ಭಾರತದ ಯುವಕನಿಗೆ ವಿಶ್ವದ ಅತೀ ವೇಗದ ಕ್ಯಾಲ್ಕುಲೇಟರ್ ಎಂಬ ಹೆಗ್ಗಳಿಕೆ


Team Udayavani, Sep 20, 2020, 3:13 PM IST

Day to day

ಪ್ರತಿಯೊಂದು ಮಾಹಿತಿ, ಲೆಕ್ಕಕ್ಕಾಗಿ ಕಂಪ್ಯೂಟರ್‌ ಬಳಸುವ ಈ ಕಾಲದಲ್ಲಿ ಕ್ಯಾಲ್ಕುಲೇಟರ್‌ನಷ್ಟೇ ವೇಗದಲ್ಲಿ ಲೆಕ್ಕ ಮಾಡುವ ಹೈದಾರಾಬಾದ್‌ನ ಯುವಕನನ್ನು ವಿಶ್ವವೇ ಗುರುತಿಸಿದೆ.

ಕಂಪ್ಯೂಟರ್‌ ಯುಗದಲ್ಲಿ ಪ್ರತಿಯೊಂದಕ್ಕೂ ನಾವು ಕ್ಯಾಲ್ಕುಲೇಟರ್‌, ಮೊಬೈಲ್‌, ಕಂಪ್ಯೂಟರ್‌ ಬಳಸುತ್ತೇವೆ. ಆದರೆ ಮನುಷ್ಯನ ಮೆದುಳು ಕೂಡ ಕಂಪ್ಯೂಟರ್‌ನಂತೆ ಕಾರ್ಯಾಚರಿಸಬಹುದು, ನಾವು ಕಂಪ್ಯೂಟರ್‌ ಅನ್ನು ಬಳಕೆ ಮಾಡುವ ಮಾದರಿಯಲ್ಲೇ ನಮ್ಮ ಮೆದುಳನ್ನು ಬಳಸಬಹುದು ಎನ್ನುವುದಕ್ಕೆ ಪ್ರಸಕ್ತ ಉದಾಹರಣೆ ಹೈದಾರಾಬಾದ್‌ನ ನೀಲಕಂಠ ಬಾನು ಪ್ರಕಾಶ್‌. ಈತನಿಗೆ ವಿಶ್ವದ ಅತೀ ವೇಗದ ಮಾನವ ಕ್ಯಾಲ್ಕುಲೇಟರ್‌ ಎಂದು ಕರೆಯುತ್ತಾರೆ. ಇದು ಲಿಮ್ಕಾ ದಾಖಲೆಗೂ ಸೇರ್ಪಡೆಗೊಂಡಿದೆ.

ಆಗಸ್ಟ್‌ 15, 2020ರಲ್ಲಿ ಲಂಡನ್‌ನಲ್ಲಿ ನಡೆದ ಚಾಂಪಿಯನ್‌ಶಿಪ್‌ ಎಟ್‌ ಮೈಂಡ್‌ ನ್ಪೋಟ್ಸ್‌ ಒಲಿಂಪಿಡ್‌(MSO)ನಲ್ಲಿ ಭಾರತಕ್ಕೆ ಚಿನ್ನದ ಪದಕ ಪಡೆಯುವುದರ ಮೂಲಕ ತನ್ನ 21ನೇ ವಯಸ್ಸಿನಲ್ಲಿ ವಿಶ್ವದ ಅತೀ ವೇಗದ ಮಾನವ ಕ್ಯಾಲ್ಕುಲೇಟರ್‌ ಎಂದು ಕರೆಯಲ್ಪಟ್ಟಿದ್ದಾನೆ. ಈತ ದೆಹಲಿ ವಿಶ್ವವಿದ್ಯಾನಿಲಯದ ಸೈಂಟ್‌ ಸ್ಟೀಪನ್‌ ಕಾಲೇಜಿನ ಮೆತಮೆಟಿಕ್ಸ್‌ ವಿದ್ಯಾರ್ಥಿ.

