ವಾಟ್ಸ್‌ಆ್ಯಪ್‌ ಹೊಸ ಆರ್ಕೈವ್ ಫೀಚರ್

ಆಯ್ಕೆಯಾದ ನಂತರ, ಪರದೆಯ ಮೇಲ್ಫಾಗದಲ್ಲಿ ಮೂರು ಆಪ್ಷನ್‌ ಕಾಣಿಸುತ್ತವೆ

Team Udayavani, Oct 4, 2021, 3:32 PM IST

ವಾಟ್ಸ್‌ಆ್ಯಪ್‌ ಹೊಸ ಆರ್ಕೈವ್ ಫೀಚರ್

ಕ್ಯಾಲಿಫೋರ್ನಿಯಾ: ವಾಟ್ಸ್‌ಆ್ಯಪ್‌ ಕಂಪನಿ, ತನ್ನ ಬಳಕೆದಾರರಿಗೆ ತಮ್ಮ ವಾಟ್ಸ್‌ಆ್ಯಪ್‌ ಚಾಟ್‌ ಗಳನ್ನು ಶಾಶ್ವತವಾಗಿ ಗೌಪ್ಯವಾಗಿ ಸಂಗ್ರಹಿಸಿಡಲು “ಆರ್ಕೈವ್’ ಎಂಬ ಹೊಸ ಸೌಲಭ್ಯವನ್ನು ನೀಡಿದೆ. ಒಮ್ಮೆ ಆರ್ಕೈವ್ ಮಾಡಿದ ಚಾಟಿಂಗ್‌ನಲ್ಲಿ ಹೊಸ ಸಂದೇಶಗಳೂ ಗುಪ್ತವಾಗಿ ಸೇರಿಕೊಳ್ಳುತ್ತವೆ.

ಈ ಸೌಲಭ್ಯ ಬಳಸಲು, ನಿಮ್ಮ ವಾಟ್ಸ್‌ಆ್ಯಪ್‌ ನಲ್ಲಿ ನೀವು ಆರ್ಕೈವ್ ಮಾಡಲು ಉದ್ದೇಶಿಸಿರುವ ಒಂದು ಗ್ರೂಪ್‌ ಅಥವಾ ವ್ಯಕ್ತಿಯ ಚಾಟ್‌ ಮೇಲೆ ಬೆರಳನ್ನು ಒತ್ತಿ ಹಿಡಿಯುವ ಮೂಲಕ ಅದನ್ನು ಆಯ್ಕೆ ಮಾಡಿ. ಆಯ್ಕೆಯಾದ ನಂತರ, ಪರದೆಯ ಮೇಲ್ಫಾಗದಲ್ಲಿ ಮೂರು ಆಪ್ಷನ್‌ ಕಾಣಿಸುತ್ತವೆ.

ಅದರಲ್ಲಿ ಎಡದಿಂದ ಮೂರನೇ ಆಪ್ಷನ್‌ (ಕೆಳಗೆ ಚಾಚಿರುವ ಬಾಣದ ಗುರುತು) ಒತ್ತುವ ಮೂಲಕ ನೀವು ಆಯ್ಕೆ ಮಾಡಿದ ಚಾಟ್‌ ಅನ್ನು ಆರ್ಕೈವ್ ಮಾಡಬಹುದು. ನಿಮಗೆ ಬೇಕಾದಾಗ ಅದನ್ನು “ಅನ್‌-ಆರ್ಕೈವ್’ ಮಾಡಲೂಬಹುದು.

ಆಕ್ಷೇಪಾರ್ಹ ಕಂಟೆಂಟ್‌ ಡಿಲೀಟ್‌
ಈ ವರ್ಷದ ಆಗಸ್ಟ್‌ನಲ್ಲಿ ಗೂಗಲ್‌ ಬಳಕೆದಾರರಿಂದ ಬಂದ 35,191 ದೂರುಗಳ ಮೇರೆಗೆ 93,550 ಕಂಟೆಂಟ್‌ಗಳನ್ನು ಗೂಗಲ್‌ ಸೇವೆಗಳಿಂದ ತೆಗೆದುಹಾಕಲಾಗಿದೆ ಎಂದು ಗೂಗಲ್‌ ಕಂಪನಿಯೇ ತಿಳಿಸಿದೆ.

ಅದಲ್ಲದೆ, ತನ್ನ ಬಳಕೆದಾರರಿಂದ ಬಂದಿದ್ದ ಆಕ್ಷೇಪಗಳಿಗೆ ಅನುಸಾರವಾಗಿ 651,933 ಕಂಟೆಂಟ್‌ ಗಳನ್ನು “ಆಟೋಮೇಟೆಡ್‌ ಡಿಟೆಕ್ಷನ್‌’ ತಂತ್ರಜ್ಞಾನದ ಸಹಾಯದಿಂದ ಡಿಲೀಟ್‌ ಮಾಡಲಾಗಿದೆ. ಜುಲೈ ತಿಂಗಳಲ್ಲಿ 36,934 ದೂರುಗಳಿಗೆ ಅನುಗುಣವಾಗಿ 95,680 ಕಂಟೆಂಟ್‌ಗಳನ್ನು ಹಾಗೂ ವಿವಿಧ ಆಕ್ಷೇಪಗಳಿಗೆ ಅನುಗುಣವಾಗಿ 5,76,892 ಕಂಟೆಂಟ್‌ಗಳನ್ನು ತೆಗೆದುಹಾಕಲಾಗಿತ್ತು ಎಂದು ಕಂಪನಿ ತಿಳಿಸಿದೆ.

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.