ಭಗವಂತ ನೀಡಿದ ಶಾಪ


Team Udayavani, Jun 27, 2021, 9:47 AM IST

ಭಗವಂತ ನೀಡಿದ ಶಾಪ

ಶಾಪ…

ವಾಹನದ ಸದ್ದು ಸಪ್ಪಳವಿಲ್ಲದೆ ಊರುಕೇರಿ ಹಳ್ಳಿದಿಲ್ಲಿಯೆಲ್ಲವೂ ಸ್ಥಬ್ದ

ಕೇಳಬೇಕೆನಿಸಿದರೂ ಕೇಳಲಾಗದು

ಶಾಲೆಯಲ್ಲಿನ ಮಕ್ಕಳ ಆಟ, ಪಾಠ, ತಟ್ಟೆ ಶಬ್ದ

ವಾದ್ಯ, ವಾಲಗ, ಚೆಂಡೆ, ಮದ್ದಳೆ

ಆಡಂಬರದ ಡಿಜೆ ಇಲ್ಲದೆ ಊರಿಗೆ ಊರೇ ನಿಶ್ಯಬ್ದ

ನಾನು ನನ್ನದು ಎನ್ನುವ ಅಹಂಕಾರಿ ಜನ್ಮ

ಕೊನೆಗೊಂದು ಹನಿ ನೀರಿಲ್ಲದೆಯೇ ಪರಿಶುದ್ಧ

ಹಲವು ರೂಪದಲ್ಲಿ ರಣಕೇಕೆ ಹಾಕುತಿಹುದು

ಕರುಣೆಯಿಲ್ಲದ ಮಾರಿ ಕೊರೊನಾ

ಬಡವ ಬಲ್ಲಿದ ಸಿರಿವಂತನೆನ್ನದೆ

ಹಾರಿ ಹೋಗುತ್ತಲಿಹುದು ಪ್ರಾಣ

ಎಚ್ಚರಿಕೆಯಿಲ್ಲದ ಜೀವಕ್ಕೆ ನಿರ್ಲಕ್ಷ್ಯದ

ಪಾಡಿಗೆ ತಪ್ಪದಯ್ಯ ಮರಣ

ಕ್ಷಣ ಮಾತ್ರದಲ್ಲಿ ಹಾಳುಕೆಡುಹದಿರಿ

ಹೆತ್ತಮಾತೆಯ ಗರ್ಭದ ಆ ನಿಮ್ಮ ಪುಣ್ಯ ಜನನ

ಹಚ್ಚಹಸುರಿನ ತಂಪು ಕಂಪಿನ ಸೊಬಗಿನ

ರುಂಡ ಕತ್ತರಿಸಿದ ಮಾನವಭೂಪ

ಪ್ರಕೃತಿ ಮಾತೆಯ ಮನ ಕೆಣಕಿದರೆ

ಬರದಿರುವುದೇ ಆಕೆಗೆ ಕೋಪ

ಹೆಜ್ಜೆಹೆಜ್ಜೆಗೂ ಕಜ್ಜಕಾರ್ಯದಲಿ

ದ್ವಿಗುಣವಾಯಿತು ನರಜನ್ಮದ ಪಾಪ

ಈ ಕೊರೊನಾ ಎನ್ನುವುದು ಏನಿಲ್ಲ ಮನುಜ!!!

ನೀ ಮಾಡಿದ ಪಾಪದ ಪ್ರತಿಫ‌ಲ ಭಗವಂತ

ನೀಡಿದ ಶಾಪ

 

-ಕಿರಣ್‌ ಕಕ್ಕಿಂಜೆ

ಟಾಪ್ ನ್ಯೂಸ್

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Sullia: ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

Lok Sabha polls: ಇಂದು ಸುಮಲತಾ ಬೆಂಬಲಿಗರ ಸಭೆ 

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.