“ ಭಾರತ ಮೊದಲ ಬಾರಿಗೆ MSO ದಲ್ಲಿ ಚಿನ್ನದ ಪದಕ ಪಡೆದಿದೆ. ಪ್ರತಿ ವರ್ಷ ಲಂಡನ್‌ ಈ ಸ್ಫರ್ದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುತ್ತಾ ಬಂದಿದ್ದು, ಇದು ಬೌದ್ಧಿಕ ಸಾರ್ಮಥ್ಯವನ್ನು ಪರೀಕ್ಷಿಸುವ ಸ್ಪರ್ಧೆಗಳನ್ನು ನಡೆಸುತ್ತದೆ’ ಎಂದರು.

57 ವರ್ಷದವರೆಗೆ ಭಾಗವಹಿಸಬಹುದಾದ ಈ ಸ್ಪರ್ಧೆಯಲ್ಲಿ 30 ಮಂದಿ ಭಾಗವಹಿಸಿದ್ದರು. ಯುಕೆ, ಜರ್ಮನಿ, ಪ್ರಾನ್ಸ್‌ ಸೇರಿದಂತೆ ವಿಶ್ವದ 13 ದೇಶಗಳು ಇದರಲ್ಲಿ ಭಾಗವಹಿಸಿದ್ದವು. ಸಣ್ಣ ವಯಸ್ಸಿನಲ್ಲೇ ಈ ಮಟ್ಟದ ಸಾಧನೆ ಮಾಡಿದ ಬಾನು ಪ್ರಕಾಶ್‌ ಅವರಿಗೆ “ ವಿಷನ್‌ ಮ್ಯಾಥ್‌” ಲ್ಯಾಬ್‌ ಮತ್ತು ಮಕ್ಕಳು ಗಣಿತವನ್ನು ಇಷ್ಟಪಟ್ಟು ಕಲಿಯುವಂತೆ ಮಾಡುವ ಕನಸು.

ಭಾರತದ ಯುವಕನಿಗೆ ವಿಶ್ವದ ಅತೀ ವೇಗದ ಕ್ಯಾಲ್ಕುಲೇಟರ್‌ ಎಂಬ ಹೆಗ್ಗಳಿಕೆ
ಪ್ರತಿಯೊಂದು ಮಾಹಿತಿ, ಲೆಕ್ಕಕ್ಕಾಗಿ ಕಂಪ್ಯೂಟರ್‌ ಬಳಸುವ ಈ ಕಾಲದಲ್ಲಿ ಕ್ಯಾಲುಕ್ಯುಲೇಟರ್‌ನಷ್ಟೇ ವೇಗದಲ್ಲಿ ಲೆಕ್ಕ ಮಾಡುವ ಹೈದಾರಾಬಾದ್‌ನ ಯುವಕನನ್ನು ವಿಶ್ವವೇ ಗುರುತಿಸಿದೆ.  ಕಂಪ್ಯೂಟರ್‌ ಯುಗದಲ್ಲಿ ಪ್ರತಿಯೊಂದಕ್ಕೂ ನಾವು ಕ್ಯಾಲ್ಕುಲೇಟರ್‌, ಮೊಬೈಲ್‌, ಕಂಪ್ಯೂಟರ್‌ ಬಳಸುತ್ತೇವೆ. ಆದರೆ ಮನುಷ್ಯನ ಮೆದುಳು ಕೂಡ ಕಂಪ್ಯೂಟರ್‌ನಂತೆ ಕಾರ್ಯಾಚರಿಸಬಹುದು, ನಾವು ಕಂಪ್ಯೂಟರ್‌ ಅನ್ನು ಬಳಕೆ ಮಾಡುವ ಮಾದರಿಯಲ್ಲೇ ನಮ್ಮ ಮೆದುಳನ್ನು ಬಳಸಬಹುದು ಎನ್ನುವುದಕ್ಕೆ ಪ್ರಸಕ್ತ ಉದಾಹರಣೆ ಹೈದಾರಾಬಾದ್‌ನ ನೀಲಕಂಠ ಬಾನು ಪ್ರಕಾಶ್‌. ಈತನಿಗೆ ವಿಶ್ವದ ಅತೀ ವೇಗದ ಮಾನವ ಕ್ಯಾಲ್ಕುಲೇಟರ್‌ ಎಂದು ಕರೆಯುತ್ತಾರೆ. ಇದು ಲಿಮ್ಕಾ ದಾಖಲೆಗೂ ಸೇರ್ಪಡೆಗೊಂಡಿದೆ.
ಆಗಸ್ಟ್‌ 15,2020ರಲ್ಲಿ ಲಂಡನ್‌ನಲ್ಲಿ ನಡೆದ ಚಾಂಪಿಯನ್‌ಶಿಪ್‌ ಎಟ್‌ ಮೈಂಡ್‌ ನ್ಪೋಟ್ಸ್‌ ಒಲಿಂಪಿಡ್‌(MSO)ನಲ್ಲಿ ಭಾರತಕ್ಕೆ ಚಿನ್ನದ ಪದಕ ಪಡೆಯುವುದರ ಮೂಲಕ ತನ್ನ 21ನೇ ವಯಸ್ಸಿನಲ್ಲಿ ವಿಶ್ವದ ಅತೀ ವೇಗದ ಮಾನವ ಕ್ಯಾಲ್ಕುಲೇಟರ್ ಎಂದು ಕರೆಯಲ್ಪಟ್ಟಿದ್ದಾನೆ. ಈತ ದೆಹಲಿ ವಿಶ್ವವಿದ್ಯಾನಿಲಯದ ಸೈಂಟ್‌ ಸ್ಟೀಪನ್‌ ಕಾಲೇಜಿನ ಮೆತಮೆಟಿಕ್ಸ್‌ ವಿದ್ಯಾರ್ಥಿ.

