ದಸರಾಕ್ಕೆ ಬಿಡುಗಡೆಯಾಗಲಿರುವ ಸ್ಯಾಮ್ ಸಂಗ್‍ ನ ಎರಡು ಹೊಸ ಫೋನ್‍ಗಳು ಯಾವ್ಯಾವು ಗೊತ್ತಾ?!


Team Udayavani, Sep 30, 2021, 4:38 PM IST

ದಸರಾಕ್ಕೆ ಬಿಡುಗಡೆಯಾಗಲಿರುವ ಸ್ಯಾಮ್ ಸಂಗ್‍ ನ ಎರಡು ಹೊಸ ಫೋನ್‍ಗಳು ಯಾವ್ಯಾವು ಗೊತ್ತಾ?!

ಮುಂಬರುವ ದಸರಾ-ದೀಪಾವಳಿ ಹಬ್ಬಗಳ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಸ್ಯಾಮ್‍ ಸಂಗ್‍ ಎರಡು ಹೊಸ ಫೋನ್‍ ಗಳನ್ನು ಘೋಷಿಸಿದೆ.  ಈ ಎರಡೂ ಫೋನ್‍ ಗಳು ಅಕ್ಟೋಬರ್ 3ರಂದು ನಡೆಯಲಿರುವ ಅಮೆಜಾನ್‍ ಗ್ರೇಟ್‍ ಇಂಡಿಯನ್‍ ಫೆಸ್ಟಿವಲ್‍ ಹಾಗೂ ಫ್ಲಿಪ್‍ಕಾರ್ಟ್ ಬಿಗ್‍ ಬಿಲಿಯನ್‍ ಡೇಸ್‍ ಮಾರಾಟದಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ.

ಗೆಲಾಕ್ಸಿ ಎಂ 52 5ಜಿ ಹಾಗೂ ಗೆಲಾಕ್ಸಿ ಎಫ್‍ 42 5ಜಿ ಇವೇ ಆ ಎರಡು ಫೋನ್‍ ಗಳು.

ಗೆಲಾಕ್ಸಿ ಎಂ52 5ಜಿ ಸ್ಪೆಸಿಫಿಕೇಷನ್‍: ಇದು ಸ್ನಾಪ್‍ ಡ್ರಾಗನ್‍ 778ಜಿ ಪ್ರೊಸೆಸರ್ ಹೊಂದಿದ್ದು, 7.4 ಮಿ.ಮಿ. ತೆಳುವಾದ ವಿನ್ಯಾಸ ಹಾಗೂ 173 ಗ್ರಾಂ ತೂಕ ಹೊಂದಿದೆ. 6.7 ಇಂಚಿನ ಎಫ್‍ಎಚ್‍ಡಿ ಪ್ಲಸ್‍, ಅಮೋಲೆಡ್‍, 120 ಹರ್ಟ್ಜ್ ರಿಫ್ರೆಶ್‍ ರೇಟ್‍ ಹೊಂದಿದೆ. ಹನ್ನೊಂದು 5ಜಿ ಬ್ಯಾಂಡ್‍ ಒಳಗೊಂಡಿದೆ.

64 ಮೆ.ಪಿ. 12. ಮೆಪಿ. 5ಮೆ.ಪಿ. ತ್ರಿವಳಿ ಲೆನ್ಸ್ ನ ಮುಖ್ಯ ಕ್ಯಾಮರಾ, 32 ಮೆ.ಪಿ. ಸೆಲ್ಫೀ ಕ್ಯಾಮರಾ ಅಳವಡಿಸಲಾಗಿದೆ. 5000 ಎಂಎಎಚ್‍ ಬ್ಯಾಟರಿ ಒಳಗೊಂಡಿದ್ದು, 25 ವ್ಯಾಟ್ಸ್ ಚಾರ್ಜರ್ ಹೊಂದಿದೆ.

