ಪರಿಸರ ಉಳಿಸಲು ಪರಿ ಪರಿ ಪ್ರಯೋಗ


Team Udayavani, Jun 5, 2020, 3:45 PM IST

ಪರಿಸರ ಉಳಿಸಲು ಪರಿ ಪರಿ ಪ್ರಯೋಗ

ಸಾಂದರ್ಭಿಕ ಚಿತ್ರ

ಮನುಷ್ಯ ಅತ್ಯಂತ ಬುದ್ಧಿವಂತ ಜೀವಿ. ಮನುಷ್ಯನ ವಾಸಕ್ಕೆ ಯೋಗ್ಯವಾದ ಈ ಭೂಮಿಯನ್ನು ನಾವು ಪರಿಸರವೆಂದು ಹೇಳುತ್ತೇವೆ. ಇಲ್ಲಿ ಬಹು ವಿಧದ ಜೀವ ವೈವಿಧ್ಯತೆ ಕಾಣಬಹುದಾಗಿದೆ. ಇಲ್ಲಿ ಗಾಳಿ, ನೀರು, ಸದಾ ಹಸುರು ಇದು ಉಸಿರಾಗಿದೆ. ಇದನ್ನು ಕಲುಷಿತಗೊಳಿಸಿದರೆ ಮನುಷ್ಯ ತನ್ನ ಶವದ ಪೆಟ್ಟಿಗೆಗೆ ತಾನೇ ಮೊಳೆ ಹೊಡೆ ದು ಕೊಂಡಂತೆ.

ಪರಿಸರ ಸಂರಕ್ಷಣೆಗೆ ಪರಿಸರದ ದಿನದ ಆವಶ್ಯಕತೆ ಇಲ್ಲ. ದಿನದ 24 ಗಂಟೆಯೂ ಮತ್ತು ಮನುಷ್ಯ ಜೀವಿತದ ಎಲ್ಲ ಕ್ಷಣಗಳು ಪರಿಸರ ರಕ್ಷಣೆಗೆ ಮೀಸಲಾಗಿರಬೇಕು. ವಿಪರೀತ ಪ್ಲಾಸ್ಟಿಕ್‌ ಬಳಕೆ, ಕಾರ್ಖಾನೆಯಿಂದ ಹೊರ ಬರುವ ಹೊಗೆ, ತ್ಯಾಜ್ಯ ಇತ್ಯಾದಿ ಎಲ್ಲವನ್ನೂ ನಾವು ನಿಯಂತ್ರಣದಲ್ಲಿಡಬೇಕಿದೆ. ಇದನ್ನು ವಿಲೇ ಮಾಡಿ ಸಮರ್ಪಕವಾಗಿ ಮಣ್ಣಿಗೆ ಸೇರಿಸುವುದು ಉತ್ತಮ ಕ್ರಮ. ಇದು ಪರಿಸರ ಸಂರಕ್ಷಣೆಗೆ ಸಹಕಾರಿ.

ಪರಿಸರದಲ್ಲಿ ಹೆಚ್ಚು ಮಣ್ಣಿನ ವಾಸನೆ ಹರಡುತ್ತಿದೆ. ಮೊದಲಾದರೆ ಕಾರ್ಬನ್‌ ಡೈ ಆಕ್ಸೈಡ್‌,ಫ್ಯಾಕ್ಟರಿಗಳ ಹೊಗೆ, ಪ್ಲ್ರಾಸ್ಟಿಕ್‌ ಸುಟ್ಟ ವಾಸನೆ, ವಾಹನಗಳ ಹೊಗೆ ಇತ್ಯಾದಿ ಕಲ್ಮಶಗಳು ಗಾಳಿಯಲ್ಲಿ ತೇಲಿ ಬರುತ್ತಿತ್ತು. ಇಂದು ಗಾಳಿ ಬೀಸಿದರೂ ಕೂಡ ಅದು ತಂಗಾಳಿ ಪರಿಮಳವನ್ನೇ ತಂದು ನೀಡುತ್ತಿದೆ.

