ವಿಷಜಂತು ಕಡಿತ ಪ್ರಾಣಿಗಳಿಗೆ ಚಿಕಿತ್ಸೆ ಹೇಗೆ?
Team Udayavani, Jul 9, 2019, 5:26 AM IST
ಕೋಟ: ನಾಯಿ ಮುಂತಾದ ಪ್ರಾಣಿಗಳು ವಿಷಜಂತುಗಳ ಕಡಿತಕ್ಕೊಳಗಾದರೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎನ್ನುವ ಅರಿವು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಹೀಗಾಗಿ ಕಡಿತಕ್ಕೊಳಗಾದ ಪ್ರಾಣಿ ಸಾವನ್ನಪ್ಪುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದರೆ ಸೂಕ್ತ ಚಿಕಿತ್ಸೆ ನೀಡಿದರೆ ಅವುಗಳನ್ನು ಬದುಕಿಸಬಹುದಾಗಿದೆ. ಇದೇ ರೀತಿ ವಿಷಕಾರಿ ಕಂದಡಿ ಹಾವಿನೊಂದಿಗೆ ಹೋರಾಡಿ ಗಾಯಗೊಂಡು ಸಾವಿನಂಚಿನಲ್ಲಿದ್ದ ನಾಯಿಯೊಂದಕ್ಕೆ ಕೋಟ ಗೋ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ ನೀಡಿ ರವಿವಾರ ಬದುಕಿಸಲಾಯಿತು.
ಕೃಷಿಕರಾದ ಕೋಟೇಶ್ವರ ಕಾಳಾವರ ನಿವಾಸಿ ಉದಯ ಶೆಟ್ಟಿಯವರ ಮನೆ ಬಾಗಿಲಿಗೆ ಬಂದ ಕಂದಡಿ ಹಾವಿನೊಂದಿಗೆ ಅವರ ಮನೆಯ ನಾಯಿ ಸೆಣಸಾಡಿ ತೀವ್ರ ಗಾಯಗೊಂಡಿತ್ತು.
ತತ್ಕ್ಷಣ ಎಚ್ಚೆತ್ತ ಉದಯ ಶೆಟ್ಟಿಯವರು ಕೋಟ ಗೋ ಆಸ್ಪತ್ರೆಗೆ ನಾಯಿಯನ್ನು ಕರೆತಂದರು. ಇಲ್ಲಿನ ಪಶುವೈದ್ಯ ಡಾ| ಅರುಣ್ ಕುಮಾರ್ ಶೆಟ್ಟಿಯವರು ಸೂಕ್ತ ಚಿಕಿತ್ಸೆ ನೀಡಿ ನಾಯಿಯನ್ನು ಬದುಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