ಸ್ಪರ್ಧೆ ಇದೆ ಜೋರು, 6ನೇ ಹಂತದಲ್ಲಿ ಗೆಲ್ಲೋರು ಯಾರು?


Team Udayavani, May 12, 2019, 10:06 AM IST

lead-photo

ಇಂದು ದೇಶದ 7 ರಾಜ್ಯಗಳ 59 ಸಂಸದೀಯ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ 59ರ‌ಲ್ಲಿ 45 ಕ್ಷೇತ್ರಗಳಲ್ಲಿ ಗೆಲುವು ಪಡೆದಿತ್ತು. ಈ ಬಾರಿಯೂ ಇಲ್ಲಿ ಖ್ಯಾತನಾಮ ಅಭ್ಯರ್ಥಿಗಳು ಇದ್ದಾರೆ. ಕಣದಲ್ಲಿರುವ ಪ್ರಮುಖರು ಯಾರು, ಅವರ ಎದುರಾಳಿ ಯಾರು ಎನ್ನುವ ಕಿರು ಮಾಹಿತಿ ಇಲ್ಲಿದೆ.

ಒಟ್ಟು ಮತದಾರರು: 101,782,472
ಪುರುಷ ಮತದಾರರು: 54,260,965
ಮಹಿಳಾ ಮತದಾರರು: 47,518,226
ತೃತೀಯ ಲಿಂಗಿ ಮತದಾರರು: 3,281

ಈಶಾನ್ಯ(ದೆಹಲಿ)
* ಈ ಬಾರಿಯ ಅಭ್ಯರ್ಥಿ: ಮನೋಜ್‌ ತಿವಾರಿ(ಬಿಜೆಪಿ)
* ಎದುರಾಳಿ ಅಭ್ಯರ್ಥಿ: ಶೀಲಾ ದೀಕ್ಷಿತ್‌ (ಕಾಂಗ್ರೆಸ್‌), ದಿಲೀಪ್‌ ಪಾಂಡೆ(ಆಪ್‌)
*2014ರಲ್ಲಿ : ಬಿಜೆಪಿಯ ಮನೋಜ್‌ ತಿವಾರಿ ಆಪ್‌ನ ಆನಂದ್‌ ಕುಮಾರ್‌ ಅವರನ್ನು 1,44,084 ಮತಗಳ ಅಂತರದಿಂದ ಸೋಲಿಸಿದ್ದರು.

ಪೂರ್ವ(ದೆಹಲಿ)

*ಈ ಬಾರಿಯ ಅಭ್ಯರ್ಥಿ: ಗೌತಮ್‌ ಗಂಭೀರ್‌(ಬಿಜೆಪಿ)
* ಎದುರಾಳಿ ಅಭ್ಯರ್ಥಿ: ಆತಿಶಿ (ಆಪ್‌),  ಅರವಿಂದರ್‌ ಲವ್ಲಿ(ಕಾಂಗ್ರೆಸ್‌)
*2014ರಲ್ಲಿ: ಬಿಜೆಪಿಯ ಮಹೇಶ್‌ ಗಿರಿ ಆಪ್‌ನ ರಾಜ್‌ಮೋಹನ್‌ ಗಾಂಧಿಯನ್ನು 1,90, 463 ಮತಗಳ ಅಂತರದಿಂದ ಸೋಲಿಸಿದ್ದರು.

ಗುಣಾ(ಬಿಹಾರ)
*ಈ ಬಾರಿಯ ಅಭ್ಯರ್ಥಿ: ಜ್ಯೋತಿರಾದಿತ್ಯ ಸಿಂಧಿಯಾ (ಕಾಂಗ್ರೆಸ್‌)
*ಎದುರಾಳಿ ಅಭ್ಯರ್ಥಿ: ಡಾ. ಕೆ.ಪಿ. ಯಾದವ್‌ (ಬಿಜೆಪಿ)
*2014ರಲ್ಲಿ: ಕಾಂಗ್ರೆಸ್‌ನ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿಯ ಜೈ ಭಾನ್‌ಸಿಂಗ್‌ರನ್ನು 1,20,792 ಮತಗಳ ಅಂತರದಿಂದ ಸೋಲಿಸಿದ್ದರು.

ಘಾಟಲ್‌ (ಪ.ಬಂಗಾಲ)
*ಈ ಬಾರಿಯ ಅಭ್ಯರ್ಥಿ: ದೀಪಕ್‌ ಅಧಿಕಾರಿ (ಟಿಎಂಸಿ)
*ಎದುರಾಳಿ ಅಭ್ಯರ್ಥಿ: ಭಾರತೀ ಘೋಷ್‌ (ಬಿಜೆಪಿ)
*2014ರಲ್ಲಿ: ಟಿಎಂಸಿಯ ದೀಪಕ್‌ ಅಧಿಕಾರಿ ಸಿಪಿಐಎಂನ ಸಂತೋಷ್‌ರಾಣಾರನ್ನು 2,50,891 ಮತಗಳ ಅಂತರದಿಂದ ಸೋಲಿಸಿದ್ದರು.

ಭೋಪಾಲ್‌(ಮಧ್ಯಪ್ರದೇಶ)

*ಈ ಬಾರಿಯ ಅಭ್ಯರ್ಥಿ: ಸಾಧ್ವಿ ಪ್ರಜ್ಞಾ ಸಿಂಗ್‌ (ಬಿಜೆಪಿ)
* ಎದುರಾಳಿ ಅಭ್ಯರ್ಥಿ: ದಿಗ್ವಿಜಯ್‌ ಸಿಂಗ್‌ (ಕಾಂಗ್ರೆಸ್‌)
* 2014ರಲ್ಲಿ: ಬಿಜೆಪಿ ಅಲೋಕ್‌ ಸಂಜಾರ್‌ ಕಾಂಗ್ರೆಸ್‌ನ ಪಿ.ಸಿ ಶರ್ಮಾರನ್ನು 3,70,696 ಮತಗಳ ಅಂತರದಿಂದ ಸೋಲಿಸಿದ್ದರು.

