುತ್ತಾಳೆ ಎಂಬ ಮಾತು ಚಾಲ್ತಿಯಲ್ಲಿದೆ. ಈ ಕಾಲಕ್ಕೆ ಅದನ್ನು ಅನ್ವಯಗೊಳಿಸಬೇಕಾದರೆ, ಪ್ರತಿಯೊಬ್ಬ ಹೆಣ್ಣಿನ ಏಳಿಗೆಯ ಹಿಂದೆ ಒಬ್ಬ...
ಫರ್ಹಾನ್, ಲೈಲಾರನ್ನು ಮದುವೆಯಾಗಲು ನಿರ್ಧರಿಸಿದಾಗ ನಾನು ತುಂಬಾ ಖುಷಿಪಟ್ಟೆ. ಸತ್ಯವೇನೆಂದರೆ, ಆಕೆಯನ್ನು ಮದುವೆಯಾಗು ಎಂದು ನಾನೇ ಆತನಿಗೆ ಹುರಿದುಂಬಿಸಿದ್ದು. ಜನರಿಗೆ ಇದೆಲ್ಲ ವಿಚಿತ್ರವೆನಿಸಿತು,...
ನಟ ದಿಗಂತ್ ಹಾಗೂ ಐಂದ್ರಿತಾ ರೇ ಹಸೆಮಣೆ ಏರಲು ಮುಹೂರ್ತ ನಿಗಧಿಯಾಗಿದೆ. ಇದೇ ಡಿ. 11 ಮತ್ತು 12ರಂದು ದಿಗಂತ್, ಐಂದ್ರಿತಾ ಮದುವೆ ರಾಜರಾಜೇಶ್ವರಿ ನಗರದ ಸುಭಾಶ್ ಭವನದಲ್ಲಿ ಸರಳವಾಗಿ ನೆರವೇರಲಿದೆ.
ಕಳೆದ 2-3 ವರ್ಷಗಳಿಂದ ಚಂದನವನದಲ್ಲಿ ಹರಿದಾಡುತ್ತಿದ್ದ ನಟ ದಿಗಂತ್ ಮತ್ತು ನಟಿ ಐಂದ್ರಿತಾ ಮದುವೆ ಸುದ್ದಿ ಅಂತೂ ಖಾತ್ರಿಯಾಗಿದೆ. ಮೂಲಗಳ ಪ್ರಕಾರ, ಈಗಾಗಲೇ ಎರಡೂ ಕುಟುಂಬಗಳ ನಡುವೆ ವಿವಾಹ ಮಾತುಕತೆ ನಡೆದಿದ್ದು,...
ಪಾಟ್ನಾ: ಮದುವೆಯಾಗಿ ಆರು ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಜೇಷ್ಠ ಪುತ್ರ ತೇಜ್ ಪ್ರತಾಪ್ ಯಾದವ್, ವಿಚ್ಛೇದನದ ಹಿಂದಿನ ಕಾರಣ...
ಬೆಂಗಳೂರು: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಮದುವೆ ಕಾರ್ಯಗಳಿಗೆ ಚಾಲನೆ ಸಿಕ್ಕಿದೆ. ದೀಪಿಕಾ ಮತ್ತು ಕುಟುಂಬದವರು ಇಂದು ತಮ್ಮ ಬೆಂಗಳೂರಿನ ಮನೆಯಲ್ಲಿ ಸಂಪ್ರದಾಯದಂತೆ ನಂದಿ ಪೂಜೆ ಮಾಡುವ...
ಹೆಣ್ಣು ಮಕ್ಕಳಿಗೆ ಇಪ್ಪತ್ತು ವರ್ಷ ಆಯಿತು ಎಂದಾಕ್ಷಣ ವರಾನ್ವೇಷಣೆ ಆರಂಭಿಸುವುದು ಸಾಂಪ್ರದಾಯಿಕ ಜೀವನ ಪದ್ಧತಿ. ಆದರೆ ಈಗ ಜಗತ್ತು ಬದಲಾಗಿದೆ. ಯುವ ಜನತೆಯ ಆಸೆಗಳು ದೊಡ್ಡದಾಗಿವೆ. ಎಲ್ಲರೂ ಯಾರ ಹಂಗಿಲ್ಲದೆ...
ಮುಂಬಯಿ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (32) ಮತ್ತು ನಟ ರಣವೀರ್ ಸಿಂಗ್ (33) ಅವರ ಮದುವೆ ನ. 14 ಮತ್ತು 15ರಂದು ನಡೆಯಲಿದೆ. ಮೂಲಗಳ ಪ್ರಕಾರ ಇಟಲಿಯಲ್ಲಿ ಮದುವೆ ಸಮಾರಂಭ ನಡೆಯಲಿದ್ದು,...
ಹೆರಿಗೆಯ ಆರು ತಿಂಗಳು ರಜೆ ಮುಗಿಯಿತು. ಚೈತ್ರಾ ಮತ್ತೆ ಕೆಲಸಕ್ಕೆ ಸೇರಿದಾಗ ಮಗುವನ್ನು ನೋಡಿಕೊಳ್ಳಲು ಅವಳಮ್ಮ ಹದಿನೈದು ದಿನ, ಅತ್ತೆ ಹದಿನೈದು ದಿನದ ಪಾಳಿಯಂತೆ ನೋಡಿಕೊಂಡರು. ಮಗುವಿಗೆ ಒಂದು ವರ್ಷವಾದಾಗ...
- 1 of 9
- next ›