ಎಲ್ಟಿಸಿ ನಗದು ವಿಸ್ತರಣೆ
Team Udayavani, Oct 31, 2020, 5:45 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಜನರ ಕೈಯಲ್ಲಿ ಹಣದ ಹರಿವು ಹೆಚ್ಚಿ ಖರೀದಿ ವೃದ್ಧಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಸರಕಾರವು ಪ್ರವಾಸಿ ರಜೆ ಭತ್ತೆ (ಎಲ್ಟಿಸಿ) ನಗದೀಕರಣ ಸೌಲಭ್ಯವನ್ನು ಎಲ್ಲ ರಾಜ್ಯ ಸರಕಾರಿ ಉದ್ಯೋಗಿಗಳಿಗೂ ವಿಸ್ತರಿಸಿದೆ.
ಅಷ್ಟೇ ಅಲ್ಲ, ಖಾಸಗಿ ಉದ್ಯೋಗಿಗಳಿಗೂ ಅನ್ವಯವಾಗಲಿದೆ ಎಂದೂ ತಿಳಿಸಿದೆ. ಈ ಯೋಜನೆ ಅಡಿ ಪ್ರತೀ ನೌಕರನಿಗೆ ಗರಿಷ್ಠ 36 ಸಾವಿರ ರೂ. ವರೆಗೆ ನಗದು ಭತ್ತೆ ಸಿಗಲಿದೆ. ಈ ಯೋಜನೆ 2018-19ನೇ ಸಾಲಿನಿಂದಲೇ ಅನ್ವಯವಾಗಲಿದೆ.
ಈ ಎಲ್ಟಿಸಿ ನಗದಿಗೆ ತೆರಿಗೆ ಇರುವುದಿಲ್ಲ. ಷರತ್ತುಗಳಿದ್ದು, ಪಡೆಯುವ ಎಲ್ಟಿಸಿ ನಗದಿನ 3 ಪಟ್ಟು ಹೆಚ್ಚು ಹಣವನ್ನು ಸರಕು ಮತ್ತು ಸೇವೆಗಳ ಖರೀದಿಗಾಗಿ ವ್ಯಯಿಸಿದರೆ ಶೇ. 12ರಷ್ಟು ಜಿಎಸ್ಟಿಯಿಂದ ವಿನಾಯಿತಿ ದೊರೆಯುತ್ತದೆ.
ಯಾರಿಗೆಲ್ಲ ಅನ್ವಯ?
1. ಕೇಂದ್ರ ಸರಕಾರಿ ನೌಕರರು
2. ರಾಜ್ಯ ಸರಕಾರಿ ನೌಕರರು
3. ಸರಕಾರಿ ಸಂಸ್ಥೆಗಳ ನೌಕರರು
4. ಖಾಸಗಿ ಉದ್ಯೋಗಿಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು