ಕರಾವಳಿಯ 65 ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ


Team Udayavani, May 27, 2019, 6:20 AM IST

govt-school

ಮಂಗಳೂರು: ರಾಜ್ಯದ ಸುಮಾರು ಒಂದು ಸಾವಿರ ಸರಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ತರಗತಿಗಳನ್ನು ಈ ವರ್ಷದಿಂದ ಆರಂಭಿಸಲು ಸರಕಾರ ಉದ್ದೇಶಿಸಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯ ಒಟ್ಟು 65 ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಎಲ್ಕೆಜಿ ಮತ್ತು ಒಂದನೇ ತರಗತಿ ಆರಂಭವಾಗಲಿದೆ.

ದಕ್ಷಿಣ ಕನ್ನಡದ 43 ಮತ್ತು ಉಡುಪಿ ಜಿಲ್ಲೆಯ 22 ಶಾಲೆಗಳು ಈ ಪಟ್ಟಿಯಲ್ಲಿದ್ದು, ಮುಂದಿನ ಹಂತಗಳಲ್ಲಿ 10ನೇ ತರಗತಿವರೆಗೆ ಆಂಗ್ಲ ಮಾಧ್ಯಮ ವಿಸ್ತರಿಸುವ ಉದ್ದೇಶ ಇದೆ. ಈ ಶಾಲೆಗಳ ಒಂದರಿಂದ ಐದನೇ ತರಗತಿ ತನಕದ ಶಿಕ್ಷಕರಿಗೆ ತರಬೇತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಕೈಗೊಂಡಿದೆ.

ದಕ್ಷಿಣ ಕನ್ನಡ ಆಂಗ್ಲ ಮಾಧ್ಯಮ ಆರಂಭವಾಗುವ ಶಾಲೆಗಳು

ಬಂಟ್ವಾಳ- ಮಾ.ಹಿ.ಪ್ರಾ.ಶಾಲೆ ಕನ್ಯಾನ, ಮಾ.ಹಿ.ಪ್ರಾ.ಶಾಲೆ ಕಲ್ಕಡ್ಕ, ಹಿ.ಪ್ರಾ. ಶಾಲೆ ಸುರಿಬೈಲು, ಹಿ.ಪ್ರಾ.ಶಾಲೆ ಅಜ್ಜಿಬೆಟ್ಟು, ಹಿ.ಪ್ರಾ. ಶಾಲೆ ದಡ್ಡಲಕಾಡು, ಹಿ.ಪ್ರಾ. ಶಾಲೆ ಕನ್ಯಾನ.

ಬೆಳ್ತಂಗಡಿ- ಹಿ.ಪ್ರಾ. ಶಾಲೆ ಅಂಡಿಂಜೆ, ಹಿ.ಪ್ರಾ.ಶಾಲೆ ನಾವೂರು, ಮಾ.ಹಿ.ಪ್ರಾ.ಶಾಲೆ ಬೆಳ್ತಂಗಡಿ, ಹಿ.ಪ್ರಾ. ಶಾಲೆ ಪುಂಜಾಲಕಟ್ಟೆ, ಹಿ.ಪ್ರಾ. ಶಾಲೆ ಮಚ್ಚಿನ, ಹಿ.ಪ್ರಾ. ಶಾಲೆ ಬಡಗ ಕಾರಂದೂರು.

ಮಂಗಳೂರು ದಕ್ಷಿಣ- ಹಿ.ಪ್ರಾ. ಶಾಲೆ ನಾಲ್ಯಪದವು, ಹಿ.ಪ್ರಾ.ಶಾಲೆ ಬೆಂಗ್ರೆ ಕಸಬ, ಹಿ.ಪ್ರಾ.ಮತ್ತು ಪ್ರೌಢ ಶಾಲೆ ಬಲ್ಮಠ, ಹಿ.ಪ್ರಾ.ಶಾಲೆ ಅತ್ತಾವರ, ಹಿ.ಪ್ರಾ. ಶಾಲೆ ಬಿಕರ್ನಕಟ್ಟೆ. ಪ್ರೌಢಶಾಲೆ ಮಳಲಿ.

