ಕಾಂಗ್ರೆಸ್‌ ಖಾಸಗಿ ಆಸ್ತಿಯಾಗಿಬಿಟ್ಟಿದೆ: ನಟಿ ಖುಷ್ಬೂ


Team Udayavani, Oct 15, 2020, 1:09 AM IST

ಕಾಂಗ್ರೆಸ್‌ ಖಾಸಗಿ ಆಸ್ತಿಯಾಗಿಬಿಟ್ಟಿದೆ: ನಟಿ ಖುಷ್ಬೂ

ಚೆನ್ನೈ: ಬಹುಭಾಷಾ ನಟಿ, ತಮಿಳುನಾಡಿನ “ಸ್ಟಾರ್‌’ ರಾಜಕಾರಣಿ ಖುಷ್ಬೂ ಸುಂದರ್‌ ಕೆಲ ದಿನಗಳ ಹಿಂದಷ್ಟೇ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಚರ್ಚೆಯಲ್ಲಿದ್ದಾರೆ. ಡಿಎಂಕೆ ಯಿಂದ ಕಾಂಗ್ರೆಸ್‌ ಮನೆ ಸೇರಿದ್ದ ಖುಷ್ಬೂ, ಸೈದ್ಧಾಂತಿಕ ಚಿಂತನೆಗಳೊಂದಿಗೆ ದಿಢೀರನೆ ರಾಜಕೀಯ ಪಥ ಬದಲಿ ಸಿದ್ದಾರೆ. ಖುಷ್ಬೂ ತಮ್ಮ ನಿಲುವಿನ ಕುರಿತು “ಇಂಡಿಯನ್‌ ಎಕ್ಸ್‌ಪ್ರೆಸ್‌’ ಜತೆಗಿನ ಸಂದರ್ಶನದಲ್ಲಿ ಕೆಲವು ಅನಿಸಿಕೆ ಹಂಚಿಕೊಂಡಿದ್ದಾರೆ…

- ಗಾಂಧಿ ಕುಟುಂಬ ತಾವೇ ನಿರ್ಮಿಸಿಕೊಂಡ ಗುಳ್ಳೆಯಿಂದ ಹೊರಬರಬೇಕು. ಎಲ್ಲಿಯತನಕ ಆ ಗುಳ್ಳೆ ಒಡೆಯುವುದಿಲ್ಲವೋ, ಅಲ್ಲಿಯವರೆಗೆ ಅವರು ಸೋಲುತ್ತಲೇ ಇರುತ್ತಾರೆ.

-  ದೇಶ ಆಳುವ ಆಲೋಚನೆ ಬಿಟ್ಟು, ಅವರು ಸದಾ ವಿಪಕ್ಷ ಸ್ಥಾನದಲ್ಲಿರುವುದಾಗಿ ಹುಸಿ ನಂಬಿಕೆಯಿಂದ ಬದುಕುತ್ತಿದ್ದಾರೆ. ಆದರೆ, ಕಾಲಕ್ರಮೇಣ ಕಾಂಗ್ರೆಸ್‌ಗೆ ವಿಪಕ್ಷದಲ್ಲೂ ಸ್ಥಾನ ಸಿಗುವುದು ಅನುಮಾನ.

-  ಕಾಂಗ್ರೆಸ್‌ನ ಭಾಗವಾಗಿದ್ದವರು, ಪಕ್ಷ ನಿಷ್ಠರು ಏಕೆ ಇಂದು ಪಕ್ಷ ತೊರೆಯುತ್ತಿದ್ದಾರೆ? ಈ ಬಗ್ಗೆ ಕಾಂಗ್ರೆಸ್‌ ಚಿಂತಿಸುತ್ತಲೇ ಇಲ್ಲ. ಪಕ್ಷದ ದೋಷ ಗಳನ್ನು ಕಾಂಗ್ರೆಸ್‌ ಸಂತೋಷದಿಂದ ಅವಗ‌ಣಿಸುತ್ತಿದೆ.

-  ನಾನು ಬಿಜೆಪಿಗೆ ಹೋದ್ರೆ ನಿಮ್ಮ ಕಣ್ಣಿಗೆ ಅವಕಾಶವಾದಿ. ಆದರೆ, ಕಾಂಗ್ರೆಸ್‌ನ ಭಾಗವೇ ಆಗಿರುವ 23 ನಾಯಕರು ಪಕ್ಷದ ನಾಯಕತ್ವ ವಿರುದ್ಧ ಭಿನ್ನಸ್ವರ ಎತ್ತಿದ್ದಾಗ ನೀವೇಕೆ ಅವರನ್ನು ಏನೂ ಕೇಳಿಲ್ಲ?

-  ಕಾಂಗ್ರೆಸ್ಸನ್ನು ಕಟ್ಟಿದ್ದು ಜನತೆಗಾಗಿ. ಅದು ಖಾಸಗಿ ಆಸ್ತಿಯಲ್ಲ. ದೇಶಕ್ಕಾಗಿ ಸೇವೆಗೈದವರು ಆ ಪಕ್ಷ ಕಟ್ಟಿದರು. ಈ ಮೂಲ ಸತ್ಯವನ್ನು ಪಕ್ಷ ಮರೆತಿದೆ.

-  ಬಿಜೆಪಿ ವಿರುದ್ಧ ನಾನು ಈ ಹಿಂದೆ ಮಾತಾಡಿದ್ದೆ ನಿಜ. ಈಗ ಅದು ಪ್ರಸ್ತುತವಲ್ಲ. ನಾನು ಎಂಥ ವ್ಯಕ್ತಿ, ಯಾವ ರೀತಿಯ ಆಲೋಚನೆ ಹೊಂದಿದ್ದೇನೆ ಎಂದು ಬಿಜೆಪಿಗೆ ಗೊತ್ತು. ಪಕ್ಷ ಕೊಡುವ ಹೊಣೆಯನ್ನು ಯಶಸ್ವಿಯಾಗಿ ನಿಭಾಯಿಸುವೆನು.

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Arrested: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.