ಸಾಮಾನ್ಯರಲ್ಲಿ ಅಸಾಮಾನ್ಯ ಕಲೆಗಾರ ಪ್ರವೀದ್‌


Team Udayavani, Mar 29, 2021, 4:08 PM IST

Praveedh (3)

ಗುರುವೇ ಇಲ್ಲದೆ ಬದುಕುವರುಂಟು ಎಂಬ ಪ್ರಖ್ಯಾತ ಹಾಡಿನ ಸಾಲನ್ನು ಸಾಮಾನ್ಯವಾಗಿ ಕೇಳಿರುತ್ತೇವೆ.

ಪ್ರತಿಯೋರ್ವರು ಅಂದುಕೊಂಡಿರುವುದು ಒಂದೇ ಗುರು ಇಲ್ಲದೆ ಗುರಿ ತಲುಪಲು ಅಸಾಧ್ಯ ಎಂದು ಅದು ಕೂಡ ಹೌದು ಆದರೆ ಗುರು ಇಲ್ಲದೆ ಕಲಿತವರ ಅದೆಷ್ಟೋ ಉದಾಹರಣೆಗಳಿವೆ. ಖ್ಯಾತ ಬಿಲ್ವಿದ್ಯಾ ಪಂಡಿತನಾದ ಏಕಲವ್ಯ ಕೂಡ ಗುರು ಇಲ್ಲದೆ ಕೇವಲ ದ್ರೋಣಾಚಾರ್ಯ ಗುರುಗಳ ಮೂರ್ತಿಯನ್ನಿಟ್ಟುಕೊಂಡು ತನ್ನ ಶ್ರದ್ಧೆ ನಿಷ್ಠೆಯಿಂದ ಬಿಲ್ವಿದ್ಯೆಯನ್ನು ಕಲಿತು ಹೆಸರುವಾಸಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ.

ಉಜಿರೆಯ ಅತ್ತುಜೆ ಗ್ರಾಮದ ನಿವಾಸಿಯಾದ ವಿಜಯಕುಮಾರ್‌ ಹಾಗೂ ಆಶಾ ಇವರ ಪುತ್ರನಾದ ಪ್ರವೀದ್‌ ತಮ್ಮ ಚಿಕ್ಕ ವಯಸ್ಸಿನಿಂದಲೇ ಚಿತ್ರಕಲಾ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಆರ್ಥಿಕ ಸಮಸ್ಯೆಯಿಂದಾಗಿ ಪ್ರವೇದ್‌ಗೆ ಯಾವುದೇ ಚಿತ್ರಕಲೆ ತರಬೇತಿಗೆ ಸೇರಲು ಅಸಾಧ್ಯವಾಯಿತು. ಆದರೂ ತಮ್ಮ ಕಲೆಯ ಆಸಕ್ತಿಯನ್ನು ಮಾತ್ರ ಬಿಡಲಿಲ್ಲ. ಇವರ ಗುರು ಯಾರು ಅಂತ ಕೇಳಿದ್ರೆ ಯೂಟ್ಯೂಬ್‌ ಹಾಗೂ ಒಂದಷ್ಟು ಸಾಮಾಜಿಕ ಜಾಲತಾಣಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ತನ್ನ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಾಮಾನ್ಯವಾಗಿ ಚಿತ್ರವನ್ನು ಬರೆಯುತ್ತಿದ್ದರು. ತದನಂತರ ಸ್ವಲ್ಪ ಸಮಯ ಚಿತ್ರಕಲೆಗೆ ವಿರಾಮ ನೀಡಿದ್ದರು. ವಿದ್ಯಾಭ್ಯಾಸವು ಮುಗಿಯುವ ಸಮಯದಲ್ಲಿ ಇವರ ಮನಃಶಾಸ್ತ್ರ ಗುರುಗಳಾದ ಸ್ಮಿತೇಶ್‌ ಇರುವ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿದರು.

ಕೊಂಚ ವಿರಾಮ ಕಲೆಗೆ ಕೊಟ್ಟಿರುವ ಕಾರಣದಿಂದ ಸ್ವಲ್ಪ ಚಿತ್ರ ಬಿಡಿಸಲು ಒಮ್ಮೆಗೆ ಇವರಿಗೆ ಕಷ್ಟ ಆಗಿತ್ತು. ಆದರೂ ಛಲಬಿಡದೆ ಹಠವಾದಿಯಂತೆ ಚಿತ್ರವನ್ನು ಬರೆದೇಬಿಟ್ಟರು. ಅದುವೇ ಜೋಕರ ಜೋಕ್ವಿನ್‌ ಫೋನಿಕ್ಸ್‌. ಈ ಚಿತ್ರವು ಬರೆದನಂತರ ಅದನ್ನು ಕಾಲೇಜಿನ ಒಂದು ಫ‌ಲಕದಲ್ಲಿ ಪ್ರಕಟಿಸಲಾಗಿತ್ತು. ಆ ಪೆನ್ಸಿಲ್‌ ಆರ್ಟ್‌ ಎಲ್ಲರ ಮನಗೆದ್ದಿತ್ತು. ಮತ್ತೆ ತನ್ನ ಚಿತ್ರಲೋಕಕ್ಕೆ ಕಾಲಿಟ್ಟ ಪ್ರವೀಣ್‌ ಗ್ರಾಫೈಟ್‌ ಆರ್ಟಿಸ್ಟ್‌ ಹಾಗೂ ಚಾರ್ಕೋಲ್‌ ಆರ್ಟ್‌ಗಳನ್ನು ಬರೆಯಲು ಪ್ರಾರಂಭಿಸಿದರು. ತನ್ನದೇ ಆದ ಚಿತ್ರದ ಕೊಠಡಿ ಕೂಡ ಇದೆ. ಅಮ್ಮ ಕೊಡಿಸಿದ ಟೇಬಲ್‌ನಲ್ಲಿ ಇವರ ಕೈಚಳಕವು ಮೂಡಿಬರುತ್ತದೆ.