ದರ: 6ಜಿಬಿ+128 =29,999 ರೂ. 8ಜಿಬಿ+128 ಜಿಬಿ=31,999 ರೂ. ಅ. 3ರಿಂದ ಅಮೆಜಾನ್, ಸ್ಯಾಮ್ಸಂಗ್‍ ಆನ್‍ ಲೈನ್‍ ಸ್ಟೋರ್ ಮತ್ತು ಆಯ್ದ ರೀಟೇಲ್‍ ಸ್ಟೋರ್ ಗಳಲ್ಲಿ ಲಭ್ಯ. ಅಮೆಜಾನ್‍ ಗ್ರೇಟ್‍ ಇಂಡಿಯನ್‍ ಫೆಸ್ಟಿವಲ್‍ ಸೇಲ್‍ ನಲ್ಲಿ ಕ್ರಮವಾಗಿ 26,999 ರೂ. ಹಾಗೂ 28,999 ರೂ.ಗೆ ಲಭ್ಯ.

ಇದನ್ನೂ ಓದಿ:ಕುಶಲಕರ್ಮಿಗಳು, ನೇಕಾರರ ಕರಕುಶಲ ವಸ್ತುಗಳ ಮಾರಾಟಕ್ಕೆ ಫ್ಲಿಪ್‍ ಕಾರ್ಟ್ “ಸಮರ್ಥ್’ ಯೋಜನೆ

ಗೆಲಾಕ್ಸಿ ಎಫ್‍ 42 5ಜಿ: ಇದು ಎಫ್‍ ಸರಣಿಯ ಮೊದಲ 5ಜಿ ಫೋನ್‍ ಆಗಿದ್ದು 12 5ಜಿ ಬ್ಯಾಂಡ್‍ಗಳನ್ನು ಬೆಂಬಲಿಸುತ್ತದೆ. 64 ಮೆ.ಪಿ.+ 5ಮೆ.ಪಿ.+2 ಮೆ.ಪಿ. ತ್ರಿವಳಿ ಕ್ಯಾಮರಾ ಹಾಗೂ 8 ಮೆ.ಪಿ. ಸೆಲ್ಫೀ ಕ್ಯಾಮರಾ ಹೊಂದಿದೆ. 6.6 ಇಂಚಿನ ಎಫ್‍ಎಚ್‍ಡಿ ಪ್ಲಸ್‍, 90 ಹರ್ಟ್ಜ್ ಡಿಸ್‍ ಪ್ಲೇ ಹೊಂದಿದೆ. ಮೀಡಿಯಾಟೆಕ್‍ ಡೈಮೆನ್ಸಿಟಿ 700 ಪ್ರೊಸೆಸರ್ ಹೊಂದಿದ್ದು, 5000 ಎಂಎಎಚ್‍ ಬ್ಯಾಟರಿ ಒಳಗೊಂಡಿದೆ. ಇದಕ್ಕೆ 15 ವ್ಯಾಟ್ಸ್ ಟೈಪ್‍ ಸಿ ಫಾಸ್ಟ್ ಚಾರ್ಜರ್‍ ನೀಡಲಾಗಿದೆ.

ದರ: 6 ಜಿಬಿ ರ್ಯಾಮ್‍ ಮತ್ತು 128 ಜಿಬಿ ಸಂಗ್ರಹ 20,999 ರೂ. 8 ಜಿಬಿ ರ್ಯಾಮ್‍ ಮತ್ತು 128 ಜಿಬಿ ಸಂಗ್ರಹ 22,999 ರೂ. ಅ. 3ರಿಂದ ಫ್ಲಿಪ್‍ಕಾರ್ಟ್, ಸ್ಯಾಮ್ಸಂಗ್‍ ಆನ್‍ಲೈನ್‍ ಸ್ಟೋರ್ ಮತ್ತು ಆಯ್ದ ಸ್ಟೋರ್ ಗಳಲ್ಲಿ ಲಭ್ಯ. ಫ್ಲಿಪ್‍ ಕಾರ್ಟ್‍ ಬಿಗ್‍ ಬಿಲಿಯನ್‍ ಡೇ ಮಾರಾಟದಲ್ಲಿ ಈ ಫೋನ್‍ ಕ್ರಮವಾಗಿ 17,999 ರೂ. ಹಾಗೂ 19,999 ರೂ.ಗಳ ಆಫರ್ ನಲ್ಲಿ ಲಭ್ಯ ಎಂದು ಕಂಪೆನಿ ತಿಳಿಸಿದೆ.

ಟಾಪ್ ನ್ಯೂಸ್

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.