ನಮ್ಮ ಭವಿಷ್ಯ  ನಮ್ಮ ಕೈಯಲ್ಲಿ…


Team Udayavani, Jun 21, 2021, 12:23 PM IST

ನಮ್ಮ ಭವಿಷ್ಯ  ನಮ್ಮ ಕೈಯಲ್ಲಿ…

ಈಗಿನ ಯುವಜನತೆ ಎಷ್ಟೇ ಬುದ್ಧಿವಂತರಾಗಿದ್ದರು ಅವರ ಕೆಟ್ಟ ಚಟಗಳು ಅವರ ಕನಸುಗಳನ್ನು ಬಲಿಯಾಗಿಸುತ್ತವೆ. ಡ್ರಗ್ಸ್‌ ಎಂಬ ವಸ್ತು ಯುವಜನತೆಯ ಕನಸುಗಳನ್ನು ತಿನ್ನುತ್ತಿದೆ.  ಡ್ರಗ್ಸ್‌ ಚಟಕ್ಕೆ ಯುವಜನತೆ ಬೀಳಲು ಸಾವಿರ ಕಾರಣಗಳು ಇರುತ್ತವೆೆ. ಆದರೆ ಅದರಿಂದ ಮತ್ತೆ ಹೊರ ಬರಲು ಸಾಧ್ಯವಾಗುವುದಿಲ್ಲ. ಅದರಲ್ಲಿಯೂ ಹೆಚ್ಚಾಗಿ ಯುವಜನತೆಯ ಒಟ್ಟಿಗೆ ಶಾಲಾ ಮಕ್ಕಳು ಈ ಡ್ರಗ್ಸ್‌ ಅನ್ನು ಬಳಸುತ್ತಾರೆ. ಇದನ್ನು ಬಳಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಉಪಯೋಗಿಸುತ್ತಿರುವವರು ಒಂದು ದಿನ ಬಳಸದೆ ಇದ್ದರೆ ಮಾನಸಿಕವಾಗಿ ಪರಿಣಾಮ ಬೀರುತ್ತದೆ ಮತ್ತು ಡಿಪ್ರಶನ್‌ಗೆ ಒಳಗಾಗುವ ಸಾಧ್ಯತೆ ಇದೆ.

ಮಕ್ಕಳು  ಡ್ರಗ್ಸ್‌ ಖರೀದಿಸಲು ಹಣ ಬೇಕಾದರೆ ಸುಲಿಗೆ, ದರೋಡೆ, ಮಾಡಲು ಮುಂದಾಗುತ್ತಾರೆ. ತಂದೆ -ತಾಯಿ ಹಣ ಕೊಡಲು ನಿರಾಕರಿಸಿದರೆ ಅವರನ್ನು ಕೊಲ್ಲುವವರೂ ಇದ್ದಾರೆ.  ಡ್ರಗ್ಸ್‌ ಸೇವಿಸುವುದನ್ನು ನಿಲ್ಲಿಸಬೇಕೆಂದು ಕೊಂಡರೂ ಅದು ಅವರಿಂದ ಸಾಧ್ಯವಾಗುವುದಿಲ್ಲ. ಕೆಲವು ನಿಷೇಧಿತ ಡ್ರಗ್ಸ್‌  ಉಪಯೋಗಿಸುವುದ ರಿಂದ ಅವರ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ .ಡ್ರಗ್ಸ್‌ ರಕ್ತದ ಜತೆ ಸೇರಿ ಹಲವಾರು ಕಾಯಿಲೆಗಳಿಗೂ ಕಾರಣವಾಗುತ್ತದೆ. 2 ಬಿಲಿಯನ್‌ ಗಿಂತಲೂ ಹೆಚ್ಚು ಜನ ನಿಷೇಧಿತ ಡ್ರಗ್ಸ್‌ನ ದಾಸರಾಗಿದ್ದಾರೆ.

ಇದನ್ನೂ ಓದಿ: ಜೀವನ ಒಂದು ಪಯಣ

ಯುವಜನರೇ ಶಕ್ತಿಯಾಗಿರುವ ಭಾರತದ ನಾಳಿನ ಭವಿಷ್ಯವನ್ನು ರೂಪಿಸಬೇಕಾದವರೂ ಈ ಡ್ರಗ್ಸ್‌ ಜಾಲಕ್ಕೆ ಬೀಳುವುದರಿಂದ ಅವರ ಭವಿಷ್ಯ ಹಾಳಾಗಲು ಕಾರಣವಾಗುತ್ತದೆ. ಈ ಜಾಲಕ್ಕೆ ಬೀಳಲು ಹಲವು ಕಾರಣಗಳಿವೆ. ಸ್ನೇಹಿತರ ಸಹವಾಸ, ತಂದೆ-ತಾಯಿಯ ಬೇಜವಾಬ್ದಾರಿತನ ಇವೆಲ್ಲ ಕಾರಣವಾಗುತ್ತವೆ. ನಾಳಿನ ಭವಿಷ್ಯ ರೂಪಿಸಬೇಕಾದವರು ತಮ್ಮ ಜೀವನವನ್ನು, ಕನಸನ್ನು ಚಿವುಟಿ ಹಾಕುವುದು ಸರಿಯಲ್ಲ. ಸರಕಾರ ಮತ್ತು ಪೊಲೀಸ್‌ ಎಷ್ಟೆಲ್ಲ ಎಚ್ಚರ ವಹಿಸಿದರೂ ಈ ಡ್ರಗ್‌ ಜಾಲಕ್ಕೆ ಬೀಳುವವರ ಸಂಖ್ಯೆ ಹೆಚ್ಚಾಗುತ್ತಿದೆ . ಡ್ರಗ್‌ ಎನ್ನುವುದು ಚಕ್ರವ್ಯೂಹ ಇದ್ದ ಹಾಗೆ. ಅದರಿಂದ ದೂರ ಬರಲು ಅಷ್ಟೇ ಕಷ್ಟ. ಈ ಜಾಲಕ್ಕೆ ಬೀಳದಂತೆ ಯುವಜನತೆ ಶ್ರಮಿಸಬೇಕು. ಈ ಬಗ್ಗೆ ಮಕ್ಕಳಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು ಹಾಗೆ ನಿಮ್ಮ ಸುತ್ತ ಮುತ್ತ ಈ ಮಾದಕ ವಸ್ತುವನ್ನು ಉಪಯೋಗಿಸುವವರಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು. ಯುವಜನತೆ ಮತ್ತು ಮಕ್ಕಳು ದಾರಿ ತಪ್ಪದ ಹಾಗೇ ನೋಡಿಕೊಳ್ಳ  ಬೇಕಾಗಿರುವುದು ಸರಕಾರದ ಮಾತ್ರ ಹೂಣೆಯಲ್ಲ  ನಾಗರಿಕರ ಹೊಣೆಯೂ  ಆಗಿದೆ.

 

ಜಾಸ್ಮಿನ್‌ ಥೋಮಸ್‌
ಎಂಪಿಎಂ ಕಾಲೇಜು ಕಾರ್ಕಳ

ಟಾಪ್ ನ್ಯೂಸ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

17

Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ

16-wtr

Water: ನೀರು ಭುವನದ ಭಾಗ್ಯ

15-mother

Mother: ಕಣ್ಣಿಗೆ ಕಾಣುವ ದೇವರು ಅಂದರೆ ಅಮ್ಮ ತಾನೇ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.