ಸಂಪತ್ತಿಗಿಂತ ನಮ್ಮನ್ನು ಪ್ರೀತಿಸುವವರಿಗೆ ಹೆಚ್ಚು ಮೌಲ್ಯ

ಕೋವಿಡ್ ಕಾಲದ ಊರಿನ ಕಥೆಯಿದು..!

Team Udayavani, Jun 27, 2020, 12:30 PM IST

ಸಂಪತ್ತಿಗಿಂತ ನಮ್ಮನ್ನು ಪ್ರೀತಿಸುವವರಿಗೆ ಹೆಚ್ಚು ಮೌಲ್ಯ

ಸಾಂದರ್ಭಿಕ ಚಿತ್ರ

ರಾಮನಹಳ್ಳಿ ಎಂಬ ಸಣ್ಣದೊಂದು ಗ್ರಾಮ. ಅಲ್ಲಿ ಲಕ್ಷ್ಮಮ್ಮ ಎಂಬಾಕೆ ತನ್ನ ಪುಟ್ಟ ಸಂಸಾರದೊಂದಿಗೆ ವಾಸವಾಗಿದ್ದಳು. ಗಂಡ ಹೆಂಡತಿ ಅನ್ಯೋನ್ಯವಾಗಿ ಒಬ್ಬರಿಗೊಬ್ಬರು ತುಂಬಾ ಪ್ರೀತಿಯಿಂದ ಸಂತೋಷವಾಗಿ ಜೀವನ ನಡೆಸುತ್ತಿದ್ದರು. ಬಡವರಾಗಿದ್ದರೂ ನೆಮ್ಮದಿಯಿಂದಿದ್ದರು. ಆದರೆ ಆಕಸ್ಮಾತಾಗಿ ಲಕ್ಷ್ಮಮ್ಮ ತನ್ನ ಗಂಡನನ್ನು ಕಳೆದುಕೊಂಡಳು. ಇದರಿಂದ ತುಂಬಾ ದುಃಖೀತಳಾದ ಲಕ್ಷ್ಮಮ್ಮ ತನ್ನ ಗಂಡನ ನೆನಪಿನಲ್ಲಿಯೇ ಚಿಕ್ಕ ಮಗನೊಂದಿಗೆ ವಾಸಿಸತೊಡಗಿದಳು. ಬಡತನದ ಸಮಸ್ಯೆ ಇನ್ನೂ ಹೆಚ್ಚಾಯಿತು.

ಒಳ್ಳೆಯ ಮನಸ್ಸಿನವಳಾಗಿದ್ದ ಲಕ್ಷ್ಮಮ್ಮನ ಅಪಾರವಾದ ಕಷ್ಟವನ್ನು ಕಂಡು ದೇವರು ಯಾವುದೋ ಒಂದು ರೂಪದಲ್ಲಿ ಬಂದು ನಿನಗೆ ನನ್ನಿಂದ ಯಾವ ವರಬೇಕು ಎಂದು ಕೇಳಿದರು. ತುಂಬಾ ಬಡತನದಲ್ಲಿ ಲಕ್ಷ್ಮಮ್ಮ ಹಣ, ಐಶ್ವರ್ಯ, ಬೃಹತ್ತಾದ ಬಂಗಲೆ ಏನು ಬೇಕಾದರೂ ಕೇಳಬಹುದಿತ್ತು. ಆದರೆ ಅವನ್ನೆಲ್ಲ ಬಿಟ್ಟು ತನ್ನ ಪ್ರೀತಿಯ ಗಂಡನನ್ನು ಬದುಕಿಸಿಕೊಡುವಂತೆ ಬೇಡಿಕೊಂಡಳು. ಆಗ ದೇವರು ಆಕೆಯ ಗಂಡನನ್ನು ಬದುಕಿಸಿದರು. ಇದರಿಂದ ಲಕ್ಷ್ಮಮ್ಮನ ಸಂತೋಷಕ್ಕೆ ಪಾರವೇ ಇರಲಿಲ್ಲ. ಮೊದಲಿನಂತೆಯೇ ಅವರ ಸಂಸಾರ ಖುಷಿಯಿಂದ ಸಾಗತೊಡಗಿತು.

ಕೆಲವರಿಗೆ ಹಣ, ಐಶ್ವರ್ಯವೇ ಮುಖ್ಯವಾಗುತ್ತದೆ. ಅದರ ಮುಂದೆ ಪ್ರೀತಿ, ವಿಶ್ವಾಸ ಎಂಬುದು ಲೆಕ್ಕಕ್ಕೇ ಇರುವುದಿಲ್ಲ.ಬೆಟ್ಟದಷ್ಟು ಹಣ ಇದ್ದರೂ ಸಹ ಪ್ರೀತಿ ಇಲ್ಲದಿದ್ದರೆ ಅವೆಲ್ಲ ವ್ಯರ್ಥ. ಈ ಮೇಲಿನ ಕಥೆಯು ಕಲ್ಪನೆಯಾಗಿದ್ದರೂ ಇದರಿಂದ ನಮ್ಮ ಜೀವನಕ್ಕೆ ಉಪಯುಕ್ತ ವಾಗುವಂತಹ ಉತ್ತಮ ಸಂದೇಶವಿದೆ. ಸಂಪತ್ತಿಗಿಂತ ಹೆಚ್ಚು ಮೌಲ್ಯವನ್ನು ನಾವು ನಮ್ಮನ್ನು ಪ್ರೀತಿಸುವವರಿಗೆ ನೀಡಬೇಕು. ಈ ರೀತಿ ಬಾಳಿದರೆ ಅದೇ ಸ್ವರ್ಗ.


ಸಂಗೀತಾ ಶ್ರೀ ಕೆ. ತುಮಕೂರು ವಿ.ವಿ.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.