ಬೆಂಗಳೂರು: ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿ ಬೆಂಬಲಿಸಿ ಹಾಗೂ ಉಗ್ರನ ವಿಡಿಯೋ ಸ್ಟೇಟಸ್ ಮಾಡಿಕೊಂಡಿದ್ದ ಕಾಶ್ಮೀರ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಾಗಲೂರು ಪೊಲೀಸರು ದೇಶದ್ರೋಹ...
ಹೊಸದಿಲ್ಲಿ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೋರಾ ದಲ್ಲಿ 40 ಸಿಆರ್ಪಿಎಫ್ ಯೋಧರನ್ನು ಬಲಿ ಪಡೆದ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಗೆ ಬಳಸಲಾಗಿರುವ...
ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ವಿರೋಧಿ ನಾಯಕ ಅಹ್ಮದ್ ಶಾ ಮಸೂದ್ ಅವರ 17ನೇ ವರ್ಷದ ಪುಣ್ಯತಿಥಿ ವೇಳೆ ಬಂಡುಕೋರರು ನಡೆಸಿದ ಪ್ರತ್ಯೇಕ ದಾಳಿಯಲ್ಲಿ 20 ಮಂದಿ ಭದ್ರತಾ ಸಿಬ್ಬಂದಿ...
ಶ್ರೀನಗರ: ಉತ್ತರ ಕಾಶ್ಮೀರದ ಸೋಪೋರ್ನಲ್ಲಿ ಉಗ್ರರು ಹೂತಿಟ್ಟಿದ್ದ ಐಇಡಿ(ಸುಧಾರಿತ ಸ್ಫೋಟಕ) ಸ್ಫೋಟಗೊಂಡ ಪರಿಣಾಮ ನಾಲ್ವರು ಪೊಲೀಸರು ಹುತಾತ್ಮರಾದ ಘಟನೆ ಶನಿವಾರ ನಡೆದಿದೆ. ಸ್ಫೋಟದ ಹೊಣೆಯನ್ನು...
ನ್ಯೂಯಾರ್ಕ್: ಅಮೆರಿಕದಲ್ಲಿ 9/11 ಉಗ್ರ ದಾಳಿ ನಡೆದ ಬಳಿಕ ಮಂಗಳವಾರ ಭೀಕರ ದಾಳಿ ನಡೆದಿದೆ. ಉಗ್ರ ಸಂಘಟನೆ ಐಸಿಸ್ನಿಂದ ಪ್ರೇರಿತನಾದ ವ್ಯಕ್ತಿ ಪಿಕ್ಅಪ್ ಟ್ರಕ್ ಅನ್ನು ಪಾದಚಾರಿಗಳ ಮೇಲೆ...
ನವದೆಹಲಿ: 2016ರಲ್ಲಿ ಭಾರತ ಅತಿ ಹೆಚ್ಚು ಬಾರಿ ಉಗ್ರರ ದಾಳಿಯನ್ನು ಎದುರಿಸಿದ್ದು, ಸಿರಿಯಾದ ಮೇಲೆ ಆಗಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಉಗ್ರ ದಾಳಿಗಳು ಭಾರತದ ಮೇಲಾಗಿವೆ ಎಂದು ಅಮೆರಿಕ...
ಲಂಡನ್: ಬ್ರಿಟನ್ ಸಂಸತ್ ಭವನದ ಬಳಿ ಉಗ್ರರ ದಾಳಿ ಯತ್ನ ನಡೆದಿದೆ ಈ ಘಟನೆಯಲ್ಲಿ ಮಹಿಳೆ ಸೇರಿ ಇಬ್ಬರು ಸಾವನ್ನಪಿದ್ದು 12 ಕ್ಕೂ ಹೆಚ್ಚು ಮಂದಿಗೆ ಗಾಯಗೊಂಡಿದ್ದು ಅವರನ್ನು ಸ್ಥಳೀಯ...
ಬೆಂಗಳೂರು: ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಆವರಣದಲ್ಲಿ 2005ರಲ್ಲಿ ನಡೆದಿದ್ದ ಉಗ್ರ ದಾಳಿಯ ಶಂಕಿತ ಆರೋಪಿ ಯನ್ನು ಶೀಘ್ರ ನಗರಕ್ಕೆ ಕರೆತರುವುದಾಗಿ ಪೊಲೀಸರು...
ಶ್ರೀನಗರ: ಜಮ್ಮು- ಕಾಶ್ಮೀರದ ಉರಿ ಸೇನಾನೆಲೆ ಮೇಲಿನ ದಾಳಿಯ ಅನಂತರ 26 ದಿನಗಳಲ್ಲಿ 6ನೇ ಬಾರಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಸೇನೆಯ ಅಂಗವಾದ ಸಶಸ್ತ್ರ ಸೀಮಾ ಬಲ (ಎಸ್ಎಸ್ಬಿ) ತುಕಡಿಯ...
ಉರಿ ಸೇನಾ ನೆಲೆ ಮೇಲೆ ಪಾಕಿಸ್ತಾನ ಪ್ರಾಯೋಜಿತ ಉಗ್ರ ದಾಳಿ ಬಳಿಕ ಭಾರತ ಉರಿಯತೊಡಗಿದೆ. ಪಾಕ್ ಅನ್ನು ಎಲ್ಲ ರೀತಿಯಲ್ಲಿ ಬಗ್ಗು ಬಡಿಯಲು ಅದು ತೀರ್ಮಾನಿಸಿದೆ ಎಂಬ ಮಾತುಗಳಿವೆ. ಇನ್ನೊಂದು ರೀತಿ ಭಾರತ ಯುದ್ಧಕ್ಕೇ...
