12ರಂದು ಇಸ್ರೋ ಜಿಯೋ ಸಿಂಕ್ರನೈಜ್ ಉಪಗ್ರಹ ನಭಕ್ಕೆ
Team Udayavani, Aug 10, 2021, 6:50 AM IST
ಹೊಸದಿಲ್ಲಿ: ಪ್ರವಾಹ, ಚಂಡಮಾರುತದಂಥ ಪ್ರಾಕೃತಿಕ ವಿಕೋಪಗಳನ್ನು ಮೊದಲೇ ಪತ್ತೆ ಹಚ್ಚಿ, ತ್ವರಿತವಾಗಿ ಎಚ್ಚರಿಸುವಂಥ “ಜಿಯೋ ಸಿಂಕ್ರನೈಸ್’ ಮಾದರಿಯ ಉಪಗ್ರಹ ವೊಂದನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇದೇ 12ರಂದು ಬಾಹ್ಯಾಕಾಶಕ್ಕೆ ಕಳುಹಿಸಲಿದೆ.
ಅಂದು ಬೆಳಗ್ಗೆ ಇಸ್ರೋದ ಉಡ್ಡಯನ ಕೇಂದ್ರವಾದ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಬೆಳಗಿನ ಜಾವ 5:30ರ ಸುಮಾರಿಗೆ ಈ ಉಪಗ್ರಹ, “ಇಸ್ರೋ ನಿರ್ಮಾಣದ ಜಿಯೋ ಸಿಂಕ್ರೊನಸ್ ಸ್ಯಾಟಿಲೈಟ್ ಲಾಂಚ್ ವೆಹಿಕಲ್’ (ಜಿಎಸ್ಎಲ್ವಿ) ಮೂಲಕ ಬಾಹ್ಯಾಕಾಶಕ್ಕೆ ಚಿಮ್ಮಲಿದೆ. ಈ ಉಪಗ್ರಹದ ಉಡಾವಣೆ ಕೊರೊನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು.
ಉಪಗ್ರಹದಲ್ಲೇನಿದೆ? :
- ಆರು ಬ್ಯಾಂಡ್ಗಳ, ಮಲ್ಟಿ-ಸ್ಪೆಕ್ಟರಲ್ನ ಇಮೇಜಿಂಗ್ ಸೆನ್ಸರ್; 42 ಮೀಟರ್ವರೆಗಿನ ರೆಸೊಲ್ಯೂಷನ್ ಇನ್ಫ್ರಾ-ರೆಡ್ ಸೆನ್ಸರ್
- 158 ಬ್ಯಾಂಡ್ ಹೈಪರ್ ಸ್ಪೆಕ್ಟ್ರಾ ವಿಸಿಬಲ್ನಿಯರ್ ಇನ್ ಫ್ರಾ ರೆಡ್ 318 ಮೀಟರ್ ರೆಸೊಲ್ಯೂಶನ್; 256 ಬ್ಯಾಂಡ್ಸ್ ಹೈಪರ್ ಸ್ಪೆಕ್ಟ್ರಲ್ ಶಾರ್ಟ್ ವೇವ್ ಇನ್ ಫ್ರಾ ರೆಡ್ 191 ಮೀ. ರೆಸೆಲ್ಯೂಶನ್
ಉಪಯೋಗಗಳು:
- ಪ್ರವಾಹ, ಚಂಡಮಾರುತಗಳ ಬಗ್ಗೆ ತಜ್ಞರಿಗೆ ಮುಂಗಡವಾಗಿ ಸೂಚನೆ.
- ಪ್ರತೀ ದಿನ ನಾಲ್ಕರಿಂದ 5 ಬಾರಿ ಭಾರತದ ಸ್ಯಾಟಲೈಟ್ ಫೋಟೋಗಳ ಚಿತ್ರಣ. ತಜ್ಞರಿಗೆ ಮಾಹಿತಿ ರವಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?
MUST WATCH
ಹೊಸ ಸೇರ್ಪಡೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