ಸುಲ್ತಾನ್‌ಪುರ(ಉತ್ತರಪ್ರದೇಶ)
*ಈ ಬಾರಿಯ ಅಭ್ಯರ್ಥಿ: ಮನೇಕಾ ಗಾಂಧಿ (ಬಿಜೆಪಿ)
*ಎದುರಾಳಿ ಅಭ್ಯರ್ಥಿ: ಸಂಜಯ್‌ ಸಿಂಗ್‌(ಕಾಂಗ್ರೆಸ್‌), ಚಂದ್ರಭದ್ರ ಸಿಂಗ್‌(ಬಿಎಸ್‌ಪಿ)
* 2014ರಲ್ಲಿ: ಬಿಜೆಪಿಯ ವರುಣ್‌ ಗಾಂಧಿಯವರು ಬಿಎಸ್‌ಪಿಯ ಪವನ್‌ ಪಾಂಡೇರನ್ನು 1,78,902 ಮತಗಳ ಅಂತರದಿಂದ ಸೋಲಿಸಿದ್ದರು.

ಆಜಂಗಢ(ಉತ್ತರಪ್ರದೇಶ)

*ಈ ಬಾರಿಯ ಅಭ್ಯರ್ಥಿ: ಅಖೀಲೇಶ್‌ ಯಾದವ್‌(ಎಸ್‌ಪಿ)
*ಎದುರಾಳಿ ಅಭ್ಯರ್ಥಿ: ದಿನೇಶ್‌ಲಾಲ್‌ ಯಾದವ್‌(ಬಿಜೆಪಿ)
*2014ರಲ್ಲಿ: ಎಸ್‌ಪಿಯ ಮುಲಾಯಂ ಸಿಂಗ್‌ ಯಾದವ್‌ ಅವರು ಬಿಜೆಪಿಯ ರಮಾಕಾಂತ್‌ ಯಾದವ್‌ರನ್ನು 3,13, 204 ಮತಗಳ ಅಂತರದಿಂದ ಸೋಲಿಸಿದ್ದರು.

ಪೂರ್ವ ಚಂಪಾರಣ್‌(ಬಿಹಾರ)
*ಈ ಬಾರಿಯ ಅಭ್ಯರ್ಥಿ: ರಾಧಾ ಮೋಹನ್‌ ಸಿಂಗ್‌(ಬಿಜೆಪಿ)
*ಎದುರಾಳಿ ಅಭ್ಯರ್ಥಿ: ಆಕಾಶ್‌ ಕುಮಾರ್‌ ಸಿಂಗ್‌ (ಆರ್‌ಎಲ್‌ಎಲ್‌ಪಿ)
*2014ರಲ್ಲಿ: ಬಿಜೆಪಿಯ ರಾಧಾಮೋಹನ್‌ ಸಿಂಗ್‌ ಆರ್‌ಜೆಡಿಯ ವಿನೋದ್‌ ಕುಮಾರ್‌ರನ್ನು 1,92,163 ಮತಗಳ ಅಂತರದಿಂದ ಸೋಲಿಸಿದ್ದರು.

ಹೊಸದಿಲ್ಲಿ
*ಈ ಬಾರಿಯ ಅಭ್ಯರ್ಥಿ: ಮೀನಾಕ್ಷಿ ಲೇಖೀ (ಬಿಜೆಪಿ)
*ಎದುರಾಳಿ ಅಭ್ಯರ್ಥಿ: ಅಜಯ್‌ ಮಕೇನ್‌(ಕಾಂಗ್ರೆಸ್‌), ಬೃಜೇಶ್‌ ಗೋಯಲ್‌ (ಆಪ್‌)
* 2014ರಲ್ಲಿ: ಬಿಜೆಪಿಯ ಮೀನಾಕ್ಷಿ ಲೇಖೀ ಆಪ್‌ನ ಆಶಿಶ್‌ ಖೇತನ್‌ ಅವರನ್ನು 1,62,708 ಮತಗಳ ಅಂತರದಿಂದ ಸೋಲಿಸಿದ್ದರು.

ಧನಬಾದ್‌ (ಜಾರ್ಖಂಡ್‌)
*ಈ ಬಾರಿಯ ಅಭ್ಯರ್ಥಿ: ಪಶುಪತಿ ನಾಥ್‌ ಸಿಂಗ್‌(ಬಿಜೆಪಿ)
* ಎದುರಾಳಿ ಅಭ್ಯರ್ಥಿ: ಕೀರ್ತಿ ಆಜಾದ್‌(ಕಾಂಗ್ರೆಸ್‌)
*2014: ಬಿಜೆಪಿಯ ಪುಶುಪತಿನಾಥ್‌ ಸಿಂಗ್‌, ಕಾಂಗ್ರೆಸ್‌ನ ಅಜಯ್‌ ಕುಮಾರ್‌ ದುಬೆ ಅವರನ್ನು 2,92,954 ಮತಗಳ ಅಂತರದಿಂದ ಸೋಲಿಸಿದ್ದರು.

ಟಾಪ್ ನ್ಯೂಸ್

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ

Bidar; Will file Defamation case against Khooba: Eshwar Khandre

Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

14-fusion

Karataka Damanaka: ಭಟ್ರಾ ಗರಡಿಲಿ ತಯಾರಾದ ಕರಟಕ ದಮನಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.