ಇಸ್ಲಾಮಾಬಾದ್: ಪಾಕಿಸ್ತಾನ ಕುಮ್ಮಕ್ಕಿನಿಂದ ಭಾರತದ ಸೇನಾ ನೆಲೆ ಮೇಲೆ ಉಗ್ರ ದಾಳಿ ನಡೆದು ಉಭಯ ರಾಷ್ಟ್ರಗಳ ನಡುವೆ ತೆÌàಷಮಯ ವಾತಾವರಣ ಉದ್ಭವಿಸಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ...
ಬ್ರಸೆಲ್ಸ್ : ಪ್ರಧಾನಿ ನರೇಂದ್ರ ಮೋದಿ ಅವರಿಂದು 13ನೇ ಭಾರತ - ಐರೋಪ್ಯ ಒಕ್ಕೂಟ ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಇಲ್ಲಿಗಾಗಮಿಸಿದ್ದು ಈ ಸಂದರ್ಭದಲ್ಲಿ ಅವರು ಬ್ರಸೆಲ್ಸ್ ಮೇಲಿನ ಉಗ್ರ...
ಹೊಸದಿಲ್ಲಿ : ಹೋಳಿ ಹಬ್ಬದ ವೇಳೆ ರಾಷ್ಟ್ರ ರಾಜಧಾನಿಯಲ್ಲಿ ಉಗ್ರ ದಾಳಿ ನಡೆಯುವ ಭೀತಿ ಇರುವ ಹಿನ್ನೆಲೆಯಲ್ಲಿ ಗರಿಷ್ಠ ಕಟ್ಟೆಚ್ಚರ ವಹಿಸಲಾಗಿದ್ದು ಸುಮಾರು 2,500 ಛಾಯಾ ಸೈನಿಕರನ್ನು ಮಹಾ...
ಪೋಖರ (ನೇಪಾಳ): ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರ ದಾಳಿಗೆ ಸಂಬಂಧಿಸಿದಂತೆ ತನಿಖೆಗಾಗಿ ಪಾಕಿಸ್ತಾನದ ಜಂಟಿ ತನಿಖಾ ತಂಡ ಮಾ.27ರಂದು ಭಾರತಕ್ಕೆ ಆಗಮಿಸಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ...
ಜೈಪುರ : ಭಾರತದಲ್ಲಿ ಘಟಿಸಿರುವ ಹೆಚ್ಚಿನ ಭಯೋತ್ಪಾದಕ ದಾಳಿಗಳಿಗೆ ಪಾಕಿಸ್ಥಾನವೇ ಕಾರಣವಾಗಿದೆ ಎಂದು ಆರೋಪಿಸಿರುವ ಭಾರತ, ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರನ್ನು ನಿಗ್ರಹಿಸಲು...
ಗುರುದಾಸ್ಪುರ: ಇತ್ತೀಚೆಗೆ ವಾಯು ನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ ಪಠಾಣ್ಕೋಟ್ ಸಮೀಪವಿರುವ ಭಾರತ- ಪಾಕಿಸ್ತಾನ ಗಡಿಯಲ್ಲಿ ಒಳನುಸುಳುಕೋರನೊಬ್ಬನನ್ನು ಬಿಎಸ್ಎಫ್ ಗುರುವಾರ ಹತ್ಯೆ ಮಾಡಿದೆ...
ನವದೆಹಲಿ: ಕಳೆದ ವರ್ಷ ಜಮ್ಮು-ಕಾಶ್ಮೀರದ ಕಥುವಾ ಮತ್ತು ಸಾಂಬಾದಲ್ಲಿನ ಸೇನಾ ನೆಲೆಗಳ ಮೇಲಿನ
ಪಂಜಾಬ್ನ ಪಠಾಣ್ಕೋಟ್ ವಾಯುನೆಲೆಗೆ ನುಗ್ಗಿರುವ ಉಗ್ರರನ್ನು ಅತ್ತ ಯೋಧರು ಸದೆಬಡಿಯುತ್ತಿದ್ದರೆ ಇತ್ತ ರಾಜಕೀಯ ಪಕ್ಷಗಳು ಉಗ್ರರ ವಿರುದ್ಧದ ಕಾರ್ಯಾಚರಣೆ ವಿಷಯವಾಗಿ ರಾಜಕೀಯ ಆರಂಭಿಸಿವೆ. ಕಾಂಗ್ರೆಸ್, ಬಿಜೆಪಿ,...
ಪಠಾಣ್ಕೋಟ್: ಮಗ ಊರಿಗೆ ಅರಸನೇ ಇರಬಹುದು ಅಥವಾ ಮನುಕುಲಕ್ಕೆ ಕಂಟಕಪ್ರಾಯನಾಗಿರುವ ಭಯೋತ್ಪಾದಕನೇ ಇರಬಹುದು; ಆದರೆ ತಾಯಿಗೆ ಆತ ಕೊನೆಗೂ ತನ್ನ ಕರುಳ ಕುಡಿ; ಅಂತೆಯೇ ಆಕೆ ಸಹಜವಾಗಿ ಮಮತೆ,...
ಪಠಾಣ್ಕೋಟ್ : ಇಲ್ಲಿನ ವಾಯು ನೆಲೆಯ ಮೇಲೆ ಉಗ್ರರು ಶನಿವಾರ ದಾಳಿ ನಡೆಸಿದ್ದು ಮೂವರು ಭಾರತೀಯ ವಾಯುಪಡೆಯ ಸೈನಿಕರು ಹುತಾತ್ಮರಾಗಿದ್ದಾರೆ. ಸೇನಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ನಾಲ್ವರು...
- 1 of 2
- next ›