ಅದೆಷ್ಟೋ ಪೆನ್ಸಿಲ್‌ಗ‌ಳ ಮೂಲಕ ಹೊರಬರುವ ಈ ಚಿತ್ರದ ಹೆಸರುಗಳನ್ನು ಹಾಗೂ ಪೆನ್ಸಿಲ್‌ಗ‌ಳ ಹೆಸರುಗಳನ್ನು ಉಚ್ಚಾರ ಮಾಡಲು ಕಷ್ಟವಾಗುತ್ತದೆ. ಅಂತಹದರಲ್ಲಿ ಗುರುವಿನ ಮಾರ್ಗದರ್ಶನ ಇಲ್ಲದೆ ಕೇವಲ ಸಾಮಾಜಿಕ ಜಾಲತಾಣಗಳನ್ನು ನೋಡಿ ಕಲಿಯುತ್ತಿರುವ ಪ್ರವೀದ್‌ನನ್ನು ಮೆಚ್ಚಲೇಬೇಕಾದ ವಿಷಯ.

ಪ್ರವೀದ್‌ನ°ಲ್ಲಿರುವ ಕಲೆಯನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಅಂತಹ ಅವಕಾಶಗಳು ಬಂದಿಲ್ಲ. ಸಣ್ಣಪುಟ್ಟ ಸ್ಟ್ರೀಟ್‌ ಆರ್ಟ್‌, ಕಮಿಷನ್‌ ವರ್ಕ್‌ಗಳಿಗೆ ಚಿತ್ರವನ್ನು ಬರೆದು ಕೊಟ್ಟಿ¨ªಾರೆ. ಇನ್ನು ಇವರು ಬರೆದಿರುವ ಪೆನ್ಸಿಲ್‌ ಆರ್ಟ್‌ಗಳನ್ನು ನೋಡುತ್ತಿದ್ದರೆ ಭಾವನಾತ್ಮಕ, ಚಿತ್ರಲೋಕಗಳಲ್ಲಿ ತೇಲಾಡಿ ಬಿಡಿಸುತ್ತದೆ. ಅಷ್ಟೊಂದು ಆಳವಾಗಿ ಇಳಿದು ಈ ಚಿತ್ರಗಳನ್ನು ಬರೆದಿದ್ದಾರೆ. ಯಾವುದೇ ಚಿತ್ರಗಳನ್ನು ಬರೆಯಬೇಕೆಂದರೆ ಅದರ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ತದನಂತರ ಬರೆಯಬೇಕು. ಆಗ ಮಾತ್ರ ರಿಯಲಿಸ್ಟಿಕ್‌ ಆಗಿ ಚಿತ್ರ ಮಾಡಲು ಸಾಧ್ಯ. ಜತೆಗೆ ಚಿತ್ರದ ಮೂಲಕ ಸಂದೇಶವನ್ನು ನೀಡುವಂತಿರಬೇಕು ಎಂದು ಪ್ರವೀದ್‌ ಹೇಳುತ್ತಾರೆ.

ಇವರ ಜೀವನಕ್ಕೇ ಗುರುವಿನ ಮಾರ್ಗದರ್ಶನವಿಲ್ಲದೆ ಕೇವಲ ತನ್ನ ಆಸಕ್ತಿ ಶಿಸ್ತು ಏಕಾಗ್ರತೆಗಳಿಂದ ಕೂಡಿದ ಪ್ರತಿಭೆಗೆ ಇನ್ನಷ್ಟು ಭವಿಷ್ಯವು ಉಜ್ವಲವಾಗಿರಬೇಕು ಎಂಬುದು ನಮ್ಮೆಲ್ಲರ ಆಶಯ.


  ಹರ್ಷಿತಾ ಹೆಬ್ಟಾರ್‌, ಎಸ್‌.ಡಿ.ಎಂ. ಕಾಲೇಜು, ಉಜಿರೆ  

ಟಾಪ್ ನ್ಯೂಸ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

Mollywood: “ಆಡುಜೀವಿತಂ” ಮೇಲೆ ಪೃಥ್ವಿರಾಜ್‌ ನಿರೀಕ್ಷೆ

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.