ಪರಿಸರ ಸಂರಕ್ಷಣೆಗೆ ಮೊದಲು ಮರಗಳನ್ನು ಬೆಳಸಬೇಕು. ಒಂದು ಮರ ಕಡಿದರೆ ಅದಕ್ಕೆ ಸಮನಾಗಿ ನಾವು ಸಾವಿರ ಮರಗಳನ್ನು ನಡೆಸ ಬೇಕು ಎಂಬ ಕಾನೂನು ಬಂದಾಗ ಪರಿಸರ ಜಾಗೃತಿ ಆಗಲು ಸಾಧ್ಯ. ಪರಿಸರ ಉಳಿದರೇ ಮಾತ್ರ ಮಾನವ ಸಂಸ್ಕೃತಿ ಉಳಿಯುತ್ತದೆ ಎಂಬುದು ನಮಗೆ ಅರಿವಿರಬೇಕು.

ಮನುಷ್ಯ ತನ್ನ ವಿಕೃತಿಯಿಂದ ಕಾಡನ್ನು ಕಡಿಯುವ ಮೂಲಕ ಉರುವಲು ಕಟ್ಟಿಗೆಗಳನ್ನು ಬಳಸುವುದು ಕೂಡ ಸದ್ಯದ ಮಟ್ಟಿಗೆ ಕಡಿಮೆಯಾಗುತ್ತಿದೆ. ಇನ್ನೂ ನಾವು ಪರಿಸರ ಸಂರಕ್ಷಣೆ ಮಾಡಬೇಕಾದರೆ ಸಂಪೂರ್ಣ ಪ್ಲಾಸ್ಟಿಕ್‌ ಬಳಕೆ ಮತ್ತು ಪೆಟ್ರೋಲ್‌ ಡಿಸೇಲ್‌ ಬಳಕೆಯನ್ನು ನಿಲ್ಲಿಸಿ ಸೋಲಾರ್‌ ವಿದ್ಯುತ್‌ ಮೂಲಕ ಹೆಚ್ಚಾಗಿ ಬಳಸಿದರೆ, ಪರಿಸರ ಸಮತೋಲನದಲ್ಲಿರುತ್ತದೆ ಎಲ್ಲಕ್ಕಿಂತ ಹೆಚ್ಚಾಗಿ ಮಾನವ ಸಮೃದ್ಧಿ ಉಜ್ವಲ ಭವಿಷ್ಯದಲ್ಲಿರುತ್ತದೆ ಎಂದರೆ ತಪ್ಪಿಲ್ಲ. ಆದಷ್ಟು ಈಗಲಾದರೂ ಪ್ರತಿಯೊಬ್ಬರು ತಮ್ಮ ಮನೆಯಲ್ಲಿಯೇ ಇರುವಷ್ಟು ಜಾಗದಲ್ಲಿ ಪುಟ್ಟ ಪುಟ್ಟ ಸಸಿಗಳನ್ನು ನೆಟ್ಟು ಪ್ರಕೃತಿಗೆ ಸಹಾಯವನ್ನು ಮಾಡುವ ಕೆಲಸ ಆಗಬೇಕು ಅದು ನಮ್ಮ ಹೊಣೆಯೂ ಕೂಡ.

ಯಶಸ್ವಿ ದೇವಾಡಿಗ,
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ವಿಜಯಪುರ

ಟಾಪ್ ನ್ಯೂಸ್

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

Brahmavara: ವಿದ್ಯುತ್‌ ಕಂಬ ಮುರಿದು ಬಿದ್ದು ಯುವಕ ಮೃತ್ಯು

sumalata

Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ

1-weqewqe

Vasooli Titans;ಪ್ರಧಾನಿ, ಬಿಜೆಪಿ ವಿರೋಧಿ ಪೋಸ್ಟ್ ಗಾಗಿ ಕ್ಷಮೆ ಯಾಚಿಸಿದ ವಸ್ತ್ರಾಕರ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.