“ ಭಾರತ ಮೊದಲ ಬಾರಿಗೆ MSO ದಲ್ಲಿ ಚಿನ್ನದ ಪದಕ ಪಡೆದಿದೆ. ಪ್ರತಿ ವರ್ಷ ಲಂಡನ್‌ ಈ ಸ್ಫರ್ದೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುತ್ತಾ ಬಂದಿದ್ದು, ಇದು ಬೌದ್ಧಿಕ ಸಾರ್ಮಥ್ಯವನ್ನು ಪರೀಕ್ಷಿಸುವ ಸ್ಪರ್ಧೆಗಳನ್ನು ನಡೆಸುತ್ತದೆ’ ಎಂದರು. 57 ವರ್ಷದವರೆಗೆ ಭಾಗವಹಿಸಬಹುದಾದ ಈ ಸ್ಪರ್ಧೆಯಲ್ಲಿ 30 ಮಂದಿ ಭಾಗವಹಿಸಿದ್ದರು. ಯುಕೆ, ಜರ್ಮನಿ, ಪ್ರಾನ್ಸ್‌ ಸೇರಿದಂತೆ ವಿಶ್ವದ 13 ದೇಶಗಳು ಇದರಲ್ಲಿ ಭಾಗವಹಿಸಿದ್ದವು.  ಸಣ್ಣ ವಯಸ್ಸಿನಲ್ಲೇ ಈ ಮಟ್ಟದ ಸಾಧನೆ ಮಾಡಿದ ಬಾನು ಪ್ರಕಾಶ್‌ ಅವರಿಗೆ “ ವಿಷನ್‌ ಮ್ಯಾಥ್‌” ಲ್ಯಾಬ್‌ ಮತ್ತು ಮಕ್ಕಳು ಗಣಿತವನ್ನು ಇಷ್ಟಪಟ್ಟು ಕಲಿಯುವಂತೆ ಮಾಡುವ ಕನಸು.

 ರಂಜಿನಿ ಮಿತ್ತಡ್ಕ 

ಟಾಪ್ ನ್ಯೂಸ್

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-uv-fusion

Social Media and Youths: ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಹೋದ ಯುವ ಸಮೂಹ

7-uv-fusion

Summer Heat: ಕಡುಬೇಸಗೆಯಲ್ಲಿರಲಿ ಪ್ರಾಣಿಪಕ್ಷಿಗಳ ಮೇಲೆ ಕರುಣೆ

10-uv-fusion

Lifestyle‌: ಕಳೆದು ಹೋಗುತ್ತಿರುವಂತಹ ಆರೋಗ್ಯಕರ ಜೀವನ ಶೈಲಿ

8-uv-fusion-2

Photographers: ನೆನಪಿನ ನಾವಿಕರಿಗೆ ಸಲಾಂ…

6-uv-fusion

Summer: ಬಿಸಿಲಿನ ತಾಪಕ್ಕೆ ಕಂಗಾಲಾಗಿರುವ ಜೀವ ಸಂಕುಲ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.