ಏಕಕಾಲಕ್ಕೆ ಆರ್‌ಸಿಬಿ,ಸಿಬಿಎಸ್‌ಇ ಟೆಸ್ಟ್‌!

ಇದು ಪ್ರಯಾಸ್‌ ರಾಯ್‌ ಬರ್ಮನ್‌ ಸ್ಥಿತಿ!

Team Udayavani, Apr 2, 2019, 6:15 AM IST

ROY

ಬೆಂಗಳೂರು: ರವಿವಾರ ಆರ್‌ಸಿಬಿ ತಂಡದ ಆಡುವ ಬಳಗದಲ್ಲಿ ಕಾಣಿಸಿಕೊಂಡು ಐಪಿಎಲ್‌ ಆಡಿದ ಅತೀ ಕಿರಿಯ ಆಟಗಾರನೆಂಬ ದಾಖಲೆಯಿಂದ ಸುದ್ದಿಯಾದ ಕ್ರಿಕೆಟಿಗ. ಆದರೆ ಮೊದಲ ಪಂದ್ಯದಲ್ಲೇ 56 ರನ್‌ ನೀಡಿ ದುಬಾರಿಯಾದದ್ದು ಬೇರೆ ಮಾತು.

ಮೂಲತಃ ಕೋಲ್ಕತಾದವರಾದ ಈ ಲೆಗ್‌ಸ್ಪಿನ್ನರ್‌ ಐಪಿಎಲ್‌ ಬಾಗಿಲು ತೆರೆದ ಖುಷಿಯಲ್ಲಿದ್ದಾರೇನೋ ನಿಜ. ಆದರೆ ಇದರೊಂದಿಗೆ ದೊಡ್ಡ ಸಂಕಟವೊಂದು ಇವರನ್ನು ಕಾಡುತ್ತಿದೆ. ಅದು 12ನೇ ತರಗತಿಯ ಸಿಬಿಎಸ್‌ಇ ಎಕ್ಸಾಮ್‌! ಇವೆರಡೂ ಒಟ್ಟಿಗೇ ಬಂದಿರುವುದು ಪ್ರಯಾಸ್‌ ಪಾಲಿಗೆ ಪ್ರಯಾಸವಾಗಿ ಪರಿಣಮಿದೆ. ಇವೆರಡರಲ್ಲಿ ಯಾವುದನ್ನೂ ಬಿಡುವಂತಿಲ್ಲ!

ಆರ್‌ಸಿಬಿ ಮಂಗಳವಾರ ರಾಜಸ್ಥಾನ್‌ ವಿರುದ್ಧ ಜೈಪುರದಲ್ಲಿ ತನ್ನ ಮುಂದಿನ ಪಂದ್ಯವಾಡಲಿದೆ. ಮರುದಿನವೇ ಪ್ರಯಾಸ್‌ ಬರ್ಮನ್‌ ಪರೀಕ್ಷೆ ಬರೆಯಲು ಕೋಲ್ಕತಾಕ್ಕೆ ತೆರಳಬೇಕಿದೆ. ಇಲ್ಲಿನ “ಕಲ್ಯಾಣಿ ಪಬ್ಲಿಕ್‌ ಸ್ಕೂಲ್‌’ನ ವಿದ್ಯಾರ್ಥಿಯಾಗಿರುವ ಅವರು ಎ. 4ರಂದು “ಎಂಟರ್‌ಪ್ರಿನರ್‌ಶಿಪ್‌ ಎಕ್ಸಾಮ್‌’ ಬರೆಯಬೇಕಿದೆ. ಎ. 5ರಂದು ಮತ್ತೆ ತಂಡವನ್ನು ಕೂಡಿಕೊಳ್ಳಬೇಕು. ಅಂದು ಬೆಂಗಳೂರಿನಲ್ಲಿ ಆರ್‌ಸಿಬಿ-ಕೆಕೆಆರ್‌ ಪಂದ್ಯ ನಡೆಯಲಿದೆ.

“ಟಾಸ್‌ಗೂ ಕೆಲವೇ ನಿಮಿಷಗಳ ಮೊದಲು ಈ ಪಂದ್ಯದಲ್ಲಿ ಆಡಲಿರುವ ವಿಷಯವನ್ನು ಕೊಹ್ಲಿ ಪ್ರಯಾಸ್‌ಗೆ ತಿಳಿಸಿದ್ದರಂತೆ. ಆಡುವ ಬಳಗದಲ್ಲಿ ಪ್ರಯಾಸ್‌ ಹೆಸರು ಕಂಡ ನಮಗೆ ನಿಜಕ್ಕೂ ಆಘಾತವಾಯಿತು. ಆದರೆ ಅವನು ನರ್ವಸ್‌ ಆಗಿ ರಲಿಲ್ಲ. ಇದು ತನ್ನ ಸ್ಟಾಂಡರ್ಡ್‌ನ ಬೌಲಿಂಗ್‌ ಆಗಿರಲಿಲ್ಲ. ಇದಕ್ಕಿಂತ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯ ತನ್ನಲ್ಲಿದೆ ಎಂದು ಅವನು ಪಂದ್ಯದ ಬಳಿಕ ನನ್ನಲ್ಲಿ ಹೇಳಿದ…’ ಎಂದೂ ಕೌಶಿಕ್‌ ಮಾಧ್ಯಮದ ವರಿಗೆ ತಿಳಿಸಿದರು.

ಆರ್‌ಸಿಬಿಯ ಸಂಪೂರ್ಣ ಬೆಂಬಲ
“ಇದು ನಿಜಕ್ಕೂ ಕಷ್ಟ. ಆದರೆ ಪ್ರಯಾಸ್‌ ಇದನ್ನು ನಿಭಾಯಿಸಬಲ್ಲ. ಅವನಿಗೆ ಆರ್‌ಸಿಬಿ ತಂಡದ ಸಂಪೂರ್ಣ ಬೆಂಬಲವಿದೆ’ ಎಂದು ಪ್ರಯಾಸ್‌ ತಂದೆ ಡಾ| ಕೌಶಿಕ್‌ ರಾಯ್‌ ಬರ್ಮನ್‌ ಹೇಳಿದ್ದಾರೆ.

“ನೆಟ್ಸ್‌ನಲ್ಲಿ ಆತನಿಗೆ ಕೊಹ್ಲಿ, ಎಬಿಡಿ, ಕೋಚ್‌ ಕರ್ಸ್ಟನ್‌ ಎಲ್ಲರೂ ಬಹಳ ಉತ್ತೇಜನ ನೀಡುತ್ತಾರೆ. ಅನುಭವಿಗಳಾದ ಪವನ್‌ ನೇಗಿ, ವಾಷಿಂಗ್ಟನ್‌ ಸುಂದರ್‌ ಅವರನ್ನು ಮೀರಿಸಿ ಪ್ರಯಾಸ್‌ನನ್ನು ಆಡುವ ಬಳಗಕ್ಕೆ ಸೇರಿಸಿಕೊಂಡಿದ್ದಾರೆ ಎಂದರೆ ಆತನಲ್ಲಿ ಅವರು ಏನೋ ವಿಶೇಷವನ್ನು ಗುರುತಿಸಿದ್ದಾರೆ’ ಎಂಬುದಾಗಿ ಕೌಶಿಕ್‌ ಹೇಳಿದರು.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.