ಮಂಗಳೂರು ಉತ್ತರ- ಹಿ.ಪ್ರಾ.ಶಾಲೆ ಮೊಂಟೆಪದವು, ಹಿ.ಪ್ರಾ. ಹಾಗೂ ಪ್ರೌಢಶಾಲೆ ಮುಲ್ಲಕಾಡು, ಹಿ.ಪ್ರಾ.ಶಾಲೆ ಮುಚ್ಚಾರು, ಪ್ರೌಢಶಾಲೆ ಕಾಟಿಪಳ್ಳ 5ನೇ ಬ್ಲಾಕ್‌, ಹಿ.ಪ್ರಾ, ಪ್ರೌಢ ಮಾದರಿ ಶಾಲೆ ಕೆ.ಎಸ್‌.ರಾವ್‌ ನಗರ.

ಮೂಡುಬಿದಿರೆ- ಹಿ.ಪ್ರಾ.ಶಾಲೆ ಮೂಡುಶೆಡ್ಡೆ ಗುರುಪುರ, ಹಿ.ಪ್ರಾ.ಶಾಲೆ ಮಿಜಾರು, ಹಿ.ಪ್ರಾ. ಶಾಲೆ ಮದ್ಯ.

ಪುತ್ತೂರು- ಹಿ.ಪ್ರಾ.ಶಾಲೆ ವಿಟ್ಲ, ಹಿ.ಪ್ರಾ.ಶಾಲೆ ಹಿರೇಬಂಡಾಡಿ, ಪ.ಪೂ.ಕಾಲೇಜು ಕೆಯ್ಯೂರು, ಹಿ.ಪ್ರಾ.ಶಾಲೆ ಕುಂಬ್ರ, ಹಿ.ಪ್ರಾ.ಶಾಲೆ ಕಾವು, ಹಿ.ಪ್ರಾ.ಶಾಲೆ ಉಪ್ಪಿನಂಗಡಿ, ಹಿ.ಪ್ರಾ.ಶಾಲೆ ಹಾರಾಡಿ.

ಸುಳ್ಯ- ಹಿ.ಪ್ರಾ.ಶಾಲೆ ಗುತ್ತಿಗಾರು, ಹಿ.ಪ್ರಾ.ಶಾಲೆ ನೆಲ್ಯಾಡಿ, ಹಿ.ಪ್ರಾ.ಶಾಲೆ ಕಾಣಿಯೂರು, ಜಿಯುಪಿಎಸ್‌ ಕಾಲೇಜು ಗಾಂಧಿನಗರ, ಕರ್ನಾಟಕ ಪಬ್ಲಿಕ್‌ ಸ್ಕೂಲ್ ಬೆಳ್ಳಾರೆ.

ಉಡುಪಿ ಜಿಲ್ಲೆ

ಬೈಂದೂರು- ಹಿ.ಪ್ರಾ.ಶಾಲೆ ಬೈಂದೂರು, ಹಿ.ಪ್ರಾ.ಶಾಲೆ ದೊಂಬೆ, ಹಿ.ಪ್ರಾ. ಶಾಲೆ ಉಪ್ಪುಂದ, ಹಿ.ಪ್ರಾ.ಶಾಲೆ ಬಿದ್ಕಲ್ಕಟ್ಟೆ, ಹಿ.ಪ್ರಾ.ಶಾಲೆ ವಂಡ್ಸೆ, ಹಿ.ಪ್ರಾ, ಪ್ರೌಢಶಾಲೆ ನೆಂಪು.

ಬ್ರಹ್ಮಾವರ- ಹಿ.ಪ್ರಾ.ಶಾಲೆ ಕುಕ್ಕೆಹಳ್ಳಿ, ಹಿ.ಪ್ರಾ.ಶಾಲೆ ಕೊಕ್ಕರ್ಣೆ, ಜಿಎಂಎಚ್ಪಿಎಸ್‌ ಬ್ರಹ್ಮಾವರ.

ಉಡುಪಿ- ಹಿ.ಪ್ರಾ.ಶಾಲೆ ಪಡುಬಿದ್ರಿ ನಡ್ಸಾಲ್, ಹಿ.ಪ್ರಾ. ಶಾಲೆ ರಾಜೀವನಗರ, ಜಿಎಂಎಚ್ಪಿಎಸ್‌ ಹಿರಿಯಡ್ಕ ಬೊಮ್ಮರಬೆಟ್ಟು, ಜಿಎಂಎಚ್ಪಿಎಸ್‌ ವಳಕಾಡು.

