ನಿರಾಸೆಯ ಕಾರ್ಮೋಡಗಳ ಮಧ್ಯೆ ಭರವಸೆಯ ಕೋಲ್ಮಿಂಚು


Team Udayavani, Jun 28, 2020, 11:30 AM IST

ನಿರಾಸೆಯ ಕಾರ್ಮೋಡಗಳ ಮಧ್ಯೆ ಭರವಸೆಯ ಕೋಲ್ಮಿಂಚು

ವಜ್ರದ ಉಂಗುರವೊಂದರ ಸೊಗಸಿಗೆ ಮೊದಲ ಬಾರಿ ಮಾರು ಹೋದೆ. ಅದೆಂಥಾ ಹೊಳಪು! ಅದೆಂಥಾ ಝಗಮಗಿಸುವಿಕೆ! ಆಹಾ ಎಂದುಕೊಂಡೆ. ಆದರ ಹೊಳಪು ನನ್ನ ಕಣ್ಣುಗಳನ್ನು ಕೊರೈಸುತ್ತಿತ್ತು. ಆದರೆ ಏನು ಮಾಡುವುದು ಆ ಉಂಗುರುವನ್ನು ನಾನು ಒಂದು ಬಾರಿಯೂ ಧರಿಸಲೇ ಇಲ್ಲ ಎಂಬ ವ್ಯಥೆ ನನ್ನಲ್ಲಿದೆ. ಆ ವಜ್ರದ ಪ್ರದರ್ಶನದಿಂದ ಸಂತೋಷಕ್ಕಿಂತ ಆಘಾತವೇ ಹೆಚ್ಚು ನೀಡಿದೆ ಎಂದು ಅವಳು ತನ್ನಲ್ಲಿ ತಾನು ಗೊಣಗುತ್ತಿದ್ದಳು.

ನದಿಯ ಸೇತುವೆಯ ಮೇಲೆ ತಿರುಗಾಡುತ್ತಿರುವಾಗ ಅವಳ ಕೈಯ ಲ್ಲಿದ್ದ ವಜ್ರಖಚಿತ ಉಂಗುರು ಕೈಯಿಂದ ಜಾರಿ ನದಿಯ ಒಡಲು ಸೇರಿ ಬಿಟ್ಟಿತ್ತು. ಪ್ರಪಂಚಕ್ಕೆ ಪರಿಚಯವಾಗುವ ಮೊದಲೇ ಪ್ರಪಾತಕ್ಕೆ ಸಿಲುಕಿ ಪಾತಾಳಕ್ಕೆ ಸೇರಿದ್ದು ಅವಳನ್ನು ಇನ್ನಷ್ಟು ಅಸಹಾಯಕಳನ್ನಾಗಿ ಮಾಡಿತ್ತು.

ನದಿ ಎಂದರೆ ಅದೇನೂ ನೀರು ಇರುವ ನದಿಯಲ್ಲ. ಬರೀ ಮರಳು ತುಂಬಿರುವ ನದಿ. ಬಿಸಿಲಿಗೆ ಮರಳು ಕಾದಿತ್ತು. ಆ ಕಾದ ಮರಳಿನಲ್ಲಿ ನಾನು ನನ್ನ ಉಂಗುರು ಹುಡುಕಲು ಹೊರಟೆ ಆದರೆ ಯಾರು ಸಹಾಯಕ್ಕೆ ಬರಲಿಲ್ಲ. ನನ್ನ ಪ್ರಯತ್ನ ಇನ್ನೂ ಮುಂದುವರಿದರೂ ಸಾಧನೆ ಮಾತ್ರ ಶೂನ್ಯ. ಸೂರ್ಯನೇ ಆಗಲಿ, ಮರಗಿಡಗಳೇ ಆಗಲಿ ತನ್ನ ನೆರಳ ಬೆಂಬಲ ನೀಡಲೇ ಇಲ್ಲ.

ನಾನೂ ಹತಾಶಳಾಗಿ ಉಂಗುರದ ಆಸೆ ಬಿಟ್ಟು ಕೈ ಬಿಟ್ಟಿದ್ದೆ. ಆದರೆ ಮತ್ತೆ ಮತ್ತೆ ನೆನಪುಗಳ ಅಲೆ ಮಾತ್ರ ಬಂದು ಬಂದು ಬಡಿಯುತ್ತಲೇ ಇತ್ತು. ಅದೊಂದು ದಿನ ಅದೇ ಸೇತುವೆಯಲ್ಲಿ ಅದೇ ನಾನು. ಆದರೇ ನೆನಪುಗಳು ಮಾತ್ರ ಬೇರೆ. ನಡೆದು ಹೋಗುತ್ತಿದ್ದೆ. ನದಿಯ ಮರಳಿನಲ್ಲಿ ಮಣ್ಣಾಗಿದೆ ಎಂದು ತಿಳಿದಿದ್ದ ಉಂಗುರು ನನ್ನ ಕಾಲಿಗೆ ಬಂದು ಸಿಕ್ಕಿ ಕೊಂಡಿತು. ಅಯ್ಯೋ! ನಿರಾಳನಾದೆ. ಸಮಾಧಾನಗೊಂಡೆ ಕೊನೆಗೆ ನಾನು ಆಸೆ ಪಟ್ಟಿದ್ದ ಕೊನೆಗೆ ಉಂಗುರು ಸಿಕ್ಕಿತ್ತಲ್ಲ ಎಂದು.

ಆದರೆ ಹಿಂದಿನ ಹೊಳಪಿಲ್ಲ. ಝಗ ಮಗಿಸುವ ಬೆಳಕಿಲ್ಲ. ಹಾ!..ಹಾ..! ವಿಚಿತ್ರವೆಂದರೆ ನಾ ನನ್ನ ಕಣ್ಣಲ್ಲಿರಿಸಿದ ಆ ವಜ್ರದ ಪ್ರತೀ ಕಿರಣಗಳು ಇನ್ನು ನನ್ನೀ ಕಣ್ಣುಗಳಿಂದ ಮಾಸಿಯೇ ಇಲ್ಲ!!…ನನ್ನದೇ ಅದು?!!. ಜೀವನದಲ್ಲಿ ನಿರಾಸೆಯ ಕಾರ್ಮೋಡಗಳ ಮಧ್ಯೆ ಭರವಸೆ ಎಂಬ ಕೋಲ್ಮಿಂಚು ಇರುತ್ತದೆ ಎಂಬುದು ನನಗೆ ಉಂಗುರಿನಿಂದ ತಿಳಿಯಿತು.


ಸುಭಾಷಿಣಿ  , ಶ್ರೀರಾಮ ಪ್ರಥಮ ದರ್ಜೆ ಕಾಲೇಜು, ಕಲ್ಲಡ್ಕ

ಟಾಪ್ ನ್ಯೂಸ್

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

ಯುವತಿ ಹತ್ಯೆ ಲವ್‌ ಜೆಹಾದ್‌ ಅಲ್ಲ: ಡಾ| ಜಿ.ಪರಮೇಶ್ವರ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.