ಉದ್ದೇಶ-ಸಂಕಲ್ಪ ಯಶಸ್ವಿ ಜೀವನದ ಮೂಲ ತತ್ತ್ವ


Team Udayavani, Jul 10, 2020, 11:30 AM IST

ಉದ್ದೇಶ -ಸಂಕಲ್ಪ ಯಶಸ್ವಿ ಜೀವನದ ಮೂಲ ತತ್ತ್ವ

ಜೀವನದ ಅರ್ಥವೇನು? ಜೀವನದ ನಿಜ ಶ್ರೀಮಂತಿಕೆ ಯಾವುದು? ಇವು ಮಾನವ ತನ್ನ ಆರಂಭ ಕಾಲದಿಂದಲೂ ತನ್ನನ್ನು ತಾನೇ ಕೇಳಿಕೊಂಡ ಕುತೂಹ ಲಕಾರಿ ಪ್ರಶ್ನೆಗಳು. ಅನೇಕ ಮಹಾಪುರುಷರು ಜೀವನ ದಲ್ಲಿ ಮನುಷ್ಯನ ಉದ್ದೇಶಕ್ಕೆ ಸಂಬಂಧಿಸಿದಂತೆ ತಾತ್ತ್ವಿಕ ದೃಷ್ಟಿಕೋನದಿಂದ ಉತ್ತರ ನೀಡಿ ಪ್ರೇರೇಪಿಸಿದ್ದಾರೆ. ನಾವು ಯಾಕಾಗಿ ಹುಟ್ಟಿದ್ದೇವೆ? ಹುಟ್ಟಿನ ಉದ್ದೇಶವೇನು? ಕೇವಲ ನಮಗಾಗಿ ಮತ್ತು ನಮ್ಮ ಪ್ರೀತಿ ಪಾತ್ರರಿಗೆ ಹೇಗೆ ನೆರವಾಗಬಹುದು? ಸಾರ್ಥಕ ಜೀವನಕ್ಕೆ ನಾವು ಕಂಡುಕೊಳ್ಳಬೇಕಾದ ಮಾರ್ಗವೇನು ಎಂಬುದರ ಬಗ್ಗೆ ನಾವು ಆಲೋಚಿಸುತ್ತಿರುತ್ತೇವೆ.

ಈ ಹಿನ್ನೆಲೆಯಲ್ಲಿ ಮನುಷ್ಯನು ನಿಸ್ಸಂದೇಹವಾಗಿ ಸಾಧನೆ ಮಾಡಲೆಂದೇ ಜನಿಸಿದ್ದಾನೆ ಎಂಬುದನ್ನು ನಾವು ಅರಿಯಬೇಕಿದೆ. ಯಶಸ್ಸು ಎನ್ನುವುದು ಹಾಗೆಯೇ ಅಥವಾ ಅನುವಂಶಿಕವಾಗಿ ಸಿದ್ಧಿಸುವುದಲ್ಲ. ಅದಕ್ಕೆ ಬೇಕಾದ ತಯಾರಿ, ಸತತ ಪ್ರಯತ್ನ, ಸ್ವ -ಸಾಮರ್ಥ್ಯ, ದೃಢ ಸಂಕಲ್ಪ ಮುಖ್ಯ. ಇದಕ್ಕೆ ನಾವು ಹಲವಾರು ಉದಾಹರಣೆಗಳ ಸಹಿತ ವಿವರಿಸಬಹುದು. ಇವರಲ್ಲಿ ಹಲವಾರು ಕೊರತೆಗಳು ಇದ್ದರೂ ಕೂಡ ಅವುಗಳನ್ನು ಮೆಟ್ಟಿನಿಂತು ಜಗತ್ತಿಗೆ ಮನುಷ್ಯನ ಉದ್ದೇಶವೇನು ಎಂದು ಸಾರಿ ದ್ದಾರೆ? ಅವರಲ್ಲಿ ವಿಶೇಷವಾಗಿ ತನ್ನ ಎರಡನೇ ವಯಸ್ಸಿಗೆ ಕುರುಡ ಹಾಗೂ ಕಿವುಡಳಾಗಿದ್ದ ಹೆಲೆನ್‌ ಕೆಲರ್‌ ತಮ್ಮ ಕೊರತೆಗಳನ್ನು ಮೀರಿ ಹಲವು ಮಹತ್ವದ ಪುಸ್ತಕಗಳನ್ನು ಬರೆದರು. ಯಶಸ್ವಿ ಅಧ್ಯಾಪಕಿ ಯಾಗಿ ಶಿಷ್ಯರನ್ನು ಜಗತ್ತಿಗೆ ನೀಡಿದರು.