ಕುಂದಾಪುರ- ಹಿ.ಪ್ರಾ. ಶಾಲೆ ಬೀಜಾಡಿಪಡು, ಹಿ.ಪ್ರಾ. ಶಾಲೆ ಅಮಾಸೆಬೈಲು, ಹಿ.ಪ್ರಾ. ಶಾಲೆ ಕೋಟೇಶ್ವರ, ಹಿ.ಪ್ರಾ. ಶಾಲೆ ತೆಕ್ಕಟ್ಟೆ., ಕಾರ್ಕಳ- ಹಿ.ಪ್ರಾ. ಶಾಲೆ ಹೆಬ್ರಿ, ಹಿ.ಪ್ರಾ. ಶಾಲೆ ಹೊಸ್ಮಾರು ಈದು, ಹಿ.ಪ್ರಾ. ಶಾಲೆ ಮುನಿಯಾಲು- ವರಂಗ, ಜಿಎಂಎಚ್ಪಿಎಸ್‌ ಪೆರ್ವಾಜೆ. ಪೆರ್ಡೂರು- ಹಿ.ಪ್ರಾ. ಶಾಲೆ ಸಂತೆಕಟ್ಟೆ.

ಈ ಬಾರಿ 1ನೇ ತರಗತಿಯಿಂದ

ನೂತನ ಶಿಕ್ಷಣ ಕ್ರಮದ ಪ್ರಕಾರ ಎಲ್ಲ ಸರಕಾರಿ ಶಾಲೆಗಳಲ್ಲಿಯೂ ಕನ್ನಡ ಮಾಧ್ಯಮದಲ್ಲಿಯೇ ತರಗತಿ ನಡೆಯಲಿದೆ. ಆದರೆ 65 ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜತೆಗೆ ಒಂದನೇ ತರಗತಿಯನ್ನು ಆಂಗ್ಲ ಮಾಧ್ಯಮದಲ್ಲಿಯೂ ಕಲಿಸಲಾಗುತ್ತದೆ. ಶಾಲೆಗೆ ಸೇರುವ ವಿದ್ಯಾರ್ಥಿಗಳು ತಮಗೆ ಬೇಕಾದ ಮಾಧ್ಯಮವನ್ನು ಆಯ್ಕೆ ಮಾಡಲು ಅವಕಾಶವಿರುತ್ತದೆ. ಈ ಬಾರಿ ‘ಒಂದನೇ ತರಗತಿ ಮಾತ್ರ ಆಂಗ್ಲಮಾಧ್ಯಮ’ ಎಂದು ಪರಿಗಣಿಸಿದ್ದು, ಮುಂದಿನ ವರ್ಷದಿಂದ 2ನೇ ತರಗತಿ ಸೇರಿದಂತೆ ಇತರ ತರಗತಿಗಳು ಸೇರಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ದ.ಕ. ಜಿಲ್ಲೆಯ 43 ಶಾಲೆಗಳಲ್ಲಿ

ಸರಕಾರ ನಿಗದಿಪಡಿಸಿದ ಸರಕಾರಿ ಶಾಲೆಗಳಲ್ಲಿ ಈ ಬಾರಿಯಿಂದಲೇ ಆಂಗ್ಲ ಮಾಧ್ಯಮ ಕಲಿಕೆ ಆರಂಭಿಸಲು ಸಿದ್ಧತೆ ನಡೆಸಲಾಗಿದ್ದು, ಪ್ರವೇಶ ಆರಂಭವಾಗಿದೆ. ಜಿಲ್ಲೆಯ 43 ಶಾಲೆಗಳಲ್ಲಿ ಈ ಬಾರಿಯಿಂದ ಆಂಗ್ಲಮಾಧ್ಯಮ ತರಗತಿ ಆರಂಭವಾಗಲಿದೆ.
– ವೈ. ಶಿವರಾಮಯ್ಯ, ಡಿಡಿಪಿಐ, ದ.ಕ.

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.