ಸ್ಫೂರ್ತಿ – ಅದು ನಿರಂತರ ಬೆಳೆಯುವ ಭತ್ತವಿದ್ದಂತೆ


Team Udayavani, Jun 1, 2020, 3:21 AM IST

ಸ್ಫೂರ್ತಿ – ಅದು ನಿರಂತರ ಬೆಳೆಯುವ ಭತ್ತವಿದ್ದಂತೆ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಸ್ಫೂರ್ತಿ ಎಂಬುದು ಯಾರಿಂದಲೂ ಕಬಳಿಸುವ ವಿಚಾರವಲ್ಲ.

ಅದು ಪಂಚೇಂದ್ರಿಯಗಳಾದಿಯಾಗಿ ಮೆದುಳನ್ನು ಮನಮುಟ್ಟುವಂತೆ ಮನವರಿಕೆ ಮಾಡುವ ಶಕ್ತಿಯುತ ಶೇಷ್ಠ ಸಂದೇಶ.

ಅಪ್ರತಿಮ ಸಾಧಕೋತ್ತಮರು ವ್ಯವಸ್ಥೆಯೇ ಬೆರಗಾಗುವ ಉತ್ತಮ ವಿಷಯದಿಂದ ಸ್ಫೂರ್ತಿ ಹೊಂದಿ ಲೋಕ ಪ್ರಚಲಿತರಾದವರು. ಸಾಮಾನ್ಯನನ್ನು ಅಪ್ರತಿಮ ಸಾಧಕನನ್ನಾಗಿಸುವ ಪ್ರೇರಣಾ ಶಕ್ತಿಯೇ ಸ್ಫೂರ್ತಿ.

‘ಛಲಬೇಕು ಶರಣಂಗೆ ಗೆಲ್ಲುವ ಛಲಬೇಕು’ ಎಂಬ ನಾಣ್ನುಡಿಯಂತೆ ಶಿವ ಕೃಪೆಗೆ ಪಾತ್ರರಾದ ತಪಸ್ವಿಗಳ ಸ್ಫೂರ್ತಿಯ ತಳಹದಿಯ ಮೇಲೆ ನಿರ್ಮಿಸಿದ ಶಕ್ತಿಯುತ ಮಂದಿರವಿದ್ದಂತೆ. ಛಲವೆಂಬ ಆರೋಗ್ಯವಂತ ಮಗುವಿನ ಸದೃಢ ಬೆಳವಣಿಗೆಗೆ ಸ್ಫೂರ್ತಿಎಂಬುದು ತಾಯಿಯ ಎದೆಹಾಲು ಇದ್ದಂತೆ. ಸ್ಫೂರ್ತಿಎಂಬ ಪದದ ಬಳಕೆ ಕಡಿಮೆ ಯಾದರೂ ಅನುಕರಣೆಯೇ ಹೆಚ್ಚು.

ದೊಡ್ಡ ದೊಡ್ಡ ಕವಿತೆ ಕಾದಂಬರಿಗಳನ್ನು ಪುಟಗಟ್ಟಲೆ ಬರೆದ ಗ್ರಂಥ ನಿರ್ಮಿಸಿ ಜ್ಞಾನಪೀಠವನ್ನು ಅಲಂಕರಿಸಿದ ಕವಿ ಗಣ್ಯರ ಲೋಕ ಪ್ರೀತಿಗೆ ಸಣ್ಣ ಸಣ್ಣ ವಿಚಾರಗಳೇ ಸ್ಫೂರ್ತಿ ಎಂಬುದು ಸತ್ಯ. ಹಲವು ಕ್ಷೇತ್ರಗಳಲ್ಲಿ ವಿಶ್ವದಾಖಲೆ ನಿರ್ಮಿಸಿದ ಅಂಗವಿಕಲರನ್ನು, ಕೆಲವು ಭಾರತೀಯರು ಸ್ಫೂರ್ತಿಯಾಗಿಟ್ಟು ಕೊಂಡರೆ ಭಾರತದ ಭವಿಷ್ಯ ವಿಶ್ವಕ್ಕೆ ಸ್ಫೂರ್ತಿ.

ಕನ್ನಡ ಪ್ರೀತಿಗೆ ಡಾ| ರಾಜಕುಮಾರ್‌ಅವರು ಸ್ಫೂರ್ತಿಯಾದರೆ ಭಾರತ ಪ್ರೀತಿಗೆ ಸ್ವಾಮಿ ವಿವೇಕಾನಂದರೇ ಸ್ಫೂರ್ತಿ. ಸೇವೆಗೆ ಮದರ್‌ ತೆರೇಸಾ ಸ್ಫೂರ್ತಿಯಾದರೆ ಅಕ್ಷರ ದಾಸೋಹಕ್ಕೆ ಸಿದ್ದಗಂಗೆಯ ಶ್ರೀಗಳೇ ಸ್ಫೂರ್ತಿ.

ಸ್ಫೂರ್ತಿಯು ಹಳಸಿ ಹೋಗುವ ಅನ್ನವಲ್ಲ ಅದು ನಿರಂತರ ಬೆಳೆಯುವ ಭತ್ತವಿದ್ದಂತೆ. ಕೊಳೆತು ಕೆಟ್ಟುಹೋದ ಹಣ್ಣಿನ ಬೀಜದಿಂದ ಬೃಹದಾಕಾರ ವೃಕ್ಷ ಬೆಳೆದು ಸಿಹಿ ಹಣ್ಣಿನೊಂದಿಗೆ ನೆರಳಿನ ತಂಪೆರೆಯುವ ಶಕ್ತಿ ಸ್ಫೂರ್ತಿ.

ಶಿಸ್ತಿನ ಬದ್ಧತೆಯಿಂದ ಹಲವು ಕ್ಷೇತ್ರಗಳಲ್ಲಿ ಸಾಧನೆ ಶಿಖರವೇರಿದ ಅಸಾಮಾನ್ಯರನ್ನೇ ಸ್ಫೂರ್ತಿಯಾಗಿಟ್ಟುಕೊಂಡು ನಾವು ಮತ್ತೊಬ್ಬರ ಜೀವನಕ್ಕೆ ಸ್ಪೂರ್ತಿಯಾಗಿ ಸುಂದರ ಬಾಳು ಬಾಳೋಣ. ಬೇರೊಬ್ಬರ ಸಜ್ಜನಿಕೆಯ ಬದುಕಿಗೆ ಸ್ಫೂರ್ತಿಯಾದವನೇ ನಿಜವಾದ ಮನುಷ್ಯ. ಸಾಧ್ಯವಾದರೆ ನಾವೆಲ್ಲರೂ ಸ್ಫೂರ್ತಿಯ ಮನುಜರಾಗೋಣ.

– ಭರತ್‌ ಸಿ., ಬೆಂಗಳೂರು

ಟಾಪ್ ನ್ಯೂಸ್

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

14-fusion

Women: ಸ್ತ್ರೀ ಎಂದರೆ ಅಷ್ಟೇ ಸಾಕೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.