ವಿಲ್ಮಾ ರುಡಾಲ್ಫ್ ಎಂಬಾಕೆ ನಾಲ್ಕನೇ ವಯಸ್ಸಿನಲ್ಲಿ ನ್ಯುಮೋನಿಯ ಕಾಯಿಲೆಯಿಂದಾಗಿ ಎಡಗಾಲನ್ನು ಕಳೆದುಕೊಳ್ಳುತ್ತಾಳೆ. ಮುಂದೆ 7ನೇ ವಯಸ್ಸಿಗೆ ನಡೆಯುವುದನ್ನು ಕಲಿತು 1960ರ ಒಲಿಂಪಿಕ್ಸ್‌ನಲ್ಲಿ ಮೂರು ಬಂಗಾರ ಪದಕಗಳನ್ನು ಗೆದ್ದು ಜಗತ್ತನ್ನು ನಿಬ್ಬೆರಗಾಗಿಸಿದ್ದಳು. ಸಾಮಾನ್ಯ ಅಬ್ರಾಹಂ ಲಿಂಕನ್‌ ಅಮೆರಿಕ ಅಧ್ಯಕ್ಷರಾದರು, ಹುಟ್ಟು ಕುರುಡನಾಗಿದ್ದ ಸ್ಟೀವ್‌ ವಂಡರ್‌ ಜಗತ್ತಿನ ಅತ್ಯುನ್ನತ ಸಂಗೀತ ನಿರ್ದೇಶಕನಾದ. ಇವರೆಲ್ಲ ತಮ್ಮಲ್ಲಿರುವ ಇತಿಮಿತಿಗಳು, ಅಡೆತಡೆಗಳನ್ನು ಮೀರಿ ಸಾಧಕರಾಗಿದ್ದಾರೆ.

ಉದ್ದೇಶ ಮತ್ತು ಸಂಕಲ್ಪ. ಇವೆರಡು ನಮ್ಮಲ್ಲಿದ್ದರೆ ಸುಲಭವಾಗಿ ಸಾಧನೆಗೈಯಬಹುದು.ಸ್ಫೂರ್ತಿ ಎಂಬುವುದು ಹರಿಯುವ ನೀರಿನಂತೆ. ಅಂತೆಯೇ ಹರಿಯುವ ನೀರು ಕೂಡ ನಮಗೆ ಯಾವುದೋ ಒಂದು ವಿಧದಲ್ಲಿ ಸ್ಫೂರ್ತಿಯಾಗಬಲ್ಲುದು. ಬದಲಾವಣೆಗೆ ಮುನ್ನುಡಿಯಾಗುವುದು. ಜವಾಬ್ದಾರಿಗಳನ್ನು ಸ್ವೀಕರಿಸಿ, ಇತರರಿಗಿಂತ ಭಿನ್ನವಾಗಿ ಕಾರ್ಯ ಮಾಡಿದಾಗ ನಾವು ಯಶಸ್ವಿಯಾಗಬಹುದು. ಉದ್ದೇಶವಿಲ್ಲದ ನಮ್ಮ ಜೀವನ ನಾವಿಕನಿಲ್ಲದ ಹಡಗಿನಂತೆಯೇ ಯಶಸ್ಸಿನ ರಹಸ್ಯ ಸ್ಥಿರವಾದ ಸಂಕಲ್ಪವಾಗಿರುತ್ತದೆ.

ಭ್ರಮರಾಂಬಿಕಾ ದೇವಿ ಕೆ.ಎಂ.,  ಬಾಪೂಜಿ ಬಿ. ಸ್ಕೂಲ್‌, ದಾವಣಗೆರೆ (ಎಂಬಿಎ)

ಟಾಪ್ ನ್ಯೂಸ್

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

16-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

15-uv-fusion

Government School: ಸರಕಾರಿ ಶಾಲೆಯನ್ನು ಉಳಿಸಿ-ಬೆಳೆಸೋಣ

14-uv-fusion

Role: ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ನಮ್ಮ ಪಾತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.